ಶಾಸಕ ಅನಿಲ್ ಲಾಡ್ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ
Recommended Video

ಬಳ್ಳಾರಿ, ಫೆಬ್ರವರಿ 05: ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರಿಗೆ ಸಂಕಷ್ಟ ಎದುರಾಗಿದೆ. 2003ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್ ಅವರ ಆಸ್ತಿ ಜಪ್ತಿಗೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ.
ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಮೈನಿಂಗ್ ಮೊಬೈಲ್ ಕ್ರಷರ್, ಸಂಡೂರು ನಲ್ಲಿ 2003ರಲ್ಲಿ ಓಂಕಾರಪ್ಪ ಅನ್ನುವ ಕಾರ್ಮಿಕ ಕನ್ವರ್ಟ ಬೆಲ್ಟ್ ನಲ್ಲಿ ತನ್ನ ಬಲಗೈ ನ್ನು ಕಳೆದು ಕೊಂಡಿದ್ದರು. ಅಗಿನ ಸಂದರ್ಭದಲ್ಲಿ ಅನಿಲ್ ಲಾಡ್ ಮತ್ತು ಪಿಎ ಅಸ್ಸಿ ಅವರ ಮೇಲೆ ಲೇಬರ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು.
2009ರಲ್ಲಿ ಲೇಬರ್ ಕೋರ್ಟ್ 3,75,620.ರೂ ಗಳು ಪರಿಹಾರವನ್ನು ನೀಡಲು ತೀರ್ಪನ್ನು ನೀಡಿತು. ಅ ಹಣವನ್ನು ತುಂಬಲಾಗಿತ್ತು.
ಆದರೆ, ಕಕ್ಷಿದಾರ ಹೆಚ್ಚಿನ ಪರಿಹಾರ ಬೇಕೆಂದು ಹೈಕೋರ್ಟ್ ಮೊರೆ ಹೋದರು. ನ್ಯಾಯಲಯವು 2,35.757,ರೂ,ಗಳು ಹೆಚ್ಚಿನ ಪರಿಹಾರ ನೀಡಲು ಸೂಚಿಸಿತ್ತು. ಆದರೆ, ಪರಿಹಾರ ಮೊತ್ತ ಮಾತ್ರ ಕೈ ಸೇರಿಲ್ಲ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ ಮುಂದೇನಾಯ್ತು ಓದಿ...

2003ರಲ್ಲಿ ನಡೆದ ಅಪಘಾತ ಪ್ರಕರಣ
ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಮೈನಿಂಗ್ ಮೊಬೈಲ್ ಕ್ರಷರ್, ಸಂಡೂರು ನಲ್ಲಿ 2003ರಲ್ಲಿ ಓಂಕಾರಪ್ಪ ಅನ್ನುವ ಕಾರ್ಮಿಕ ಕನ್ವರ್ಟ ಬೆಲ್ಟ್ ನಲ್ಲಿ ತನ್ನ ಬಲಗೈ ನ್ನು ಕಳೆದು ಕೊಂಡಿದ್ದರು. ಅಗಿನ ಸಂದರ್ಭದಲ್ಲಿ ಅನಿಲ್ ಲಾಡ್ ಮತ್ತು ಪಿಎ ಅಸ್ಸಿ ಅವರ ಮೇಲೆ ಲೇಬರ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯಕ್ಕೆ ಲಾಡ್ ಗೌರವವನ್ನು ಕೊಟ್ಟಿಲ್ಲ
ಈ ವಿಚಾರವಾಗಿ ನ್ಯಾಯಾಲಯವು,ಕಕ್ಷಿದಾರನ ಪರ ನ್ಯಾಯವಾದಿ ಸಿದ್ದಾರಮನಗೌಡ, ಶಾಸಕರಿಗೆ ನೋಟಿಸ್ ಕಳಿಸಿದರೂ ಕ್ಯಾರೆ ಅಂದಿಲ್ಲ. ನ್ಯಾಯಾಲಯಕ್ಕೆ ಲಾಡ್ ಗೌರವವನ್ನು ಕೊಟ್ಟಿಲ್ ಎಂಬುದನ್ನು ಅರಿತ ಹೈಕೋರ್ಟ್, ಸಂಡೂರು ನಲ್ಲಿ ಇರುವ ಕಚೇರಿ ಅಥವಾ ಮನೆಯಲ್ಲಿರುವ ಚರಾಸ್ತಿಯನ್ನು ಜಪ್ತಿ ಮಾಡಲು ಅದೇಶ ನೀಡಿದೆ.

ಮಾತುಕತೆ ವಿಫಲ
ಕೋರ್ಟ್ ಅಮಿನೊ, ವಕೀಲರು ಸಿದ್ದಾರಮನಗೌಡ, ಸಂಡೂರು, ಲಾಡ್ ಕಚೇರಿ ತೆರಳಿ ಜಪ್ತಿ ಮಾಡಲು ಮುಂದಾಗಿ ಇದ್ದರು. ಲಾಡ್ ಪರ ವಕೀಲರು ಕಾಲಾವಕಾಶ ಕೊಡಿ, ಸಾಹೇಬರು ದೆಹಲಿಯಲ್ಲಿದ್ದಾರೆ ಎಂದು ಸರಿಪಡಿಸಲು ಪ್ರಯತ್ನಗಳು ನಡೆಸಿದರು. ಆದರೆ, ಪ್ರಯತ್ನ ವಿಫಲವಾಯಿತು

ಪರಿಹಾರ ಹಣವನ್ನು ಚೆಕ್ ಮೂಲಕ ಕೋಡಿತ್ತೀವಿ
ಅಷ್ಟರಲ್ಲಿ ಲಾಡ್ ಕಚೇರಿ ಉದ್ಯೋಗ, ಕರ್ನಾಟಕ ರಾಜ್ಯಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರು. ಪಿ.ಕುಮಾರ್ ಸ್ವಾಮಿ ಪ್ರತ್ಯಕ್ಷವಾದರು, ಸಾರ್ ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೀವಿ ಪರಿಹಾರ ಹಣವನ್ನು ಚೆಕ್ ಮೂಲಕ ಕೋಡಿತ್ತೀವಿ. ಲಾಡ್ ಸಾರ್ ಜೊತೆಗೆ ಮಾತನಾಡಿ ಎಂದರು.

ಕಾರ್ಮಿಕನಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ
ಒಬ್ಬ ಕಾರ್ಮಿಕ ತನ್ನ ಜೀವನ ಹಾಳು ಮಾಡಿಕೊಂಡು 13 ವರ್ಷ ಕಳೆದು ಕೊಂಡರು ಸೂಕ್ತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಮಾತಕತೆ ಸದ್ಯ ಜಾರಿಯಲ್ಲಿದೆ. ಪರಿಹಾರಕ್ಕೆ ಸಂತ್ರಸ್ತ ಕಾರ್ಮಿಕ ಒಪ್ಪಿಕೊಳ್ಳದಿದ್ದರೆ, ಲಾಡ್ ಅವರ ಕಚೇರಿ ಜಪ್ತಿ ಮಾಡಿ ಪರಿಹಾರ ಸರಿದೂಗಿಸಲು, ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications