ದಿವಂಗತ ಗುರುಪಾದಪ್ಪ ನಾಗಮಾರಪಲ್ಲಿ ಸಂಕ್ಷಿಪ್ತ ಪರಿಚಯ
ಬೆಂಗಳೂರು, ನವೆಂಬರ್ 17 : ಬೀದರ್ ಕ್ಷೇತ್ರದ ಕೆಜೆಪಿ ಶಾಸಕ ಮತ್ತು ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶರಾಗಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.
ಬುಧವಾರ
ಬೆಳಗ್ಗೆ
ಬೀದರ್
ಜಿಲ್ಲೆಯ
ಔರಾದ್
ತಾಲೂಕಿನ
ಚಿಂತಾಕಿ
ಗ್ರಾಮದಲ್ಲಿ
ಗುರುಪಾದಪ್ಪ
ನಾಗಮಾರಪಲ್ಲಿ
ಅವರ
ಅಂತ್ಯಸಂಸ್ಕಾರ
ನಡೆಯಲಿದೆ.
ಮಂಗಳವಾರ
ಬೆಳಗ್ಗೆ
11
ಗಂಟೆಗೆ
ವಿಶೇಷ
ವಿಮಾನದಲ್ಲಿ
ಬೆಂಗಳೂರಿನಿಂದ
ಗುರುಪಾದಪ್ಪ
ನಾಗಮಾರಪಲ್ಲಿ
ಅವರ
ಮೃತದೇಹವನ್ನು
ಬೀದರ್ಗೆ
ತೆಗೆದುಕೊಂಡು
ಹೋಗಲಾಗುತ್ತದೆ.
[ಗುರುಪಾದಪ್ಪ
ನಾಗಮಾರಪಲ್ಲಿ
ವಿಧಿವಶ]
7 ಬಾರಿ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದದ್ದು. ಮೊದಲು ಔರಾದ್ ಕ್ಷೇತ್ರದ ಶಾಸಕರಾಗಿದ್ದ ಅವರು ಕ್ಷೇತ್ರ ಪುನರ್ವಿಂಗಡನೆ ನಂತರ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಗುರುಪಾದಪ್ಪ ನಾಗಮಾರಪಲ್ಲಿ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.......
*
ಗುರುಪಾದಪ್ಪ
ನಾಗಮಾರಪಲ್ಲಿ
ಬೀದರ್
ಕ್ಷೇತ್ರದ
ಹಾಲಿ
ಶಾಸಕ
(ಕೆಜೆಪಿ)
*
ತಂದೆ
ಸಂಗನಬಸಪ್ಪ
ನಾಗಮಾರಪಲ್ಲಿ
*
1984
ರಿಂದ
2007ರ
ತನಕ
ಔರಾದ್
ಶಾಸಕರಾಗಿ
ಕಾರ್ಯ
ನಿರ್ವಹಣೆ
*
2008ರಲ್ಲಿ
ಬೀದರ್
ಕ್ಷೇತ್ರದಿಂದ
ಶಾಸಕರಾಗಿ
ಆಯ್ಕೆ
*
2013ರ
ಚುನಾವಣೆಯಲ್ಲಿ
ಬೀದರ್
ಕ್ಷೇತ್ರದಿಂದ
ಕೆಜೆಪಿ
ಅಭ್ಯರ್ಥಿಯಾಗಿ
ಗೆಲುವು
*
1989ರಲ್ಲಿ
ಗೃಹ
ರಾಜ್ಯ
ಸಚಿವರಾಗಿ
ಕಾರ್ಯ
ನಿರ್ವಹಣೆ
*
1996-1998ರ
ಅವಧಿಯಲ್ಲಿ
ಸಂಪುಟ
ದರ್ಜೆಯ
ಅರಣ್ಯ
ಸಚಿವರಾಗಿ
ಕಾರ್ಯ
ನಿರ್ವಹಣೆ
*
2005-2006ರ
ಅವಧಿಯಲ್ಲಿ
ಅರಣ್ಯ,
ಪರಿಸರ
ಮತ್ತು
ಜೀವಿಶಾಸ್ತ್ರ
ಸಚಿವರಾಗಿ
ಕಾರ್ಯನಿರ್ವಹಣೆ
*
ಯಡಿಯೂರಪ್ಪ
ಅವರು
ಕೆಜೆಪಿ
ಕಟ್ಟಿದಾಗ
ಬಿಜೆಪಿ
ತೊರೆದು
ಕೆಜೆಪಿ
ಸೇರಿದ್ದರು
*
2013ರ
ವಿಧಾನಸಭೆ
ಚುನಾವಣೆಯಲ್ಲಿ
50,718
ಮತಗಳನ್ನು
ಪಡೆದು
ಜಯಗಳಿಸಿದ್ದರು
*
ಬೀದರ್
ಕ್ಷೇತ್ರದಲ್ಲಿ
ಕಾಂಗ್ರೆಸ್ನ
ರಹೀಮ್
ಖಾನ್
ಅವರನ್ನು
ಸೋಲಿಸಿದ್ದರು.