KPSC: PDO ಪರೀಕ್ಷೆ ಕಟ್ ಆಫ್ ಅಂಕಗಳು, ಅಭ್ಯರ್ಥಿಗಳ ಜಾತಿವಾರು ಪಟ್ಟಿ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ಲೋಕಸೇವಾ ಆಯೋಗವು (KPSC) ಇದೇ ಡಿಸೆಂಬರ್ 7 ಮತ್ತು 8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO Exam) ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಒಟ್ಟು 200 ಅಂಕಗಳಿಗೆ ಪರೀಕ್ಷೆ ಎದರಿಸಿದ್ದ ಅಭ್ಯರ್ಥಿಗಳು ಯಾವಾಗ ಫಲಿತಾಂಶ ಪ್ರಕಟವಾಗುತ್ತದೆ. ಮೆರಿಟ್ ಪಟ್ಟಿ, ಕಟ್ ಆಫ್ ಅಂಕಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿಮಗಾಗಿ ನಿರೀಕ್ಷಿತ ಕಟ್ ಆಫ್ ಅಂಕಗಳೂ ಕಳೆದ ವರ್ಷ ಎರಡು ಪ್ರಶ್ನೆ ಪತ್ರಿಕೆಗಳಿಗೆ ಬಿಡುಗಡೆ ಆಗಿದ್ದ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.
ಆಯೋಗವು ಶೀಘ್ರವೇ ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆ 2024ರ ಅಂತಿಮ ಫಲಿತಾಂಶ ಬಿಡುಗಡೆ ಮಾಡಲಿದೆ. ಪರೀಕ್ಷೆ ಬರೆದವರು ಕೆಪಿಎಸ್ಸಿ ವೆಬ್ಸೈಟ್ಗೆ ಹೋಗಿ ಅಪ್ಡೇಟ್ ಚೆಕ್ ಮಾಡುತ್ತಿದ್ದಾರೆ. ಆಗಾಗ ಜಾಲತಾಣ ಪರಿಶೀಲಿಸುತ್ತಾರೆ.

ಆಯೋದ ವೆಬ್ಸೈಟ್ನಲ್ಲಿ ಕಟ್ ಆಫ್ ಅಂಕ ಬಿಡುಗಡೆ ಮಾಡಲಿದೆ. ಈ ಅಂಕಗಳ ನೇಮಕಾತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಅರ್ಹರು ನೇಮಕಾತಿಗೆ ಕನಿಷ್ಠ ಅಂಕ ಎಷ್ಟು, ಅವರ ಅರ್ಹತೆಯನ್ನು ಈ ಅಂಕಗಳು ಸೂಚಿಸುತ್ತವೆ. ಈ ಕಟ್-ಆಫ್ ಅಂಕಗಳನ್ನು ಮೊದಲೆ ತಿಳಿದರೆ ಅಂತಿಮ ಫಲಿತಾಂಶ, ಮೌಲ್ಯಮಾಪನಕ್ಕೆ ಸಹಾಯವಾಗುತ್ತದೆ.
ಕರ್ನಾಟಕ ಲೋಕಸೇವಾ ಆಯೋಗವು ತನ್ನ https://kpsc.kar.nic.in/ ಅಧಿಕೃತ ವೆಬ್ಸೈಟ್ ಪಿಡಿಒ ಪರೀಕ್ಷೆ ಫಲಿತಾಂಶ, ಮೆರಿಟ್ ಲಿಸ್ಟ್ ಬಿಡುಗಡೆಗೂ ಮುನ್ನ ಕಟ್ ಆಫ್ ಅಂಕ ಪ್ರಕಟಿಸಲಿದೆ. ಅದ್ಯ ರಿಲೀಸ್ ದಿನಾಂಕ ಗೊತ್ತಾಗಬೇಕಿದೆ. ಅಭ್ಯರ್ಥಿಗಳು ಈ ಲೇಖನದಲ್ಲಿ ನಿರೀಕ್ಷಿತ ಫಲಿತಾಂಶಗಳು ಹಾಗೂ ಜಾತಿ ಆಧಾರಿತ ಹಿಂದಿನ ವರ್ಷ ಕಟ್ ಆಫ್ ಅಂಕಗಳ ಪಟ್ಟಿ ಮುಂದಿದೆ.
PDO exam 2024ರ ನಿರೀಕ್ಷಿತ ಕಟ್ ಆಫ್ ಅಂಕಗಳು
ಸಾಮಾನ್ಯ ವರ್ಗ: 70-75
ಒಬಿಸಿ: 65-70
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 55-60
ಇಡಬ್ಲುಎಸ್: 60-65
ಈ ಮೇಲೆ ತಿಳಿಸಲಾದ ಅಂಕಗಳು ಆಯಾ ಜಾತಿ ವರ್ಗದ ಅಭ್ಯರ್ಥಿಗಳಿಗೆ ಪಿಡಿಒ ನೇಮಕಾತಿಗೆ ಅರ್ಹತೆ ನೀಡುವ ಅಂಕಗಳಾಗಿವೆ. ಇದು ನಿರೀಕ್ಷಿತ ಕಟ್ ಆಫ್ ಅಂಕಗಳು ಆಗಿದ್ದು, ಕೆಪಿಎಸ್ಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಿದೆ.
ಹಳೆಯ ಪಿಡಿಒ ಪರೀಕ್ಷೆಯ ಕಟ್ ಆಫ್ ಅಂಕಗಳ ಪಟ್ಟಿ
ಪಿಡಿಒ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಳೆಯ ಪಿಡಿಒ ಪರಿಕ್ಷೆ ಎರಡು ಪತ್ರಿಕೆಗಳ ಕಟ್ ಆಫ್ ಅಂಕಗಳನ್ನು ಇಲ್ಲಿ ಒದಗಿಸಲಾಗಿದೆ. ಇದರ ಮೇಲೆ ನೇಮಕಾತಿ ಅರ್ಹತೆಯ ಅಂಕಗಳನ್ನು ನೀವು ಲೆಕ್ಕಾಚಾರ ಹಾಕಿಕೊಳ್ಳಬಹುದಾಗಿದೆ. ಇದು ಸುಮಾರು ಆರು ವರ್ಷಗಳ ಹಳೆಯ ಪರೀಕ್ಷೆಯ ಕಟ್ಆಪ್ ಅಂಕಗಳಾಗಿವೆ.
ಜಾತಿವಾರು ಕಟ್ ಆಫ್ ಅಂಕಗಳು (ಕ್ರಮವಾಗಿ ಪತ್ರಿಕೆ 1& 2)
ಜನರಲ್ : 134-140 & 120-124
ಒಬಿಸಿ: 130-134 & 116-118
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ: 120-126 & 110-112
ಇಎಸ್ಎಂ: 110-120 & 100-104
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications