ಸಿದ್ದರಾಮಯ್ಯ ಸಂಪರ್ಕಿಸಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಬೆಂಗಳೂರು, ಅಕ್ಟೋಬರ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಜೊತೆ ನಿಕಟ ಸಂಪರ್ಕದಲ್ಲಿರಲು ಅಪ್ಲಿಕೇಶನ್ ಲೋಕಾರ್ಪಣೆ ಮಾಡಿದ್ದಾರೆ. 'ಸಿದ್ದರಾಮಯ್ಯ ಜನ ಸಂಪರ್ಕ ಅಪ್ಲಿಕೇಶನ್' ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ: ಮೈಸೂರಿನ ಮೇಲೇ ಎಲ್ಲರ ಕಣ್ಣು!
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ 'ಸಿದ್ದರಾಮಯ್ಯ ಜನ ಸಂಪರ್ಕ' ಅಪ್ಲಿಕೇಶನ್ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ದಿಚನರಿ, ಭಾಷಣ, ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ.
ಸಿಮ್-ಆಧಾರ್ ಲಿಂಕ್: ಸುಪ್ರಿಂನಿಂದ ಕೇಂದ್ರಕ್ಕೆ ನೋಟಿಸ್ ಜಾರಿ
ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಲಿಂಕ್
ಐ ಫೋನ್ ಮೂಲಕ ಡೌನ್ ಲೋಡ್ ಮಾಡಲು ಲಿಂಕ್
ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕೃಷಿಭಾಗ್ಯ
ಕ್ರಾಪ್ ಸರ್ವೆ ಅಪ್ಲಿಕೇಶನ್ : ಸಿದ್ದರಾಮಯ್ಯ ಅವರು ಇಂದು ಕ್ರಾಪ್ ಸರ್ವೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ರೈತರು ತಮ್ಮ ಬೆಳೆಯ ಮಾಹಿತಿಗಳನ್ನು ಅವರೇ ಅಪ್ ಲೋಡ್ ಮಾಡಬಹುದು. ಇದು ಭೂಮಿ ತಂತ್ರಾಂಶದ ಜೊತೆ ಜೋಡಣೆಯಾಗಿದ್ದು, ಅಪ್ ಲೋಡ್ ಮಾಡಿದ ಮಾಹಿತಿ ರೈತರ ಆರ್ಟಿಸಿ ಅಥವಾ ಪಹಣಿಯಲ್ಲಿ ನಮೂದಾಗಲಿದೆ.