ಮಂಡ್ಯ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಮಂಡ್ಯ ಹಾಲಿ ಸಂಸದೆ ರಮ್ಯಾ (ದಿವ್ಯ ಸ್ಪಂದನ- ಕಾಂಗ್ರೆಸ್)
ಮಂಡ್ಯ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಬಿ ಶಿವಲಿಂಗಯ್ಯ, ಕಾಂಗ್ರೆಸ್: ರಮ್ಯಾ, ಜೆಡಿಎಸ್: ಪುಟ್ಟರಾಜು

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಮಳವಳ್ಳಿ - ಪಿಎಂ ನರೇಂದ್ರ ಸ್ವಾಮಿ (ಕಾಂಗ್ರೆಸ್)
2) ಮದ್ದೂರು - ಡಿಸಿ ತಮ್ಮಣ್ಣ (ಜೆಡಿಎಸ್)
3) ಮೇಲುಕೋಟೆ - ಆರ್ ಎಸ್ ಪುಟ್ಟಣ್ಣಯ್ಯ (ಎಸ್ ಕೆಪಿ)
4) ಮಂಡ್ಯ - ಎಂಎಚ್ ಅಂಬರೀಶ್ (ಕಾಂಗ್ರೆಸ್)
5) ಶ್ರೀರಂಗಪಟ್ಟಣ - ಎಬಿ ರಮೇಶ್ ಬಂಡಿಸಿದ್ದೇಗೌಡ (ಜೆಡಿಎಸ್)
6) ನಾಗಮಂಗಲ - ಎಂ ಚಲುವರಾಯ ಸ್ವಾಮಿ - ಸ್ವಾಮಿ ಗೌಡ (ಜೆಡಿಎಸ್)
7) ಕೃಷ್ಣರಾಜ ಪೇಟೆ - ನಾರಾಯಣ ಗೌಡ (ಜೆಡಿಎಸ್)
8) ಕೃಷ್ಣರಾಜನಗರ - ಸಾರಾ ಮಹೇಶ್ (ಜೆಡಿಎಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1957: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1962: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1967: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1971: ಎಸ್ಎಂ ಕೃಷ್ಣ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಚಿಕ್ಕಲಿಂಗಯ್ಯ (ಕಾಂಗ್ರೆಸ್)
1980: ಎಸ್ಎಂ ಕೃಷ್ಣ (ಕಾಂಗ್ರೆಸ್)
1984: ಕೆವಿ ಶಂಕರಗೌಡ (ಜನತಾ ಪಾರ್ಟಿ)
1989: ಜಿ ಮಾದೇಗೌಡ (ಕಾಂಗ್ರೆಸ್)
1991: ಜಿ ಮಾದೇಗೌಡ (ಕಾಂಗ್ರೆಸ್)
1996: ಎಸ್ಎಂ ಕೃಷ್ಣ (ಜೆಡಿಎಸ್)
1998: ಅಂಬರೀಷ್ (ಜೆಡಿಎಸ್)
1999: ಅಂಬರೀಷ್ (ಕಾಂಗ್ರೆಸ್)
2004: ಅಂಬರೀಷ್ (ಕಾಂಗ್ರೆಸ್)
2009: ಎನ್ ಚೆಲುವರಾಯಸ್ವಾಮಿ (ಜೆಡಿಎಸ್)
2013: ರಮ್ಯಾ (ದಿವ್ಯ ಸ್ಪಂದನ) (ಕಾಂಗ್ರೆಸ್)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications