ಕೊರೊನಾ ಒಂದೇ ಅಲ್ಲ: ಯಾವ ಕಾಯಿಲೆಗೆ ಯಾವ ಮನೆ ಔಷಧಿ ಉತ್ತಮ? ಇಲ್ಲಿದೆ ಪಟ್ಟಿ
ಕೊರೊನಾ ಹಾವಳಿ ಜಾಸ್ತಿಯಾದ ನಂತರ, ಆಯುರ್ವೇದ, ಮನೆ ಔಷದಿ, ಗಿಡಮೂಲಿಕೆಗಳು, ಕಷಾಯ ಮುಂತಾದವುಗಳ ಬಳಕೆ ಜಾಸ್ತಿಯಾಗಲಾರಂಭಿಸಿತು. ಅದರಲ್ಲೂ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವ ಮಾತು ವೈದ್ಯಲೋಕದಿಂದ ಬಂದ ನಂತರ ಇದರ ಪ್ರಭಾವ ತುಸು ಜಾಸ್ತಿಯೇ.
ಹಲವು ಆಯುರ್ವೇದ ಸಂಸ್ಥೆಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಗಳನ್ನು ಸಾರ್ವಜನಿಕರು ಬಳಸಲು ಸರಕಾರವು ಅನುಮತಿಯನ್ನು ನೀಡಿತ್ತು. ಈಗ, ಯಾವ ಕಾಯಿಲೆಗೆ ಯಾವ ವಸ್ತುಗಳನ್ನು ಹೆಚ್ಚಾಗಿ ಬಳಸಿದರೆ ಉತ್ತಮ ಎನ್ನುವ ಪಟ್ಟಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
'ನಿತ್ಯ ಬಳಕೆಯ ಗಿಡಮೂಲಿಕೆಗಳು ಮತ್ತು ಮನೆ ಮದ್ದು' ಎನ್ನುವ ಪುಸ್ತಕದಲ್ಲಿ ಈ ಎಲ್ಲಾ ವಿಚಾರವನ್ನು ಸವಿಸ್ತಾರವಾಗಿ ಬರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಾಂಭವಿ ಮಯ್ಯ ಎನ್ನುವವರು ಬರೆದಿರುವ ಪುಸ್ತಕ ಇದಾಗಿದೆ.
ಸುಮಾರು ಇಪ್ಪತ್ತು ವರ್ಷದ ಹಿಂದೆ ಪ್ರಕಾಶನಗೊಂಡಿರುವ ಪುಸ್ತಕ ಇದಾಗಿದೆ. ಯಾವ ವಸ್ತು/ಗಿಡಮೂಲಿಕೆಗಳನ್ನು ದಿನ ನಿತ್ಯದ ಆಹಾರವನ್ನಾಗಿ ಬಳಸಿದರೆ ಉತ್ತಮ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಯಾವ ಕಾಯಿಲೆಗೆ ಯಾವ ಮನೆ ಔಷಧಿ ಉತ್ತಮ? ಆ ಪಟ್ಟಿ ಇಲ್ಲಿದೆ:

ಅಸ್ತಮ ಕಾಯಿಲೆ: ತುಳಸಿ, ಬಿಲ್ವ, ಬೆಳ್ಳುಳ್ಳಿ, ಗರಿಕೆ, ಶುಂಠಿ
ಸಕ್ಕರೆ ಕಾಯಿಲೆ: ಬಿಲ್ವ, ತುಳಸಿ, ಬೇವು, ಕರಿಬೇವು, ಹಾಗಲಕಾಯಿ, ಅಮೃತಬಳ್ಳಿ, ಗರಿಕೆ
ಗ್ಯಾಸ್ಟಿಕ್: ಬೂದುಗುಂಬಳಕಾಯಿ, ಶುಂಠಿ, ತುಳಸಿ, ಗರಿಕೆ, ಸೌತೆಕಾಯಿ, ಮೂಲಂಗಿ
ಅಜೀರ್ಣ: ಶುಂಠಿ, ಲಿಂಬೆ, ಕರಿಬೇವು, ಮೂಲಂಗಿ, ಸೌತೆಕಾಯಿ, ಈರುಳ್ಳಿ

ಬೆಳ್ಳುಳ್ಳಿ, ಗರಿಕೆ, ಜೇನುತುಪ್ಪ
ಬಿ.ಪಿ: ಬೆಳ್ಳುಳ್ಳಿ, ಗರಿಕೆ, ಜೇನುತುಪ್ಪ, ಶುಂಠಿ, ಈರುಳ್ಳಿ, ಸೌತೆಕಾಯಿ, ಬ್ರಾಹ್ಮಿ
ಹೃದಯ ತೊಂದರೆ: ಬಿಲ್ವ, ಗರಿಕೆ, ಅಮೃತಬಳ್ಳಿ, ಸೌತೆಕಾಯಿ, ಲಿಂಬೆ
ಮೂಲವ್ಯಾಧಿ, ಮಲಬದ್ದತೆ: ಬೂದುಗುಂಬಳಕಾಯಿ, ಶುಂಠಿ, ಸೌತೆಕಾಯಿ, ಗರಿಕೆ, ಬಿಲ್ವ, ಅಮೃತಬಳ್ಳಿ

ತುಳಸಿ, ಶುಂಠಿ, ಸೌತೆಕಾಯಿ, ಜೇನುತುಪ್ಪ
ಬೊಜ್ಜು: ನಿಂಬೆ, ಗರಿಕೆ, ಕರಿಬೇವು, ತುಳಸಿ, ಶುಂಠಿ, ಸೌತೆಕಾಯಿ, ಜೇನುತುಪ್ಪ
ಚರ್ಮರೋಗ: ಬೇವು, ಬಿಲ್ವ, ಗರಿಕೆ
ರಕ್ತಹೀನತೆ: ಬೀಟ್ರೂಟ್, ಗರಿಕೆ
Recommended Video

ಕಣ್ಣಿನ ತೊಂದರೆ
ಕಣ್ಣಿನ ತೊಂದರೆ: ಕ್ಯಾರೆಟ್, ಗರಿಕೆ, ಹೊನೆಗೊನೆ ಸೊಪ್ಪು
ನೆಗಡಿ: ತುಳಸಿ, ಗರಿಕೆ, ಜೇನುತುಪ್ಪ, ನಿಂಬೆಹಣ್ಣು
ನರಗಳ ದೌರ್ಬಲ್ಯ: ಗರಿಕೆ, ಬೀಟ್ರೂಟ್, ಬ್ರಾಹ್ಮಿ
ಮಕ್ಕಳ ಬುದ್ದಿಶಕ್ತಿಗೆ: ಬ್ರಾಹ್ಮಿ, ಬೀಟ್ರೂಟ್, ಕ್ಯಾರೆಟ್
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications