ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಗುಲ್ಬರ್ಗ ಲೋಕಸಭಾ (ಪ. ಜಾತಿ) ಕ್ಷೇತ್ರದ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಗುಲ್ಬರ್ಗ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ರೇವೂ ನಾಯಕ್ ಬೆಳಮಗಿ, ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್: ಧೂಳಪ್ಪ ಗುಂಡಪ್ಪ

1) ಅಫಜಲಪುರ - ಮಾಲೀಕಯ್ಯ ಗುತ್ತೇದಾರ್ (ಕಾಂಗ್ರೆಸ್)
2) ಜೇವರ್ಗಿ - ಅಜಯ್ ಸಿಂಗ್ (ಕಾಂಗ್ರೆಸ್)
3) ಗುರಮಿಠ್ಕಲ್ - ಬಾಬುರಾವ್ ಚಿಂಚನಸೂರು (ಕಾಂಗ್ರೆಸ್)
4) ಚಿತ್ತಾಪುರ - ಪ್ರಿಯಾಂಕ್ ಎಂ ಖರ್ಗೆ (ಕಾಂಗ್ರೆಸ್)
5) ಸೇಡಂ - ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ (ಕಾಂಗ್ರೆಸ್)
6) ಗುಲ್ಬರ್ಗ ಗ್ರಾಮಾಂತರ - ರಾಮಕೃಷ್ಣ ಜಿ (ಕಾಂಗ್ರೆಸ್)
7) ಗುಲ್ಬರ್ಗ ದಕ್ಷಿಣ - ದತ್ತಾತ್ರೇಯ ಚಂದ್ರಶೇಖರ ಪಾಟೀಲ್ ರೇವೂರ (ಬಿಜೆಪಿ)
8) ಗುಲ್ಬರ್ಗ ಉತ್ತರ - ಖಮರುಲ್ ಇಸ್ಲಾಂ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1957: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1962: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1967: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1971: ಧರಂರಾವ್ ಶರಣಪ್ಪ ಅಫಜಲಪುರ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಸಿದ್ರಾಮ ರೆಡ್ಡಿ (ಕಾಂಗ್ರೆಸ್)
1980: ಧರಂ ಸಿಂಗ್ (ಕಾಂಗ್ರೆಸ್)
1984: ವೀರೇಂದ್ರ ಪಾಟೀಲ್ (ಕಾಂಗ್ರೆಸ್)
1989: ಬಿಜಿ ಜವಳಿ (ಕಾಂಗ್ರೆಸ್)
1991: ಬಿಜಿ ಜವಳಿ (ಕಾಂಗ್ರೆಸ್)
1996: ಖಮರ್ ಉಲ್ ಇಸ್ಲಾಂ (ಜೆಡಿಎಸ್)
1998: ಬಸವರಾಜ್ ಪಾಟೀಲ್ ಸೇಡಂ (ಬಿಜೆಪಿ)
1999: ಇಕ್ಬಾಲ್ ಅಹಮದ್ ಸರಡಗಿ (ಕಾಂಗ್ರೆಸ್)
2004: ಇಕ್ಬಾಲ್ ಅಹಮದ್ ಸರಡಗಿ (ಕಾಂಗ್ರೆಸ್)
2009: ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications