ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೂನ್ 1ರಿಂದ ತಮಿಳುನಾಡಿಗೆ 2.2ಟಿಎಂಸಿ ನೀರು ಹರಿಸಿದ ಕರ್ನಾಟಕ
ಬೆಂಗಳೂರು, ಜುಲೈ 18: ಮುಂಗಾರು ಕೊರತೆಯ ನಡುವೆಯೂ ಜೂನ್ 1ರಿಂದ ಕರ್ನಾಟಕ ತಮಿಳುನಾಡಿಗೆ 2.2 ಟಿಎಂಸಿ ನೀರು ಹರಿಸಿದೆ.
ಕಾವೇರಿ ಜಲಾನಯನ ಪ್ರದೇಶಲ್ಲಿ ಸಿಗುವ ಒಳಹರಿವಿನ ಶೇಕಡಾ 20-30 ರಷ್ಟು ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದೆ. ಸುಪ್ರಿಂ ಕೋರ್ಟ್ ಆದೇಶದನ್ವಯ ಈ ನೀರು ಬಿಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ತಮಿಳುನಾಡಿಗೆ ರಾತ್ರೋರಾತ್ರಿ ಕೆಆರ್ಎಸ್ ನಿಂದ ನೀರು, ರೈತರ ಪ್ರತಿಭಟನೆ
ಇನ್ನು ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಜುಲೈ 2ರಂದು ಮಂಡ್ಯದ ಗಜಲಗೆರೆ ಮತ್ತು ಇಳವಾಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜೂನ್ 30ರಂದೂ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶ್ರೀರಂಗಪಟ್ಟಣದ ಸಮೀಪ ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು.
ಸರ್ಕಾರ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರೋದ್ಯಾಕೆ ಗೊತ್ತಾ?
Comments
cauvery karnataka tamil nadu water monsoon mb patil ಕಾವೇರಿ ಕರ್ನಾಟಕ ತಮಿಳುನಾಡು ನೀರು ಮುಂಗಾರು ಎಂಬಿ ಪಾಟೀಲ
English summary
Karnataka has since June 1 released 2.2 tmc ft water to Tamil Nadu. Karnataka is releasing 25 to 30 per cent of total inflows in Cauvery basin to Tamil Nadu every day as per a Supreme Court order, state minister M B Patil said.
Story first published: Tuesday, July 18, 2017, 12:29 [IST]