ರಷ್ಯಾದಿಂದ ತುರ್ತಾಗಿ ಫೈಟರ್ ಜೆಟ್, ಯುದ್ಧನೌಕೆ ಕಳುಹಿಸಲು ರಾಜನಾಥ್ ಸಿಂಗ್ ಮನವಿ
ನವದೆಹಲಿ, ಜೂನ್ 22: ಚೀನಾ ನಡುವಿನ ಗಡಿ ಸಂಘರ್ಷ ಉತ್ತುಂಗಕ್ಕೇರಿರುವಾಗ ರಷ್ಯಾದಿಂದ ಆದಷ್ಟು ಬೇಗ ಫೈಟರ್ ಜೆಟ್, ಯುದ್ಧ ನೌಕೆ , ಯುದ್ಧ ಟ್ಯಾಂಕರ್ಗಳನ್ನು ಕಳುಹಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾವನ್ನು ಮನವಿ ಮಾಡಲಿದ್ದಾರೆ.
Recommended Video
ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ನೆನಪಿಗಾಗಿ ಮಾಸ್ಕೊದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆರಳಿದ್ದಾರೆ. ಜೂನ್ 24, 2020 ರಂದು ವಿಕ್ಟರಿ ಪೆರೇಡ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ಪ್ರವಾಸ ಇದಾಗಿದ್ದು, ಈ ವೇಳೆ ಫೈಟರ್ ಜೆಟ್, ಯುದ್ಧ ಟ್ಯಾಂಕರ್ ಹಾಗೂ ಸಬ್ಮೆರಿನ್ ಗಳನ್ನು ಆದಷ್ಟು ಬೇಗ ಜಲ ಮಾರ್ಗದ ಬದಲು ವಾಯು ಮಾರ್ಗದ ಮೂಲಕ ಕಳುಹಿಸುವಂತೆ ಮನವಿ ಮಾಡಲಿದ್ದಾರೆ.

ರಾಜನಾಥ್ ಸಿಂಗ್ ಈ ಪ್ರವಾಸದ ವೇಳೆ ರಷ್ಯಾದ ಅಗ್ರ ರಾಜಕೀಯ ನಾಯಕರನ್ನು ಭೇಟಿ ಮಾಡಲಿದ್ದು, ಚೀನಾ ಗಡಿ ವಿವಾದದ ಕುರಿತು ವಿವರಿಸಲಿದ್ದಾರೆ.
'' ಈ ಭೇಟಿ ವೇಳೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾದಿಂದ ತುರ್ತಾಗಿ ಯುದ್ಧ ಉಪಕರಣಗಳ ಸಾಗಾಟಕ್ಕೆ ಮನವಿ ಮಾಡಲಿದ್ದು, ರಷ್ಯಾದ ಸು-30 ಫೈಟರ್ ಜೆಟ್ಗಳು,ಮಿಗ್ -29 ಯುದ್ಧ ವಿಮಾನ, ನೌಕಾದಳಕ್ಕೆ ಮಿಗ್29k ಹಾಗೂ T-90 ಯುದ್ಧ ಟ್ಯಾಂಕರ್ಗಳು ಜೊತೆಗೆ ಸಬ್ಮೆರಿನ್ಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಿದ್ದಾರೆ'' ಎಂದು ಸರ್ಕಾರಿ ಮೂಲಗಳು ಎನ್ಐಗೆ ತಿಳಿಸಿವೆ.
ಮೂಲಗಳ ಪ್ರಕಾರ ಈ ಯುದ್ಧ ಉಪಕರಣಗಳು ಭಾರತಕ್ಕೆ ಈ ಮೊದಲೇ ತಲುಪುತ್ತಿದ್ದವು. ಆದರೆ ಕೋವಿಡ್-19 ಕಾರಣ ಹಲವು ಸಮಯದಿಂದ ನೌಕೆಗಳು ತಟಸ್ಥವಾಗಿವೆ ಎನ್ನಲಾಗಿದೆ. ಹೀಗಾಗಿ ವಾಯು ಮಾರ್ಗ ಮೂಲಕ ಸಾಗಾಟಕ್ಕೆ ಸಿಂಗ್ ರಷ್ಯಾವನ್ನು ಮನವಿ ಮಾಡಲಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications