ಕರ್ನಾಟಕದಲ್ಲಿ ರೆಮ್ಡೆಸಿವಿರ್ ಲಸಿಕೆ ಬಳಕೆಗೆ ಮಾನದಂಡವೇನು?
ಬೆಂಗಳೂರು, ಸೆಪ್ಟೆಂಬರ್ 04: ಕರ್ನಾಟಕದಲ್ಲಿ ರೆಮ್ಡೆಸಿವಿರ್ ಲಸಿಕೆ ಬಳಕೆಗೆ ಸರ್ಕಾರ ಕೆಲವು ಮಾನದಂಡವನ್ನು ರಚಿಸಿದೆ.
Recommended Video
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಸ್ಒಪಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ರೆಮ್ಡೆಸಿವಿರ್ ಲಸಿಕೆಗೆ ಅನುಮತಿ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಈ ಲಸಿಕೆ ನೀಡಲಾಗುತ್ತದೆ.
ಒಟ್ಟಿನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಸರ್ಕಾರಿ ಅಥವಾ ಕೆಪಿಎಂಇ ರಿಜಿಸ್ಟರ್ಡ್ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯಬಹುದಾಗಿದೆ.
ನೇರವಾಗಿ ಇನ್ಯಾವುದೇ ಮೂಲಗಳಿಂದ ರೋಗಿಗಳಿಂದ ವೈದ್ಯರು ಹಣ ಪಡೆಯುವಂತಿಲ್ಲ.ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವು ರೆಮ್ಡೆಸಿವಿರ್ ಲಸಿಕೆಯನ್ನು ಸರಬರಾಜು ಮಾಡಲಿದೆ.
ಮಾನದಂಡವೇನು?
-
ರೆಮ್ಡೆಸಿವಿರ್
ಇಂಜೆಕ್ಷನ್ನ್ನು
ಉಚಿತವಾಗಿ
ನೀಡಬೇಕು
-ತುರ್ತು
ಸಂದರ್ಭದಲ್ಲಿ
ರೋಗಿಗೆ
6
ಲಸಿಕೆಗಳ
ಅಗತ್ಯವಿರುತ್ತದೆ
-ರೋಗಿಗಳು
ಆರುದಿನಗಳ
ಕಾಲ
ಆಸ್ಪತ್ರೆಯಲ್ಲಿದ್ದು,
ಈ
ಲಸಿಕೆಯನ್ನು
ಪಡೆಯಲು
ಸಾಧ್ಯವಿಲ್ಲ
ಹೀಗಾಗಿ
ಉಚಿತವಾಗಿ
ಲಸಿಕೆ
ನೀಡಬೇಕು.
-ಆಸ್ಪತ್ರೆಯಲ್ಲಿ
ಚಿಕಿತ್ಸೆಯ
ತುರ್ತು
ಅಗತ್ಯವಿರುವವರಿಗೆ
ಮಾತ್ರ
ಈ
ಲಸಿಕೆ
ನೀಡಬೇಕು