ಅಂಗೈಯಲ್ಲೇ ಸುದ್ದಿ ಕಣಜ : 'ಒನ್ಇಂಡಿಯಾ' ಓದುವುದು ಹೇಗಯ್ಯ?
ಇಂಟರ್ನೆಟ್ ನಲ್ಲಿ ಕನ್ನಡ ಉಳಿಸಿ, ಬೆಳೆಸಿಕೊಂಡು ಬಂದಿರುವ ಒನ್ ಇಂಡಿಯಾ ವೆಬ್ ಪೋರ್ಟಲ್ ಈಗ ಕಾಲಕ್ಕೆ ತಕ್ಕಂತೆ ಮೊಬೈಲ್ ಜಗತ್ತಿನಲ್ಲಿ ವಿಹರಿಸುವ ಓದುಗರ ತಕ್ಕಂತೆ ವೆಬ್ ತಾಣವನ್ನು ರೂಪಿಸಿದೆ.
ನಿಮ್ಮ ಡೆಸ್ಕ್ ಟಾಪ್ ಪರದೆ ಮೂಡುವ ಪ್ರತಿ ಲಿಂಕ್ ಗಳು ಇನ್ಮುಂದೆ ಮೊಬೈಲ್ ಫೋನ್ ನಲ್ಲಿ ಕಾಣಬಹುದು ಹಾಗೂ ಸುಲಭವಾಗಿ ಓದಬಹುದು. ಮೊಬೈಲಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ಸೈಟ್ ಓದಲು ಮಾರ್ಗದರ್ಶಿ ಇಲ್ಲಿದೆ.
ಡೆಸ್ಕ್ ಟಾಪಿನಿಂದ ಸ್ಮಾರ್ಟ್ ಫೋನಿಗೆ ಬಹುತೇಕ ಎಲ್ಲರೂ ಶಿಫ್ಟ್ ಆಗಿರುವ ಈ ಕಾಲದಲ್ಲಿ, ಕೈಲಿ ಕಿಂಡಲ್, ಐಪಾಡ್ ಹಿಡಿದು ಕಥೆ, ಕಾದಂಬರಿ ಓದುವ ಮಂದಿಗೆ ಮೊಬೈಲಿನಲ್ಲಿ ಓದುವುದು ತಿಳಿದಿರುತ್ತದೆ. ಆದರೆ, ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಬಳಸುವ ಕನ್ನಡ ಪ್ರೇಮಿ ಓದುಗನಿಗೂ ಒನ್ ಇಂಡಿಯಾ ಕನ್ನಡ ವೆಬ್ ಸೈಟ್ ತಲುಪಿಸುವ ಗುರಿ ನಮ್ಮದಾಗಿದೆ.
ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ ನೋಡಿ
ನಮ್ಮ ವೆಬ್ ಸೈಟ್ ಈಗ ವೆಬ್ ಬ್ರೌಸರ್, ಮೊಬೈಲ್ ಫೋನ್ ಅಪ್ಲಿಕೇಷನ್ ಹಾಗೂ ಮೊಬೈಲ್ ಬ್ರೌಸಿಂಗ್ ನಲ್ಲಿ ಲಭ್ಯವಿದೆ. ಸದ್ಯ ಇಲ್ಲಿಅ ಮೊಬೈಲ್ ಬ್ರೌಸರ್ ನಲ್ಲಿ ಓದುವ ಬಗೆ ಹೇಗೆ? ತಿಳಿದುಕೊಳ್ಳಿ.

ಯಾವುದೇ ಬ್ರೌಸರ್ ಆದರೂ ವೆಬ್ ಸೈಟ್ ಓಪನ್
* ಯಾವುದೇ ಬ್ರೌಸರ್ (ಒಪೇರಾ, ಫೈರ್ ಫಾಕ್ಸ್, ಮ್ಯಾಕ್ಸಾಥಾನ್) ಓಪನ್ ಮಾಡಿ, ಗೂಗಲ್ ಸರ್ಚ್ ನಲ್ಲಿ (/) ಟೈಪಿಸಿ
* ವೆಬ್ ಸೈಟ್ ಓಪನ್ ಆದ ಬಳಿಕ 'ಸುದ್ದಿಜಾಲ' ದ ಮೇಲಿರು ಮೂರು ಗೆರೆಗಳಂತ ಚಿನ್ಹೆ ಕ್ಲಿಕ್ ಮಾಡಿ
* ವೆಬ್ ಸೈಟ್ ನ ಸಕಲ ಲಿಂಕ್ ಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ಸುದ್ದಿಜಾಲದ ಬಲಬದಿಯಲ್ಲಿರುವ ಮಾರ್ಕ್ ಕ್ಲಿಕ್ ಮಾಡಿ

ಸುದ್ದಿಜಾಲಕ್ಕೆ ಇದೆ ಪ್ರತ್ಯೇಕ ಇಂಡೆಕ್ಸ್ ಪೇಜ್
* ನಗರ, ಬೆಂಗಳೂರು, ಕರ್ನಾಟಕ, ಕ್ರೀಡಾಲೋಕ, ವಾಣಿಜ್ಯ ಹೀಗೆ ಎಲ್ಲಾ ಲಿಂಕ್ ಗಳು ಕಾಣಿಸುತ್ತದೆ.
* ಇದರ ಜೊತೆಗೆ ಚಲನಚಿತ್ರ, ಅಂಕಣ, ವಿಡಿಯೋ ಇನ್ನಿತರ ಲಿಂಕ್ ಗಳನ್ನು ಕಾಣಬಹುದು.
ಎಲ್ಲಾ ಸುದ್ದಿಗಳ ಆಗರವಾಗಿರುವ 'ಸುದ್ದಿಜಾಲ' ಕ್ಲಿಕ್ ಮಾಡಿದರೆ ಲೇಟೆಸ್ಟ್ ಸುದ್ದಿಗಳು ನಿಮಗೆ ಸಿಗುತ್ತದೆ. ಇದೇ ರೀತಿ ಲಿಂಕ್ ಗಳು (ಉದಾ: ನಗರ, ಕರ್ನಾಟಕ. ಇತ್ಯಾದಿ) ಕ್ಲಿಕ್ ಮಾಡಿದ ಕಲೆಕ್ಷನ್ ಪೇಜ್ ಗೆ ಹೋಗುತ್ತದೆ.

ಟ್ರೆಂಡಿಂಗ್ ಟ್ಯಾಗ್ ಗಳಿರುತ್ತದೆ
ಸುದ್ದಿಜಾಲ ಲಿಂಕ್ ಗಳ ಕೆಳಗೆ ಇತ್ತೀಚಿನ ಟ್ರೆಂಡಿಂಗ್ ಟ್ಯಾಗ್ ಗಳಿರುತ್ತದೆ. ನಂತರ ಚಲನಚಿತ್ರ, ಯೂಟ್ಯೂಬ್ ಚಾನೆಲ್ ನ ವಿಡಿಯೋಗಳು, ಜ್ಯೋತಿಷ್ಯ, ಜೋಕ್ ಗಳನ್ನು ಕಾಣಬಹುದು. ಹಿಂದಿನ ವಾರ ಅತಿ ಹೆಚ್ಚು ಓದಲ್ಪಟ್ಟ ಸುದ್ದಿಗಳ ಲಿಂಕ್, ಮಿಸ್ ಮಾಡದೆ ಓದಲೇಬೇಕಾದ ಲಿಂಕ್ ಗಳು ನಿಮಗಾಗಿ ಸಿಗಲಿದೆ.

ಸೋದರ ತಾಣಗಳ ಲಿಂಕ್ ನಿಂದ ವೈವಿಧ್ಯತೆ
ಇವೆಲ್ಲದರ ಜೊತೆಗೆ ಸೋದರ ತಾಣಗಳಾದ ಗಿಜ್ ಬಾಟ್, ಡ್ರೈವ್ಸ್ ಸ್ಪಾರ್ಕ್, ನೇಟಿವ್ ಪ್ಲಾನೆಟ್, ಗುಡ್ ರಿಟರ್ನ್ಸ್.ಇನ್ ಲೇಖನಗಳನ್ನು ಓದಬಹುದು. ಜೊತೆಗೆ ಒನ್ ಇಂಡಿಯಾದ ಅಪ್ಲಿಕೇಷನ್, ಸೈಟ್ ಮ್ಯಾಪ್, ಗ್ಯಾಲರಿ ಲಿಂಕ್ ಗಳು ಸಿಗುತ್ತವೆ. ತಪ್ಪದೇ ಒನ್ ಇಂಡಿಯಾ ನ್ಯೂಸ್ ಲೆಟರ್ -ಸುದ್ದಿ ಸಾರಂಗಿಗೂ ಚಂದಾದಾರರಾಗಿ, ಹ್ಯಾಪಿ ಬ್ರೌಸಿಂಗ್.
-
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ










Click it and Unblock the Notifications