Get Updates
Get notified of breaking news, exclusive insights, and must-see stories!

ಜೂನ್ 10ರಿಂದ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಲಿರುವ ಮುಂಗಾರು

ಜೂನ್ 10ರಿಂದ ಕರ್ನಾಟಕ ಪ್ರವೇಶಿಸಲಿರುವ ಮುಂಗಾರು. ಒಂದು ವಾರ ತಡವಾಗಿ ಆಗಮಿಸಲಿರುವ ಮಾರುತಗಳು. ಜೂನ್ 10ರಿಂದ ಶುಕ್ರವಾರದಿಂದಲೇ ಮಳೆ ಎಂದು ತಿಳಿಸಿದ ಹವಾಮಾನ ಇಲಾಖೆ.

ಬೆಂಗಳೂರು, ಜೂನ್ 9: ಹವಾಮಾನ ಇಲಾಖೆಯ ಪ್ರಕಟಣೆಯನ್ನು ಹುಸಿಯಾಗಿಸಿ, ರೈತರಲ್ಲಿ ಕೊಂಚ ಗಾಬರಿ ಹುಟ್ಟಿಸಿದ್ದ ಮುಂಗಾರು ಮಳೆಯ ಮಾರುತಗಳು ಜೂನ್ 10ರಿಂದ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಗುರುವಾರ, ರಾಜ್ಯ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಇದೇ ಮಳೆಯು ಶುಕ್ರವಾರದಿಂದ ರಾಜ್ಯದ ವಿವಿಧೆಡೆ ಮುಂದುವರಿಯಲಿದೆ.

[ಬೆಂಗಳೂರಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸಾಧ್ಯತೆ]

Monsoon will enter Karnataka on June 10: Meteorological department

ಆದರೆ, ಶುಕ್ರವಾರ ಸಂಜೆಯಿಂದ ರಾಜ್ಯದ ಹಲವೆಡೆ ಉತ್ತಮವಾಗಿ ಮಳೆಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳಿವೆ.

[ಮುಂಗಾರಿಗೆ ಕ್ಷಣಗಣನೆ : ಕುಮಟಾದಲ್ಲಿ ಭರ್ಜರಿ 14 ಸೆಂ.ಮೀ. ಮಳೆ]

ಆರಂಭದಲ್ಲಿ ಒಂದೆರಡು ದಿನಗಳ ಕಾಲ, ಮೋಡ ಕವಿದ ವಾತಾವರಣ, ತಂಗಾಳಿ ಬೀಸಬಹುದು ಮುಂಗಾರು ಮಾರುತಗಳು ಪೂರ್ಣವಾಗಿ ಹರಡಿದ ನಂತರ, ಹಗುರವಾದ ಮಳೆ ಆಗಲಿದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+