ಸುಪ್ರೀಂಕೋರ್ಟ್ ಅಂಗಳದಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ವಿಚಾರಣೆ
ನವದೆಹಲಿ,
ಫೆಬ್ರವರಿ.24:
ಕೇಂದ್ರ
ಸರ್ಕಾರದ
ವಿರುದ್ಧ
ಶಾಹಿನ್
ಬಾಗ್
ನಲ್ಲಿ
ನಡೆಯುತ್ತಿರುವ
ಹೋರಾಟ
ಸಂಬಂಧ
ಸುಪ್ರೀಂಕೋರ್ಟ್
ಸೋಮವಾರ
ಅರ್ಜಿ
ವಿಚಾರಣೆ
ನಡೆಸಲಿದೆ.
ಈಗಾಗಲೇ
ಪ್ರತಿಭಟನಾಕಾರರ
ಮನವೊಲಿಕೆಗೆ
ಸರ್ವೋಚ್ಛ
ನ್ಯಾಯಾಲಯವು
ಮೂವರು
ಮಧ್ಯವರ್ತಿಗಳನ್ನು
ನೇಮಿಸಿದೆ.
ಸುಪ್ರೀಂಕೋರ್ಟ್
ಸೂಚನೆ
ಮೇರೆಗೆ
ವಕೀಲ
ಸಂಜಯ್
ಹೆಗ್ಡೆ
ಹಾಗೂ
ಸಾಧನಾ
ರಾಮಚಂದ್ರನ್
ಅವರ
ಜೊತೆಗೆ
ಮಾಹಿತಿ
ಆಯೋಗದ
ಮಾಜಿ
ಮುಖ್ಯಸ್ಥ
ವಜಾಹತ್
ಹಬೀಬುಲ್ಲಾ
ಶಾಹಿನ್
ಬಾಗ್
ಹೋರಾಟಗಾರರ
ಜೊತೆಗೆ
ಕಳೆದ
ಮೂರು
ದಿನಗಳ
ಕಾಲ
ಸಂಧಾನ
ಮಾತುಕತೆ
ನಡೆಸಿದ್ದಾರೆ.
ಶಾಹಿನ್
ಬಾಗ್
ನಲ್ಲಿ
ಪ್ರತಿಭಟನೆಯಾದ್ರೆ
ಐದು
ರಸ್ತೆಗಳಲ್ಲಿ
ಸಂಚಾರ
ಬಂದ್
ಸೋಮವಾರ
ಶಾಹಿನ್
ಬಾಗ್
ನಲ್ಲಿ
ಇರುವ
ಪರಿಸ್ಥಿತಿ
ಮತ್ತು
ರಾಷ್ಟ್ರ
ರಾಜಧಾನಿಯಲ್ಲಿನ
ರಸ್ತೆಗಳಲ್ಲಿನ
ಸಂಚಾರ
ಬಂದ್
ಗೆ
ಸಂಬಂಧಿಸಿದಂತೆ
ಮೂವರು
ಮಧ್ಯವರ್ತಿಗಳು
ಸುಪ್ರೀಂಕೋರ್ಟ್
ಗೆ
ಅಫಿಡವಿಟ್
ಸಲ್ಲಿಸಲಿದ್ದಾರೆ.
ಇದನ್ನು
ಆಧರಿಸಿ
ಸುಪ್ರೀಂಕೋರ್ಟ್
ಮುಂದಿನ
ತೀರ್ಮಾನ
ತೆಗೆದುಕೊಳ್ಳಲಿದೆ.
ಶಾಂತಿಯುತವಾಗಿ
ಸಮಸ್ಯೆ
ಬಗೆಹರಿಸಿಕೊಳ್ಳಲು
ಸೂಚನೆ:
ರಾಷ್ಟ್ರ
ರಾಜಧಾನಿಯಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ಹೋರಾಟದ
ಬದಲು
ಶಾಂತಿ
ಮಾರ್ಗದಲ್ಲಿ
ಸಮಸ್ಯೆಗೆ
ಪರಿಹಾರ
ಕಂಡುಕೊಳ್ಳುವಂತೆ
ಸುಪ್ರೀಂಕೋರ್ಟ್
ಈ
ಹಿಂದೆಯೇ
ಸಲಹೆ
ನೀಡಿತ್ತು.
ಅದಕ್ಕಾಗಿ
ಸಂಧಾನ
ಮಾತುಕತೆಗಾಗಿ
ಮೂವರು
ಮಧ್ಯವರ್ತಿಗಳನ್ನು
ನೇಮಿಸಿದ್ದು,
ಶಾಂತಿ
ಮಾತುಕತೆ
ಯಶಸ್ವಿಯಾಗದಿದ್ದರೆ
ಸುಪ್ರೀಂಕೋರ್ಟ್
ಮುಂದಿನ
ನಡೆಯ
ಬಗ್ಗೆ
ತೀರ್ಮಾನ
ತೆಗೆದುಕೊಳ್ಳಲಿದೆ
ಎಂದು
ಕೋರ್ಟ್
ಹೇಳಿತ್ತು.
ಕಳೆದ
ಫೆಬ್ರವರಿ.19ರಂದು
ಅರ್ಜಿ
ವಿಚಾರಣೆ
ನಡೆಸಿದ್ದ
ಕೋರ್ಟ್
ಮುಂದಿನ
ವಿಚಾರಣೆಯನ್ನು
ಫೆಬ್ರವರಿ.24ರಂದು
ನಡೆಸುವುದಾಗಿ
ತಿಳಿಸಿತ್ತು.