Rain Alert: ಮಳೆ ಆರ್ಭಟ ಮತ್ತೆ ಶುರು, ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...
ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ಮಾತಿನಂತೆ, ಮುಂಗಾರು & ಹಿಂಗಾರು ಮಳೆ ಮುಕ್ತಾಯವಾಗಿದ್ದರೂ ವರಣನ ಆರ್ಭಟ ಮಾತ್ರ ಕಮ್ಮಿ ಆಗಿಲ್ಲ. ಮಳೆ ಬರುತ್ತಲೇ ಇದೆ, ಪದೇ ಪದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಷ್ಟಾದರೂ ಮಳೆ ಆರ್ಭಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇಂತಹ ಪರಿಸ್ಥಿತಿ ಇರುವಾಗಲೇ ಮಳೆ ಆರ್ಭಟ ಮತ್ತೆ ಶುರು, ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...
ಕಳೆದ 2 ವರ್ಷಗಳಿಂದ ಮಳೆ ಯಾವ ರೇಂಜ್ಗೆ ಸುರಿಯುತ್ತಿದೆ ಅಂದ್ರೆ ತಕ್ಷಣಕ್ಕೆ ಮಳೆ ನಿಂತರೆ ಸಾಕು ದೇವರೆ ಅನ್ನುವಂತೆ ಆಗಿದೆ. ಅದರಲ್ಲೂ ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಕನ್ನಡಿಗರು ಈ ವರ್ಷ ಮತ್ತೆ ಮಳೆ ಬರಬಾರದು ಅಂತಾ ಪ್ರಾರ್ಥನೆ ಮಾಡುವಂತಾಗಿದೆ. ಯಾಕಂದ್ರೆ ಅಷ್ಟು ಪ್ರಮಾಣದಲ್ಲಿ ಮಳೆ ಈಗಾಗಲೇ ಸುರಿದು, ಸಿಕ್ಕಾಪಟ್ಟೆ ಸಮಸ್ಯೆ ಮಾಡಿದೆ. ಆದರೆ ಮಳೆ ಈಗಲೂ ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ, ಇದೇ ರೀತಿಯಾಗಿ ಈಗ ಮತ್ತೆ ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...

48 ಗಂಟೆಗಳ ಕಾಲ ಮಳೆ.. ಮಳೆ..
ಅಂದಹಾಗೆ ಸೈಕ್ಲೋನ್ ಸೇರಿದಂತೆ ವಿವಿಧ ಕಾರಣಕ್ಕೆ ಮಳೆ ಅರ್ಭಟ ಜೋರಾಗಿತ್ತು. ಇದೇ ರೀತಿ ಮಳೆ ಯಾವುದೇ ರೀತಿ ಬ್ರೇಕ್ ತೆಗೆದುಕೊಳ್ಳದೆ ಸುರಿಯುತ್ತಾ ಇದೆ. ಅದರಲ್ಲೂ ಮಳೆ ಆರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿ ಹೋಗಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮೊನ್ನೆ ಮೊನ್ನೆ ಚಂಡಮಾರುತ ಸೃಷ್ಟಿಯಾಗಿ ಭಯ ಮೂಡಿತ್ತು. ಕೊನೆಗೆ ಭಾರಿ ಮಳೆ ಕೂಡ ಸುರಿದು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಆದರೆ ಈಗ ಮತ್ತೆ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ...
-
IMD Weather Forecast: ದೇಶದ ಈ ಭಾಗಗಳಲ್ಲಿ ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಐಎಂಡಿ ಎಚ್ಚರಿಕೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್












Click it and Unblock the Notifications