New year 2023: ಮೈಸೂರಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಸಿದ್ಧವಾದ 2 ಲಕ್ಷ ಲಡ್ಡು
ಮೈಸೂರು, ಡಿಸೆಂಬರ್, 30: ಹೊಸವರ್ಷದಂದು 2 ಲಕ್ಷ ಲಡ್ಡು ವಿತರಿಸಲು ವಿಜಯ ನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ತೀರ್ಮಾನಿಸಿದೆ.
ಹೊಸವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯು ಭಕ್ತರಿಗೆ 2 ಲಕ್ಷ ಲಡ್ಡು ವಿತರಿಸಲಾಗುತ್ತದೆ ಎಂದು ಯೋಗಾ ನರಸಿಂಹಸ್ವಾಮಿ ದೇಗುಲದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1994ರಿಂದ ಲಡ್ಡು ವಿತರಿಸುವ ಕಾರ್ಯವನ್ನು ದೇವಸ್ಥಾನದಿಂದ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿಯೂ ಹೊಸ ವರ್ಷಾರಂಭದ ಅಂಗವಾಗಿ ಜನವರಿ 1ರ ಮುಂಜಾನೆ 4 ರಿಂದ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂ, ಮಧುರೆ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣ ಪುಷ್ಪದಿಂದ ಸಹಸ್ರನಾಮರ್ಚನೆ ಮಾಡಲಾಗುತ್ತದೆ. ಮತ್ತು ದೇವಾಲಯದಿಂದ ಸಿದ್ಧಪಡಿಸಿರುವ ಲಡ್ಡುಗಳನ್ನು ಭಕ್ತರಿಗೆ ಹಂಚಲಾಗುವುದು ಎಂದರು.
New Year celebration 2023: ಮೈಸೂರಿನಲ್ಲಿ ಪೊಲೀಸರ ಮಾರ್ಗಸೂಚಿಗಳು, ಇಲ್ಲಿದೆ ವಿವರ
ಭಕ್ತರಿಗೆ
ಲಡ್ಡುಗಳನ್ನು
ವಿತರಿಸುವ
ಸಮಯ
ಮಹಾಮಾರಿ
ಕೊರೊನಾ
ಕಾರಣದಿಂದ
ಕಳೆದ
ಎರಡು
ವರ್ಷಗಳಿಂದ
ಅದ್ದೂರಿಯಾಗಿ
ಹೊಸ
ವರ್ಷ
ಆಚರಣೆ
ಮಾಡಿರಲಿಲ್ಲ.
ಈ
ಬಾರಿ
ಜನವರಿ
1
ರಂದು
ದೇವಸ್ಥಾನಕ್ಕೆ
ಬರುವ
ಭಕ್ತರಿಗೆ
ಲಡ್ಡುಗಳನ್ನು
ವಿತರಿಸಲಾಗುತ್ತಿದ್ದು,
ಇದಕ್ಕಾಗಿ
ತಿರುಪತಿ
ಮಾದರಿಯ
2
ಲಕ್ಷ
ಲಡ್ಡುಗಳು
ಸಿದ್ಧವಾಗುತ್ತಿವೆ.
ಅಂದು
ಮುಂಜಾನೆ
4ರಿಂದ
ರಾತ್ರಿ
12
ಗಂಟೆಯವರೆಗೆ
ಭಕ್ತಾದಿಗಳಿಗೆ
ಲಡ್ಡು
ವಿತರಣೆ
ಕಾರ್ಯಕ್ರಮ
ನಡೆಯಲಿದೆ
ಎಂದು
ತಿಳಿಸಿದರು.
ಲಡ್ಡು
ತಯಾರಿಕೆಗೆ
ಬಳಸುವ
ದಿನಸಿಗಳು
ಕ್ರೈಸ್ತ
ವರ್ಷಾರಂಭದ
ಹಿನ್ನೆಲೆಯಲ್ಲಿ
ವಿಶ್ವಶಾಂತಿ,
ಭ್ರಾತೃತ್ವ
ಮತ್ತು
ಸರ್ವಧರ್ಮ
ಸಮನ್ವಯತೆಗಾಗಿ
ಮತ್ತು
ನಾಡಿನ
ಎಲ್ಲಾ
ಜನರ
ಒಳಿತಿಗಾಗಿ
ಪ್ರಾರ್ಥಿಸಿ
ಈ
ಲಡ್ಡು
ಪ್ರಸಾದ
ನಿವೇದನೆ
ಮಾಡಲಾಗುತ್ತದೆ.
ಮತ್ತು
ಭಕ್ತಾದಿಗಳಿಗೆ
ವಿನಿಯೋಗ
ಕಾರ್ಯಕ್ರಮವನ್ನು
ನೆರವೇರಿಸಲಾಗುತ್ತಿದೆ
ಎಂದರು.
ಲಡ್ಡು
ತಯಾರಿಕೆಗೆ
75
ಕ್ವಿಂಟಾಲ್
ಕಡ್ಲೆಹಿಟ್ಟು,
200
ಕಿಂಟಾಲ್
ಸಕ್ಕರೆ,
ಲೀಟರ್
ಖಾದ್ಯ
ತೈಲ,
200
ಕೆ.ಜಿ
ಗೋಡಂಬಿ,
200
ಕೆ.ಜಿ
ಒಣದ್ರಾಕ್ಷಿ,
100
ಕೆ.ಜಿ
ಬಾದಾಮಿ,
500
ಕೆ.ಜಿ
ಡೈಮಂಡ್
ಸಕ್ಕರೆ,
1000
ಕೆ.ಜಿ
ಬೂರಾ
ಸಕ್ಕರೆ,
20
ಕೆ.ಜಿ
ಪಿಸ್ತಾ,
50
ಕೆ.ಜಿ
ಏಲಕ್ಕಿ,
40
ಕೆ.ಜಿ
ಜಾಕಾಯಿ
ಮತ್ತು
ಜಾಪತ್ರೆ,
100
ಕೆ.ಜಿ
ಲವಂಗವನ್ನು
ಬಳಸಲಾಗುತ್ತದೆ
ಎಂದು
ಆಡಳಿತಾಧಿಕಾರಿ
ಎನ್.ಶ್ರೀನಿವಾಸನ್
ತಿಳಿಸಿದ್ದಾರೆ.
ತಿರುಪತಿ
ಮಾದರಿಯ
2
ಲಕ್ಷ
ಲಡ್ಡು
ವಿತರಣೆ
ಈ
ವರ್ಷ
ಅಂದಾಜು
2
ಕೆ.ಜಿ.
ತೂಕದ
10
ಸಾವಿರ
ಲಡ್ಡು,
150
ಗ್ರಾಂ
ತೂಕದ
2
ಲಕ್ಷ
ಲಡ್ಡುಗಳನ್ನು
ದೇವಾಲಯಕ್ಕೆ
ಬರುವ
ಎಲ್ಲಾ
ಭಕ್ತಾದಿಗಳಿಗೆ
ವಿತರಿಸಲಾಗುವುದು.
ಉತ್ಸವ
ಮೂರ್ತಿಯಾದ
ಶ್ರೀಮಲಯಪ್ಪನ್
ಸ್ವಾಮಿ,
ಪದ್ಮಾವತಿ
ಮತ್ತು
ಮಹಾಲಕ್ಷ್ಮೀ
ದೇವರಿಗೆ
ದೇವಾಲಯದ
ಆವರಣದಲ್ಲಿ
ಏಕಾದಶ
ಪ್ರಾಕಾರೋತ್ಸವ
ಹಾಗೂ
20
ಪುಳಿಯೋಗರೆ
ನಿವೇದನೆ
ಮಾಡಲಾಗುತ್ತಿದೆ.
ಜೊತೆಗೆ
ದೇವಾಲಯಕ್ಕೆ
ಆಗಮಿಸುವ
ಎಲ್ಲಾ
ಭಕ್ತಾದಿಗಳಿಗೆ
ತಿರುಪತಿ
ಮಾದರಿಯ
ಲಡ್ಡು
ವಿತರಣೆ
ಮಾಡಲಾಗುತ್ತದೆ
ಎಂದು
ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ
ದೇವಸ್ಥಾನದ
ಆಡಳಿತಾಧಿಕಾರಿ
ಶ್ರೀನಿವಾಸನ್
ಸೇರಿದಂತೆ
ಮತ್ತಿತರರು
ಉಪಸ್ಥಿತರಿದ್ದರು.