Karnataka Assembly Elections 2023: ಅಂತಿಮವಾಗಿ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳು ಇವರೇ..
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಇದ್ದ ಗಡುವು ನಿನ್ನೆಗೆ (ಏಪ್ರಿಲ್ 24) ಮುಕ್ತಾಯಗೊಂಡಿದೆ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಬಂಡಾಯವಾಗಿ ಸ್ಪರ್ಧಿಸಿದ್ದ ಕೆಲವರು ನಾಮಪತ್ರ ಹಿಂದಕ್ಕೆ ಪಡೆದರೆ, ಇನ್ನಷ್ಟು ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯಲಿಲ್ಲ.
ಡಿಸೆಂಬರ್ 19, 2022ರಂದು ಜಾತ್ಯಾತೀತ ಜನತಾದಳ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಇದಾದ ನಂತರ, ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದ ನಂತರ ಒಂದೊಂದಾಗಿ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿತು. ನಾಮಪತ್ರ ಸಲ್ಲಿಸಲು ಕೆಲವೇ ಕೆಲವು ಗಂಟೆಗಳು ಬಾಕಿ ಇದ್ದಾಗ ಜೆಡಿಎಸ್ ತನ್ನ ಕೊನೆಯ ಪಟ್ಟಿಯನ್ನು ಫೈನಲ್ ಮಾಡಿತ್ತು.

ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದೇ ಇದ್ದ ಕೆಲವು ನಾಯಕರು ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಉದಾಹರಣೆಗೆ ಮೂಡಿಗೆರೆಯಿಂದ ಎಂ.ಪಿ.ಕುಮಾರಸ್ವಾಮಿ, ಮಂಗಳೂರು ಉತ್ತರದಿಂದ ಮೊಯೀನುದ್ದೀನ್ ಬಾವ, ಶಿವಮೊಗ್ಗದಿಂದ ಆಯನೂರು ಮಂಜುನಾಥ್, ಅರಸೀಕೆರೆಯಿಂದ ಎನ್.ಆರ್.ಸಂತೋಷ್ ಹೀಗೆ.
ಐದು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಆರ್ಪಿಐಗೆ ಜೆಡಿಎಸ್ ಬೆಂಬಲವನ್ನು ಸೂಚಿಸಿದೆ. ಇನ್ನು, ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದರ್ಶನ್ ಧೃವನಾರಾಯಣ ಅವರಿಗೆ ಬೆಂಬಲವನ್ನು ಸೂಚಿಸಿದೆ. ಇನ್ನುಳಿದಂತೆ, ಅಂತಿಮ ಹಂತದಲ್ಲಿ ಅದರಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಕ್ಷೇತ್ರಗಳ ಅಭ್ಯರ್ಥಿಯನ್ನು ಜೆಡಿಎಸ್ ಬದಲಿಸಿತ್ತು.
ಕಣದಲ್ಲಿ ಚನ್ನಪಟ್ಟಣದಿಂದ ಎಚ್.ಡಿ.ಕುಮಾರಸ್ವಾಮಿ, ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ, ಹೊಳೇನರಸೀಪುರದಿಂದ ಎಚ್.ಡಿ.ರೇವಣ್ಣ, ಮೇಲುಕೋಟೆಯಿಂದ ಸಿ.ಎಸ್.ಪುಟ್ಟರಾಜು, ಹಾಸನದಿಂದ ಸ್ವರೂಪ್ ಪ್ರಕಾಶ್, ಬೀದರ್ ದಕ್ಷಿಣದಿಂದ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆದ ನಂತರ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಜೆಡಿಎಸ್ |
| 1 | ನಿಪ್ಪಾಣಿ | ರಾಜು ಮಾರುತಿ ಪವಾರ್ |
| 2 | ಚಿಕ್ಕೋಡಿ-ಸದಲಗಾ | ಸುಹಾಸ್ ಸದಾಶಿವ ವಾಳಕೆ |
| 3 | ಅಥಣಿ | ಶಶಿಕಾಂತ್ ಪಡಸಲಿಗಿ ಸ್ವಾಮೀಜಿ |
| 4 | ಕಾಗವಾಡ | ಮಲ್ಲಿಕಾರ್ಜುನ್ ಎಸ್ ಗುಂಜಿಗನ್ವಿ |
| 5 | ಕುಡಚಿ (SC) | ಆನಂದ್ ಮಾಳಗಿ |
| 6 | ರಾಯಭಾಗ (SC) | ಪ್ರದೀಪ ಮಾಳಗಿ |
| 7 | ಹುಕ್ಕೇರಿ | ಬಸವರಾಜಗೌಡ ಪಾಟೀಲ್ |
| 8 | ಅರಭಾವಿ | ಪ್ರಕಾಶ ಕಾಸಶೆಟ್ಟಿ |
| 9 | ಗೋಕಾಕ್ | ಚಂದನ್ ಕುಮಾರ್ |
| 10 | ಯಮಕನಮರಡಿ (ST) | ಮಾರುತಿ ಮಲ್ಲಪ್ಪ ಅಷ್ಟಗಿ |
| 11 | ಬೆಳಗಾವಿ ಉತ್ತರ | ಶಿವಾನಂದ ಮುಗಲಿಹಾಳ್ |
| 12 | ಬೆಳಗಾವಿ ದಕ್ಷಿಣ | ಶ್ರೀನಿವಾಸ್ ತಾಲೂಕರ್ |
| 13 | ಬೆಳಗಾವಿ ಗ್ರಾಮಾಂತರ | ಶಂಕರಗೌಡ ರುದ್ರಗೌಡ ಪಾಟೀಲ್ |
| 14 | ಖಾನಾಪುರ | ನಾಸೀರ್ ಬಾಪುಲಸಾಬ್ ಭಗವಾನ್ |
| 15 | ಕಿತ್ತೂರು | ಅಶ್ವಿನಿ ಸಿಂಗಯ್ಯ ಪೂಜೇರಾ |
| 16 | ಬೈಲಹೊಂಗಲ | ಶಂಕರ ಮಾಡಲಗಿ |
| 17 | ಸವದತ್ತಿ ಯಲ್ಲಮ್ಮ | ಸೌರಭ ಆನಂದ ಚೋಪ್ರಾ |
| 18 | ರಾಮದುರ್ಗ | ಪ್ರಕಾಶ್ ಮುಧೋಳ್ |
| 19 | ಮುಧೋಳ (SC) | ಧರ್ಮರಾಜ ವಿಠಲ್ ದೊಡ್ಮನಿ |
| 20 | ತೇರದಾಳ | ಸುರೇಶ್ ಅರ್ಜುನ್ ಮಡಿವಾಳರ್ |
| 21 | ಜಮಖಂಡಿ | ಯಾಕೂಬ್ ಬಾಬಾಲಾಲ್ |
| 22 | ಬೀಳಗಿ | ರುಕ್ಮುದ್ದೀನ್ ಸೌದುಗರ್ |
| 23 | ಬಾದಾಮಿ | ಹನುಮಂತಪ್ಪ ಬಿ.ಮಾವಿನಮರದ್ |
| 24 | ಬಾಗಲಕೋಟೆ | Dr. ದೇವರಾಜ್ ಪಾಟೀಲ್ |
| 25 | ಹುನಗುಂದ | ಶಿವಪ್ಪ ಮಾದೇವಪ್ಪ ಮನಗುಂದಿ |
| 26 | ಮುದ್ದೇಬಿಹಾಳ | ಬಸವರಾಜ್ ಭಜಂತ್ರಿ |
| 27 | ದೇವರ ಹಿಪ್ಪರಗಿ | ರಾಜುಗೌಡ ಪಾಟೀಲ |
| 28 | ಬಸವನ ಬಾಗೇವಾಡಿ | ಸೋಮನಗೌಡ ಪಾಟೀಲ್ |
| 29 | ಬಬಲೇಶ್ವರ | ಬಸವರಾಜ ಹೊನವಾಡ |
| 30 | ವಿಜಯಪುರ ನಗರ | ಮಹಾಭಾರಿ |
| 31 | ನಾಗಠಾಣ (SC) | ದೇವಾನಂದ ಪಿ ಚವ್ಹಾಣ್ |
| 32 | ಇಂಡಿ | ಬಿ.ಡಿ. ಪಾಟೀಲ್ |
| 33 | ಸಿಂಧಗಿ | ವಿಶಾಲಾಕ್ಷಿ ಶಿವಾನಂದ್ ಪಾಟೀಲ್ |
| 34 | ಅಫಜಲಪುರ | ಶಿವಕುಮಾರ್ ನಾಟೇಕರ್ |
| 35 | ಜೇವರ್ಗಿ | ದೊಡ್ಡಪ್ಪಗೌಡ |
| 36 | ಸುರಪುರ (ST) | ಶ್ರವಣ್ಕುಮಾರ್ ನಾಯಕ್ |
| 37 | ಶಹಾಪುರ | ಗುರುಲಿಂಗಪ್ಪ ಗೌಡ |
| 38 | ಯಾದಗಿರಿ | ಎ.ಬಿ.ಮಾಲಕರೆಡ್ಡಿ |
| 39 | ಗುರುಮಿಠಕಲ್ | ಶರಣ್ ಗೌಡ |
| 40 | ಚಿತ್ತಾಪುರ (SC) | ಸುಭಾಷ್ ಚಂದ್ರ ರಾಠೋಡ್ |
| 41 | ಸೇಡಂ | ಬಾಲರಾಜ್ ಗುತ್ತೇದಾರ್ |
| 42 | ಚಿಂಚೋಳಿ (SC) | ಸಂಜೀವ್ ಯಾಕಾಪುರ |
| 43 | ಕಲಬುರಗಿ ಗ್ರಾಮೀಣ (SC) | ಸಿಪಿಐಗೆ ಬೆಂಬಲ |
| 44 | ಕಲಬುರಗಿ ದಕ್ಷಿಣ | ಕೃಷ್ಣಾರೆಡ್ಡಿ |
| 45 | ಕಲಬುರಗಿ ಉತ್ತರ | ನಾಸಿರ್ ಹುಸೈನ್ ಉಸ್ತಾದ್ |
| 46 | ಆಳಂದ | ಶ್ರೀಮತಿ. ಮಹೇಶ್ವರಿ ವಾಲೆ |
| 47 | ಬಸವಕಲ್ಯಾಣ | ಸಂಜೀವ್ ಕುಮಾರ್ |
| 48 | ಹುಮ್ನಾಬಾದ್ | ಸಿ.ಎಂ. ಫಯಾಜ್ |
| 49 | ಬೀದರ್ ದಕ್ಷಿಣ | ಬಂಡೆಪ್ಪ ಕಾಶೆಂಪೂರ್ |
| 50 | ಬೀದರ್ | ಸೂರ್ಯಕಾಂತ ನಾಗರಮಾರಪಲ್ಲಿ |
| 51 | ಭಾಲ್ಕಿ | ರೌಫ್ ಪಟೇಲ್ |
| 52 | ಔರಾದ್ (SC) | ಜಯಸಿಂಗ್ ರಾಥೋಡ್ |
| 53 | ರಾಯಚೂರು ಗ್ರಾ. (ST) | ನರಸಿಂಹ ನಾಯಕ್ |
| 54 | ರಾಯಚೂರು | ವಿನಯಕುಮಾರ್ |
| 55 | ಮಾನ್ವಿ (ST) | ರಾಜಾ ವೆಂಕಟಪ್ಪ ನಾಯಕ್ |
| 56 | ದೇವದುರ್ಗ(ST) | ಕರೆಮ್ಮ ಜಿ.ನಾಯಕ್ |
| 57 | ಲಿಂಗಸುಗೂರು (SC) | ಸಿದ್ದು ಬಂಡಿ |
| 58 | ಸಿಂಧನೂರು | ವೆಂಕಟರಾವ್ ನಾಡಗೌಡ |
| 59 | ಮಸ್ಕಿ (ST) | ರಾಘವೇಂದ್ರ ನಾಯಕ |
| 60 | ಕುಷ್ಟಗಿ | ಶರಣಪ್ಪ ಕುಂಬಾರ |
| 61 | ಕನಕಗಿರಿ (SC) | ರಾಜಗೋಪಾಲ |
| 62 | ಗಂಗಾವತಿ | ಹೆಚ್ ಆರ್ ಚನ್ನಕೇಶವ |
| 63 | ಯಲಬುರ್ಗಾ | ಮಲ್ಲನಗೌಡ ಸಿದ್ದಪ್ಪ ಕೋಣನಗೌಡ |
| 64 | ಕೊಪ್ಪಳ | ಚಂದ್ರಶೇಖರ್ |
| 65 | ಶಿರಹಟ್ಟಿ (SC) | ಹನುಮಂತಪ್ಪ ನಾಯಕ್ |
| 66 | ಗದಗ | ವೆಂಕನಗೌಡ ಗೋವಿಂದಗೌಡರ |
| 67 | ರೋಣ | ಮುಗದಮ್ ಸಾಬ್ ಮುಧೋಳ |
| 68 | ನರಗುಂದ | ರುದ್ರಗೌಡ ಪಾಟೀಲ |
| 69 | ನವಲಗುಂದ | ಕಲ್ಲಪ್ಪ ನಾಗಪ್ಪ ರೆಡ್ಡಿ |
| 70 | ಕುಂದಗೋಳ | ಹಜರತ್ ಅಲಿ ಅಲ್ಲಾಸಾಬ್ |
| 71 | ಧಾರವಾಡ | ಮಂಜುನಾಥ್ ಲಕ್ಷ್ಮಣ್ |
| 72 | ಹುಬ್ಬಳ್ಳಿ - ಧಾರವಾಡ ಪೂರ್ವ (SC) | ವೀರಭದ್ರಪ್ಪ ಹಾಲಹರವಿ |
| 73 | ಹುಬ್ಬಳ್ಳಿ - ಧಾರವಾಡ ಕೇಂದ್ರ | ಸಿದ್ದಲಿಂಗೇಶ್ ಗೌಡ |
| 74 | ಹುಬ್ಬಳ್ಳಿ - ಧಾರವಾಡ ಪಶ್ಚಿಮ | ಗುರುರಾಜ ಹುಣಸಿಮರದ |
| 75 | ಕಲಘಟಗಿ | ವೀರಪ್ಪ ಬಸಪ್ಪ ಶೀಗೆಹಟ್ಟಿ |
| 76 | ಹಳಿಯಾಳ | ಎಸ್ಎಲ್ ಕೋಟ್ನೇಕರ್ |
| 77 | ಕಾರವಾರ | ಚೈತ್ರಾ ಕೋಟೇಕಾರ್ |
| 78 | ಕುಮಟಾ | ಸೂರಜ್ ನಾಯಕ್ ಸೋನಿ |
| 79 | ಭಟ್ಕಳ | ನಾಗೇಂದ್ರ ನಾಯಕ್ |
| 80 | ಶಿರಸಿ | ಉಪೇಂದ್ರ ಪೈ |
| 81 | ಯಲ್ಲಾಪುರ | ಡಾ. ನಾಗೇಶ್ ನಾಯ್ಕ್ |
| 82 | ಹಾನಗಲ್ | ಮನಹೋರ್ ತಹಶೀಲ್ದಾರ್ |
| 83 | ಶಿಗ್ಗಾಂವಿ | ಶಶಿಧರ ಚನ್ನಬಸಪ್ಪ ಯಲಿಗಾರ |
| 84 | ಹಾವೇರಿ (SC) | ತುಕಾರಾಂ ಮಾಳಗಿ |
| 85 | ಬ್ಯಾಡಗಿ | ಸುನೀತಾ ಎಂ ಪೂಜಾರ್ |
| 86 | ಹಿರೇಕೆರೂರು | ಜಯಾನಂದ ಜವಣ್ಣನವರ್ |
| 87 | ರಾಣೆಬೆನ್ನೂರು | ಮಂಜುನಾಥ್ ಗೌಡರ್ |
| 88 | ಹಡಗಲಿ (SC) | ಪುತ್ರೇಶ್ |
| 89 | ಹಗರಿಬೊಮ್ಮನಹಳ್ಳಿ (SC) | ನೇಮಿರಾಜ ನಾಯ್ಕ್ |
| 90 | ವಿಜಯನಗರ | ಸ್ಪರ್ಧಿಸುತ್ತಿಲ್ಲ |
| 91 | ಕಂಪ್ಲಿ (ST) | ರಾಜು ನಾಯಕ್ |
| 92 | ಸಿರಗುಪ್ಪ (ST) | ಪರಮೇಶ್ವರ ನಾಯಕ್ |
| 93 | ಬಳ್ಳಾರಿ (ST) | ಸ್ಪರ್ಧಿಸುತ್ತಿಲ್ಲ |
| 94 | ಬಳ್ಳಾರಿ ನಗರ | ಅನಿಲ್ ಲಾಡ್ |
| 95 | ಸಂಡೂರು (ST) | ಸೋಮಪ್ಪ |
| 96 | ಕೂಡ್ಲಿಗಿ (ST) | ಕೋಡಿಹಳ್ಳಿ ಭೀಮಪ್ಪ |
| 97 | ಮೊಳಕಾಲ್ಮೂರು (ST) | ವೀರಭದ್ರಪ್ಪ |
| 98 | ಚಳ್ಳಕೆರೆ (ST) | ರವೀಶ್ |
| 99 | ಚಿತ್ರದುರ್ಗ | ರಘು ಅಚಾರ್ |
| 100 | ಹಿರಿಯೂರು | ರವೀಂದ್ರಪ್ಪ |
| 101 | ಹೊಸದುರ್ಗ | ಎಂ.ತಿಪ್ಪೇಸ್ವಾಮಿ |
| 102 | ಹೊಳಲ್ಕೆರೆ (SC) | ಇಂದ್ರಜಿತ್ ನಾಯ್ಕ್ |
| 103 | ಜಗಳೂರು (ST) | ದೇವರಾಜ್ |
| 104 | ಹರಪ್ಪನಹಳ್ಳಿ | ನೂರ್ ಅಹಮ್ಮದ್ |
| 105 | ಹರಿಹರ | ಎಚ್.ಎಸ್. ಶಿವಶಂಕರ್ |
| 106 | ದಾವಣಗೆರೆ ಉತ್ತರ | ಸ್ಪರ್ಧಿಸುತ್ತಿಲ್ಲ |
| 107 | ದಾವಣಗೆರೆ ದಕ್ಷಿಣ | ಅಮಾನುಲ್ಲಾಖಾನ್ |
| 108 | ಮಾಯಕೊಂಡ (SC) | ಆನಂದಪ್ಪ |
| 109 | ಚನ್ನಗಿರಿ | ತೇಜಸ್ವಿ ಪಾಟೇಲ್ |
| 110 | ಹೊನ್ನಾಳಿ | ಶಿವಮೂರ್ತಿ ಗೌಡ |
| 111 | ಶಿವಮೊಗ್ಗ ಗ್ರಾ. (SC) | ಶಾರದಾ ಪೂರ್ಯ ನಾಯ್ಕ |
| 112 | ಭದ್ರಾವತಿ | ಶಾರದಾ ಅಪ್ಪಾಜಿಗೌಡ |
| 113 | ಶಿವಮೊಗ್ಗ | ಆಯನೂರು ಮಂಜುನಾಥ್ |
| 114 | ತೀರ್ಥಹಳ್ಳಿ | ರಾಜಾ ರಾಮ್ |
| 115 | ಶಿಕಾರಿಪುರ | ಸುಧಾಕರ ಶೆಟ್ಟಿ |
| 116 | ಸೊರಬ | ಬಾಸೂರು ಚಂದ್ರೇಗೌಡ |
| 117 | ಸಾಗರ | ಝಾಕೀರ್ |
| 118 | ಬೈಂದೂರು | ಮನ್ಸೂರ್ ಇಬ್ರಾಹಿಂ |
| 119 | ಕುಂದಾಪುರ | ರಮೇಶ್ ಕುಂದಾಪುರ |
| 120 | ಉಡುಪಿ | ದಕ್ಷತ್ ಆರ್ ಶೆಟ್ಟಿ |
| 121 | ಕಾಪು | ಸಬೀನಾ ಸಮದ್ |
| 122 | ಕಾರ್ಕಳ | ಶ್ರೀಕಾಂತ್ ಕೊಚ್ಚೂರ್ |
| 123 | ಶೃಂಗೇರಿ | ಸುಧಾಕರ್ ಎಸ್ ಶೆಟ್ಟಿ |
| 124 | ಮೂಡಿಗೆರೆ (SC) | ಎಂ.ಪಿ.ಕುಮಾರಸ್ವಾಮಿ |
| 125 | ಚಿಕ್ಕಮಗಳೂರು | ತಿಮ್ಮಶೆಟ್ಟಿ |
| 126 | ತರೀಕೆರೆ | ಸ್ಪರ್ಧಿಸುತ್ತಿಲ್ಲ |
| 127 | ಕಡೂರು | ವೈ ಎಸ್ ವಿ ದತ್ತಾ |
| 128 | ಚಿಕ್ಕನಾಯಕನಹಳ್ಳಿ | ಶ್ರೀ ಸಿ ಬಿ ಸುರೇಶ ಬಾಬು |
| 129 | ತಿಪಟೂರು | ಶಾಂತಕುಮಾರ್ |
| 130 | ತುರುವೇಕೆರೆ | ಎಂ.ಟಿ. ಕೃಷ್ಣಪ್ಪ |
| 131 | ಕುಣಿಗಲ್ | ರವಿ.ಬಿ |
| 132 | ತುಮಕೂರು ನಗರ | ಗೋವಿಂದರಾಜು |
| 133 | ತುಮಕೂರು ಗ್ರಾಮೀಣ | ಡಿ.ಸಿ.ಗೌರಿಶಂಕರ್ |
| 134 | ಕೊರಟಗೆರೆ (SC) | ಸುಧಾಕರ್ ಲಾಲ್ |
| 135 | ಗುಬ್ಬಿ | ನಾಗರಾಜ |
| 136 | ಶಿರಾ | ಆರ್ ಉಗ್ರೇಶ್ |
| 137 | ಪಾವಗಡ (SC) | ತಿಮ್ಮರಾಯಪ್ಪ |
| 138 | ಮಧುಗಿರಿ | ವೀರಭದ್ರಯ್ಯ |
| 139 | ಗೌರಿಬಿದನೂರು | ನರಸಿಂಹಮೂರ್ತಿ |
| 140 | ಬಾಗೇಪಲ್ಲಿ | ಸಿಪಿಐಗೆ ಬೆಂಬಲ |
| 141 | ಚಿಕ್ಕಬಳ್ಳಾಪುರ | ಕೆ.ಪಿ. ಬಚ್ಚೇಗೌಡ |
| 142 | ಶಿಡ್ಲಘಟ್ಟ | ರವಿಕುಮಾರ್ |
| 143 | ಚಿಂತಾಮಣಿ | ಜೆ.ಕೆ. ಕೃಷ್ಣಾ ರೆಡ್ಡಿ |
| 144 | ಶ್ರೀನಿವಾಸಪುರ | ಜಿ.ಕೆ. ವೆಂಕಟಶಿವ ರೆಡ್ಡಿ |
| 145 | ಮುಳಬಾಗಿಲು (SC) | ಸಮೃದ್ದಿ ಮಂಜುನಾಥ್ |
| 146 | ಕೆಜಿಎಫ್ (SC) | ರಮೇಶ್ ಬಾಬು |
| 147 | ಬಂಗಾರಪೇಟೆ (ST) | ಎಂ.ಮಲ್ಲೇಶ್ ಬಾಬು |
| 148 | ಕೋಲಾರ | ಸಿ.ಎಂ.ಆರ್. ಶ್ರೀನಾಥ್ |
| 149 | ಮಾಲೂರು | ಜೆ.ಇ.ರಾಮೇಗೌಡ |
| 150 | ಯಲಹಂಕ | ಎಂ. ಮುನೇಗೌಡ |
| 151 | ಕೆ.ಆರ್.ಪುರ | ಸಿ. ವೆಂಕಟಚಲಪತಿ |
| 152 | ಬ್ಯಾಟರಾಯನಪುರ | ಪಿ.ನಾಗರಾಜು |
| 153 | ಯಶವಂತಪುರ | ಜವರಾಯೇಗೌಡ |
| 154 | ರಾಜರಾಜೇಶ್ವರಿನಗರ | ಡಾ. ನಾರಾಯಣಸ್ವಾಮಿ |
| 155 | ದಾಸರಹಳ್ಳಿ | ಆರ್.ಮಂಜುನಾಥ್ |
| 156 | ಮಹಾಲಕ್ಷ್ಮೀ ಲೇಔಟ್ | ಕೆ.ಸಿ.ರಾಜಣ್ಣ |
| 157 | ಮಲ್ಲೇಶ್ವರಂ | ಉತ್ಕರ್ಷ |
| 158 | ಹೆಬ್ಬಾಳ | ಮೊಹಿದ್ ಅಲ್ತಾಫ್ |
| 159 | ಪುಲಕೇಶಿನಗರ (SC) | ಅನುರಾಧ |
| 160 | ಸರ್ವಜ್ಞನಗರ | ಮೊಹಮ್ಮದ್ ಮುಸ್ತಫಾ |
| 161 | ಸಿ.ವಿ. ರಾಮನ್ ನಗರ (SC) | ಆರ್ಪಿಐಗೆ ಬೆಂಬಲ |
| 162 | ಶಿವಾಜಿನಗರ | ಅಬ್ದುಲ್ಲಾ ಜಫರ್ ಆಲಿ |
| 163 | ಶಾಂತಿನಗರ | ಮಂಜುನಾಥ ಗೌಡ |
| 164 | ಗಾಂಧಿನಗರ | ನಾರಾಯಣಸ್ವಾಮಿ |
| 165 | ರಾಜಾಜಿನಗರ | ಡಾ. ಅಂಜನಪ್ಪ |
| 166 | ಗೋವಿಂದರಾಜ ನಗರ | ಆರ್.ಪ್ರಕಾಶ್ |
| 167 | ವಿಜಯನಗರ | ಆರ್ಪಿಐಗೆ ಬೆಂಬಲ |
| 168 | ಚಾಮರಾಜಪೇಟೆ | ಗೋವಿಂದರಾಜು |
| 169 | ಚಿಕ್ಕಪೇಟೆ | ಇಮ್ರಾನ್ ಪಾಷಾ |
| 170 | ಬಸವನಗುಡಿ | ಅರಮನೆ ಶಂಕರ್ |
| 171 | ಪದ್ಮನಾಭನಗರ | ಬಿ ಮಂಜುನಾಥ್ |
| 172 | ಬಿಟಿಎಂ ಲೇಔಟ್ | ವೆಂಕಟೇಶ್ |
| 173 | ಜಯನಗರ | ಕಾಳೇಗೌಡ |
| 174 | ಮಹಾದೇವಪುರ (ST) | ಆರ್ಪಿಐಗೆ ಬೆಂಬಲ |
| 175 | ಬೊಮ್ಮನಹಳ್ಳಿ | ನಾರಾಯಣರಾಜು |
| 176 | ಬೆಂಗಳೂರು ದಕ್ಷಿಣ | ರಾಜಗೋಪಾಲ ರೆಡ್ಡಿ |
| 177 | ಆನೇಕಲ್ (SC) | ಕೆ.ಪಿ. ರಾಜು |
| 178 | ಹೊಸಕೋಟೆ | ಸ್ಪರ್ಧಿಸುತ್ತಿಲ್ಲ |
| 179 | ದೇವನಹಳ್ಳಿ (SC) | ನಿಸರ್ಗ ನಾರಾಯಣಸ್ವಾಮಿ |
| 180 | ದೊಡ್ಡಬಳ್ಳಾಪುರ | ಶ್ರೀ ಮುನೇಗೌಡ |
| 181 | ನೆಲಮಂಗಲ (SC) | ಡಾ.ಶ್ರೀನಿವಾಸಮೂರ್ತಿ |
| 182 | ಮಾಗಡಿ | ಎ.ಮಂಜುನಾಥ್ |
| 183 | ರಾಮನಗರ | ನಿಖಿಲ್ ಕುಮಾರಸ್ವಾಮಿ |
| 184 | ಕನಕಪುರ | ನಾಗರಾಜ |
| 185 | ಚನ್ನಪಟ್ಟಣ | ಹೆಚ್.ಡಿ. ಕುಮಾರಸ್ವಾಮಿ |
| 186 | ಮಳವಳ್ಳಿ (SC) | ಡಾ.ಕೆ.ಅನ್ನದಾನಿ |
| 187 | ಮದ್ದೂರು | ಡಿ.ಸಿ.ತಮ್ಮಣ್ಣ |
| 188 | ಮೇಲುಕೋಟೆ | ಸಿ.ಎಸ್.ಪುಟ್ಟರಾಜು |
| 189 | ಮಂಡ್ಯ | ಬಿ.ಆರ್.ರಾಮಚಂದ್ರ |
| 190 | ಶ್ರೀರಂಗಪಟ್ಟಣ | ಡಾ.ರವೀಂದ್ರ ಶ್ರೀಕಂಠಯ್ಯ |
| 191 | ನಾಗಮಂಗಲ | ಸುರೇಶ್ ಗೌಡ |
| 192 | ಕೆ.ಆರ್.ಪೇಟೆ | ಎಚ್.ಟಿ. ಮಂಜುನಾಥ್ |
| 193 | ಶ್ರವಣಬೆಳಗೊಳ | ಸಿ.ಎನ್.ಬಾಲಕೃಷ್ಣ |
| 194 | ಅರಸೀಕೆರೆ | ಎನ್.ಆರ್.ಸಂತೋಷ್ |
| 195 | ಬೇಲೂರು | ಕೆ.ಎಸ್. ಲಿಂಗೇಶ್ |
| 196 | ಹಾಸನ | ಸ್ವರೂಪ್ ಪ್ರಕಾಶ್ |
| 197 | ಹೊಳೆನರಸೀಪುರ | ಎಚ್.ಡಿ.ರೇವಣ್ಣ |
| 198 | ಅರಕಲಗೂಡು | ಎ ಮಂಜು |
| 199 | ಸಕಲೇಶಪುರ (SC) | ಹೆಚ್ ಕೆ ಕುಮಾರಸ್ವಾಮಿ |
| 200 | ಬೆಳ್ತಂಗಡಿ | ಅಶ್ರಫ್ ಆಲಿ ಕುಂಜ್ |
| 201 | ಮೂಡಬಿದ್ರೆ | ಅಮರಶ್ರೀ |
| 203 | ಮಂಗಳೂರು ನಗರ ದ | ಸುಮತಿ ಹೆಗ್ಡೆ |
| 204 | ಮಂಗಳೂರು | ನಾಮಪತ್ರ ವಾಪಸ್ |
| 202 | ಮಂಗಳೂರು ನಗರ ಉ | ಮೋಹಿನುದ್ದೀನ್ ಬಾವ |
| 205 | ಬಂಟ್ವಾಳ | ಪ್ರಕಾಶ್ ರಫಾಯಲ್ ಗೊಮ್ಸ್ |
| 206 | ಪುತ್ತೂರು | ದಿವ್ಯಾ ಪ್ರಭಾ |
| 207 | ಸುಳ್ಯ (SC) | ವೆಂಕಟೇಶ್ ಎಚ್. ಎನ್ |
| 208 | ಮಡಿಕೇರಿ | ಎನ್.ಎಂ.ಮುತ್ತಪ್ಪ |
| 209 | ವಿರಾಜಪೇಟೆ | ಮನ್ಸೂರ್ ಅಲಿ |
| 210 | ಪಿರಿಯಾಪಟ್ಟಣ | ಕೆ.ಮಹದೇವ್ |
| 211 | ಕೃಷ್ಣರಾಜನಗರ | ಸಾ.ರಾ. ಮಹೇಶ್ |
| 212 | ಹುಣಸೂರು | ಹರೀಶ್ ಗೌಡ |
| 213 | ಹೆಗ್ಗಡದೇವನಕೋಟೆ (ST) | ಸಿ. ಜಯಪ್ರಕಾಶ್ |
| 214 | ನಂಜನಗೂಡು (SC) | ಕಾಂಗ್ರೆಸ್ಸಿಗೆ ಬೆಂಬಲ |
| 215 | ಚಾಮುಂಡೇಶ್ವರಿ | ಜಿ.ಟಿ. ದೇವೇಗೌಡ |
| 216 | ಕೃಷ್ಣರಾಜ | ಮಲ್ಲೇಶ್ |
| 217 | ಚಾಮರಾಜ | ಎಚ್ ಕೆ ರಮೇಶ್ |
| 218 | ನರಸಿಂಹರಾಜ | ಅಬ್ದುಲ್ ಖಾದರ್ ಶಾಹಿದ್ |
| 219 | ವರುಣಾ | ಡಾ.ಭಾರತಿ ಶಂಕರ್ |
| 220 | ಟಿ.ನರಸೀಪುರ | ಅಶ್ವಿನ್ಕುಮಾರ್ |
| 221 | ಹನೂರು | ಮಂಜುನಾಥ್ |
| 222 | ಕೊಳ್ಳೆಗಾಲ (SC) | ಪುಟ್ಟಸ್ವಾಮಿ |
| 223 | ಚಾಮರಾಜನಗರ | ಮಲ್ಲಿಕಾರ್ಜುನ್ ಸ್ವಾಮಿ |
| 224 | ಗುಂಡ್ಲುಪೇಟೆ | ಕಡಬೂರ್ ಮಂಜುನಾಥ್ |












Click it and Unblock the Notifications