ಮಗಳ ಹತ್ಯೆ ಮಾಡಿ, ಶವದ ಮುಖದ ಮೇಲೆ ಕೂತಿದ್ದ ಇಂದ್ರಾಣಿ: ಚಾಲಕ
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಇಂದ್ರಾಣಿ ಚಾಲಕ. ಇಂದ್ರಾಣಿಯೇ ತಮ್ಮ ಮಗಳಾದ ಶೀನಾ ಬೋರಾ ಅವರನ್ನು ಕೊಂದಿದ್ದಾಗಿ ತಿಳಿಸಿದ ಚಾಲಕ ಶ್ಯಾಮನ್ವಾರ್ ರೈ.
ಮುಂಬೈ, ಜುಲೈ 29: ಇಡೀ ದೇಶದ ಗಮನ ಸೆಳೆದಿದ್ದ ಶೀನಾ ಬೋರಾ ಕೊಲೆ ಪ್ರಕರಣದ ವಿಚಾರಣೆ ಈಗ ತಾರ್ಕಿಕ ಅಂತ್ಯ ಕಾಣುವತ್ತ ಹೆಜ್ಜೆಯಿಟ್ಟಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿಯಾ (ಶೀನಾ ಬೋರಾ ತಾಯಿ) ಅವರ ಕಾರು ಚಾಲಕ ಶ್ಯಾಮ್ವಾರ್ ರೈ, ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಶೀನಾ ಅವರು, ತನ್ನ ತಾಯಿಗೆ ಮೂರು ಬೆಡ್ ರೂಂ ಉಳ್ಳ ಫ್ಲಾಟ್ ಕೊಡಬೇಕೆಂದು ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಬೇಸತ್ತಿದ್ದ ಇಂದ್ರಾಣಿ, ಕೊಲೆ ನಡೆದ ನಂತರ, ಶೀನಾ ಮುಖದ ಮೇಲೆ ಕೂತು, ನಿನ್ನ ಮೂರು ಬೆಡ್ ರೂಂ ಫ್ಲಾಟ್ ಇದೇ ತಗೋ'' ಎಂದು ಕುಹಕವಾಡಿದ್ದರು ಎಂದೂ ಆತ ಹೇಳಿದ್ದಾನೆ.
ಚಾಲಕ ರೈ ಹೇಳಿರುವ ಪ್ರಕಾರ, ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಸೇರಿ ತನ್ನ ಮುಂದೆಯೇ ಶೀನಾ ಬೋರಾ ಅವರನ್ನು ಹತ್ಯೆ ಮಾಡಿದರು.
ಕಾರಿನ ಮುಂದಿನ ಸೀಟುಗಳಲ್ಲಿ ತಾನು (ರೈ) ಹಾಗೂ ಶೀನಾ ಕುಳಿತರೆ, ಆಕೆಯ ಹಿಂದೆ ಸಂಜೀವ್ ಹಾಗೂ ಆತನ ಪಕ್ಕ ಇಂದ್ರಾಣಿ ಕೂತರು. ರಾತ್ರಿಯ ವೇಳೆ ಕಾರನ್ನು ಮುಂಬೈ ಹೊರವಲಯದ ಕಡೆಗೆ ತೆಗೆದುಕೊಂಡು ಹೋಗುವಾಗ, ಹಿಂದಿನಿಂದ ಶೀನಾ ಅವರ ಕತ್ತು ಹಿಸುಕಿದ ಸಂಜೀವ್, ಆಕೆಯನ್ನು ಕೊಲೆ ಮಾಡಿದರು.
ಆನಂತರ, ಮರುದಿನ ಬೆಳಗಿನ ಜಾವ ಶವವನ್ನು ಮುಂಬೈ ಹೊರವಲಯದ ಕಾಡಿನಲ್ಲಿ ಕೊಂಡೊಯ್ದೆವು. ಅಲ್ಲಿ ಶೀನಾ ಶವವನ್ನು ಕಾರಿನಿಂದ ಕೆಳಗಿಳಿಸಿದೆವು. ಆಗ, ಇಂದ್ರಾಣಿಯವರೇ ಶೀನಾ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಹೇಳಿದ್ದಾನೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications