ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿಎಸ್ವೈ
ಬೆಂಗಳೂರು, ಏಪ್ರಿಲ್ 14 : ಶಿವಮೊಗ್ಗ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಜೆ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಮಲ್ಲೇಶ್ವರದಲ್ಲಿರುವ
ಪಕ್ಷದ
ಕಚೇರಿಯಲ್ಲಿ
ಗುರುವಾರ
ಬೆಳಗ್ಗೆ
11.30ರ
ಸುಮಾರಿಗೆ
ನಿರ್ಗಮಿತ
ಬಿಜೆಪಿ
ಅಧ್ಯಕ್ಷ
ಪ್ರಹ್ಲಾದ್
ಜೋಶಿ
ಅವರು
ಪಕ್ಷದ
ಧ್ವಜ
ನೀಡಿ,
ಯಡಿಯೂರಪ್ಪ
ಅವರಿಗೆ
ಅಧಿಕಾರವನ್ನು
ಹಸ್ತಾಂತರ
ಮಾಡಿದರು.
ರಾಜ್ಯ
ಬಿಜೆಪಿ
ಅಧ್ಯಕ್ಷರಾಗಿ
4ನೇ
ಬಾರಿಗೆ
ಯಡಿಯೂರಪ್ಪ
ಅವರು
ಅಧಿಕಾರ
ವಹಿಸಿಕೊಂಡರು.
[ಯಡಿಯೂರಪ್ಪ
ಮುಂದಿರುವ
6
ಪ್ರಮುಖ
ಸವಾಲುಗಳು]
ಕೇಂದ್ರ ಸಚಿವರಾದ ಅನಂತ್ ಕುಮಾರ್, ಜಿ.ಎಂ.ಸಿದ್ದೇಶ್ವರ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರ್.ಅಶೋಕ್, ಎಂ.ಪಿ.ರೇಣುಕಾಚಾರ್ಯ ಮುಂತಾದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಅಂಬೇಡ್ಕರ್ ಫೋಟೊ ಎಸೆದ ಬಿಎಸ್ ವೈ ಈಗ ರಾಜ್ಯಾಧ್ಯಕ್ಷ]
ಮಾಜಿ
ಮುಖ್ಯಮಂತ್ರಿ
ಮತ್ತು
ಶಿವಮೊಗ್ಗ
ಕ್ಷೇತ್ರದ
ಹಾಲಿ
ಸಂಸದ
ಯಡಿಯೂರಪ್ಪ
ಅವರಿಗೆ
ರಾಜ್ಯಾಧ್ಯಕ್ಷ
ಪಟ್ಟ
ಒಲಿದು
ಬಂದಿರುವುದು
ಇದು
4
ನೇ
ಬಾರಿ.
ಈ
ಹಿಂದೆ
1988,
1999
ಮತ್ತು
2007ರಲ್ಲಿ
ಯಡಿಯೂರಪ್ಪ
ರಾಜ್ಯಾಧ್ಯಕ್ಷ
ಹುದ್ದೆ
ನಿಭಾಯಿಸಿದ್ದರು.
Dr. B.R.Ambedkar's 125th Birth anniversary celebrations at State office today by Sr.Leaders & Karyakartas... pic.twitter.com/0rosSeGLC2
— BJP Karnataka (@bjpkarnataka) April 14, 2016
ಸಂಜೆ
ಸಮಾವೇಶ
:
ಇಂದು
ಸಂಜೆ
4.30ಕ್ಕೆ
ಅರಮನೆ
ಮೈದಾನ
(ಗಾಯತ್ರಿ
ವಿಹಾರ)ದಲ್ಲಿ
ಬಿಜೆಪಿ
ಕಾರ್ಯಕರ್ತರ
ಬೃಹತ್
ಸಮಾವೇಶ
ಆಯೋಜಿಸಲಾಗಿದ್ದು,
ಯಡಿಯೂರಪ್ಪ
ಅವರು
ಕಾರ್ಯಕರ್ತರನ್ನು
ಉದ್ದೇಶಿಸಿ
ಮಾತನಾಡಲಿದ್ದಾರೆ.