ಅಕ್ಟೋಬರ್ ತಿಂಗಳ ಕ್ಯಾಲೆಂಡರ್: ಕೆಂಪಾದವೋ ಎಲ್ಲಾ ಕೆಂಪಾದವು
ಪಿತೃಪಕ್ಷ ಇನ್ನೇನು ಮುಗಿಯಲಿದೆ, ಇದೇ ಶುಕ್ರವಾರ (ಸೆ 30) ಸರ್ವಪಿತೃ/ ಮಹಾಲಯ ಅಮವಾಸ್ಯೆ. ಅಕ್ಟೋಬರ್ ಒಂದರಿಂದ ನವರಾತ್ರಿ ಆರಂಭ.
ಅಕ್ಟೋಬರ್ ತಿಂಗಳ ಕ್ಯಾಲೆಂಡರ್ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಕೆಂಪು ಬಣ್ಣ ಕಣ್ಣಿಗೆ ರಾಚುವಂತಿದೆ. ದಸರಾ ಮತ್ತು ದೀಪಾವಳಿ ಎರಡೂ ಹಬ್ಬಗಳು ಅಕ್ಟೋಬರ್ ತಿಂಗಳಲ್ಲಿ ಬರುತ್ತಿರುವುದು ವಿಶೇಷ. (2016ನೇ ಸಾಲಿನ ಸರ್ಕಾರಿ ರಜೆ ದಿನಗಳ ಸಂಖ್ಯೆ ಇಳಿಕೆ)

.ಎರಡನೇ, ನಾಲ್ಕನೇ ಶನಿವಾರ, ಆ ರಜೆ, ಈ ರಜೆ ಅಂದು ಒಟ್ಟು 14 ದಿನಗಳ ರಜಾದ ಮಜಾ (ಅ1ರಿಂದ ನ 1ರವರೆಗೆ, ಭಾನುವಾರ ಸೇರಿ) ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ.
ದಸರಾ ರಜೆ ವಾರದ ಮೊದಲೆರಡು ದಿನದಲ್ಲಿ ಬಂದರೆ, ದೀಪಾವಳಿ ವಾರಾಂತ್ಯದಲ್ಲಿ ಬರಲಿದೆ. ಅಕ್ಟೋಬರ್ ಒಂದರಿಂದ, ನವೆಂಬರ್ ಒಂದರ ವರೆಗಿನ ರಜೆಯ ಪಟ್ಟಿ ಇಂತಿದೆ.
1. ಅಕ್ಟೋಬರ್ 2 (ಭಾನುವಾರ) - ಗಾಂಧಿ ಜಯಂತಿ ( ಸಾರ್ವತ್ರಿಕ ರಜೆ)
2. ಅಕ್ಟೋಬರ್ 8 (ಶನಿವಾರ) - ಎರಡನೇ ಶನಿವಾರ ( ಬ್ಯಾಂಕ್ ರಜೆ)
3. ಅಕ್ಟೋಬರ್ 10 (ಸೋಮವಾರ) - ಮಹಾನವಮಿ / ಆಯುಧಪೂಜೆ (ಸರಕಾರೀ ರಜೆ)
4. ಅಕ್ಟೋಬರ್ 11 (ಮಂಗಳವಾರ) - ವಿಜಯದಶಮಿ (ಸರಕಾರೀ ರಜೆ)
5. ಅಕ್ಟೋಬರ್ 12 (ಬುಧವಾರ) - ಮೊಹರಂ (ಸರಕಾರೀ ರಜೆ)
6. ಅಕ್ಟೋಬರ್ 15 (ಶನಿವಾರ) - ವಾಲ್ಮೀಕಿ ಜಯಂತಿ (ಸರಕಾರೀ ರಜೆ)
7. ಅಕ್ಟೋಬರ್ 22 (ಶನಿವಾರ) - ನಾಲ್ಕನೇ ಶನಿವಾರ ( ಬ್ಯಾಂಕ್ ರಜೆ)
8. ಅಕ್ಟೋಬರ್ 29 (ಶನಿವಾರ) - ನರಕ ಚತುರ್ದಶಿ (ಸರಕಾರೀ ರಜೆ)
9. ಅಕ್ಟೋಬರ್ 31 (ಸೋಮವಾರ) - ಬಲಿಪಾಡ್ಯಮಿ (ಸರಕಾರೀ ರಜೆ)
10. ನವೆಂಬರ್ 1 ಮಂಗಳವಾರ) - ಕರ್ನಾಟಕ ರಾಜ್ಯೋತ್ಸವ ( ಸಾರ್ವತ್ರಿಕ ರಜೆ)
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications