ರೈಲುಗಳಲ್ಲಿ ಬೀರುವ ಗಬ್ಬು ವಾಸನೆಗೆ ಫುಲ್ ಸ್ಟಾಪ್
ನವದೆಹಲಿ, ಜುಲೈ, 18 : ನಾವು ರೈಲಿನಲ್ಲಿ ಪ್ರಯಾಣಿಸುವಾಗ ಒಮ್ಮೆಯಾದರೂ ವಾಕರಿಸಿರುತ್ತೇವೆ. ಇಲ್ಲಾ ಅಂದ್ರೆ ಮೂಗು ಮುಚ್ಚಿಕೊಂಡು ನಮ್ಮ ಊರು ಯಾವಾಗ ಬರುತ್ತೋ ಎಂದು ಕಾಯ್ತಾ ಕೂತಿರುತ್ತೇವೆ. ಇದಕ್ಕೆಲ್ಲಾ ಕಾರಣ ರೈಲಿನಲ್ಲಿ ಗಬ್ಬು ನಾರುವ ಶೌಚಾಲಯ.
ಇನ್ನು ಮುಂದೆ ಗಬ್ಬು ವಾಸನೆಗೆ ವಿರಾಮ ನೀಡುವ ಸಲುವಾಗಿ ರೈಲುಗಳಲ್ಲಿ ಕೆಟ್ಟ ವಾಸನೆ ಬೀರುತ್ತಿರುವ ಶೌಚಾಲಯದ ಜಾಗದಲ್ಲಿ ವ್ಯಾಕ್ಯುಮ್ ಶೌಚಾಲಯ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಈ ವ್ಯವಸ್ಥೆ ರೂಪಿಸುತ್ತಿದ್ದು, ಆಗಸ್ಟ್ ತಿಂಗಳ ಕೊನೆಯಲ್ಲಿ ಸ್ವಮುಕ್ತ್ ವೇಸ್ಟ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಡಿಆರ್ ಎಂ ಹೇಳಿದರು.[ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]

ಸ್ವಚ್ಚತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಹಲವಾರು ರೀತಿಯ ದೂರುಗಳು ರೈಲ್ವೆ ನಿಲ್ದಾಣ ಕಛೇರಿಗೆ ದಾಖಲಾಗುತ್ತಲೇ ಇತ್ತು. ಹಳೆ ಪದ್ದತಿಯ ಶೌಚಾಲಯಗಳಿಂದ ಜನರು ಯಾವಾಗಲೂ ಅಸಮಾಧಾನ ತಾಳುತ್ತಿದ್ದರಲ್ಲದೆ, ರೈಲ್ವೆ ಟ್ರಾಕ್ಗಳು ತುಕ್ಕುಹಿಡಿದು ದೀರ್ಘಕಾಲ ಬಾಳಿಕೆ ಬರುವುದೇ ಕಷ್ಟಕರವಾಗಿತ್ತು. ಆದ್ದರಿಂದ ಈ ಯೋಜನೆಗೆ ಮುಂದಾಗಿದ್ದೇವೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ವ್ಯಾಕ್ಯೂಮ್ ಶೌಚಾಲಯ ಸೀಟುಗಳನ್ನು ಯುಎಸ್ಎ ಯಿಂದ ತರಿಸಿಕೊಂಡಿರುವುದರ ಜೊತೆಯಲ್ಲಿ ಇದಕ್ಕೆ ಅಲ್ಪ ನೀರು ಮತ್ತು ವಿದ್ಯುತ್ ಶಕ್ತಿಗೂ ಕಡಿಮೆ ವೆಚ್ಚ ತಗುಲಲಿದೆ. ಇದರ ಸ್ವಚ್ಚಕಾರ್ಯವೂ ಹೊರೆ ಆಗಲಾರದು ಎಂದು ಅಧಿಕಾರಿಗಳು ಶೌಚಾಲಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications