ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 9894 ಜನರಿಗೆ ಕೊವಿಡ್-19 ಪಾಸಿಟಿವ್!
ಬೆಂಗಳೂರು,
ಸಪ್ಟೆಂಬರ್.13:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತರ
ಸಂಖ್ಯೆಯು
ಪ್ರತಿನಿತ್ಯ
9
ಸಾವಿರದ
ಗಡಿ
ದಾಟುತ್ತಿದೆ.
ಕಳೆದ
24
ಗಂಟೆಗಳಲ್ಲೇ
ಕರ್ನಾಟಕದಲ್ಲಿ
9894
ಜನರಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ರಾಜ್ಯದಲ್ಲಿ
ಒಂದೇ
ದಿನ
ಕೊರೊನಾವೈರಸ್
ಸೋಂಕಿಗೆ
104
ಜನರು
ಪ್ರಾಣ
ಬಿಟ್ಟಿದ್ದು,
ಒಟ್ಟು
ಸಾವಿನ
ಸಂಖ್ಯೆ
7265ಕ್ಕೆ
ಏರಿಕೆಯಾಗಿದೆ.
ಕೊವಿಡ್-19
ಸೋಂಕಿತ
ಪ್ರಕರಣಗಳ
ಬಗ್ಗೆ
ರಾಜ್ಯ
ಆರೋಗ್ಯ
ಮತ್ತು
ಕುಟುಂಬ
ಇಲಾಖೆ
ಹೆಲ್ತ್
ಬುಲೆಟಿನ್
ಬಿಡುಗಡೆ
ಮಾಡಿದೆ.
ಭಾರತದಲ್ಲಿ
ಕೊವಿಡ್-19
ಸೋಂಕಿತರಿಗೆ
ಆಕ್ಸಿಜನ್
ಕೊರತೆ
ಆತಂಕ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಒಟ್ಟು
ಸಂಖ್ಯೆ
459445ಕ್ಕೆ
ಏರಿಕೆಯಾಗಿದ್ದು,
ಈ
ಪೈಕಿ
352958
ಸೋಂಕಿತರು
ಗುಣಮುಖರಾಗಿದ್ದಾರೆ.
99203
ಸಕ್ರಿಯ
ಪ್ರಕರಣಗಳಿವೆ.
ಕಳೆದ
24
ಗಂಟೆಗಳಲ್ಲಿ
8402
ಕೊವಿಡ್-19
ಸೋಂಕಿತರು
ಗುಣಮುಖರಾಗಿ
ಆಸ್ಪತ್ರೆಗಳಿಂದ
ಡಿಸ್ಚಾರ್ಜ್
ಆಗಿದ್ದಾರೆ.
ರಾಜ್ಯದಲ್ಲಿ
ಎಷ್ಟು
ಮಂದಿಗೆ
ಕೊರೊನಾವೈರಸ್
ತಪಾಸಣೆ?
ಕೊರೊನಾವೈರಸ್
ಸೋಂಕು
ಹರಡುವಿಕೆ
ಆತಂಕದ
ನಡುವೆ
ಸಾರ್ವಜನಿಕರನ್ನು
ಕೊವಿಡ್-19
ತಪಾಸಣೆಗೆ
ಒಳಪಡಿಸುವುದು
ತುರ್ತು
ಅಗತ್ಯವಾಗಿದೆ.
ರಾಜ್ಯದಲ್ಲಿ
ಒಂದೇ
ದಿನ
31657
ಜನರನ್ನು
ರಾಪಿಡ್
ಆಂಟಿಜೆನ್
ಡಿಟೆಕ್ಷನ್
ತಪಾಸಣೆಗೆ
ಒಳಪಡಿಸಲಾಗಿದ್ದು,
36298
ಜನರಿಗೆ
RT-PCR
ವೈದ್ಯಕೀಯ
ತಪಾಸಣೆ
ನಡೆಸಲಾಗಿದೆ.
ಒಂದೇ
ದಿನ
67955
ಜನರನ್ನು
ಕೊವಿಡ್-19
ಟೆಸ್ಟ್
ಗೆ
ಒಳಪಡಿಸಲಾಗಿದೆ.
ರಾಜ್ಯದಲ್ಲಿ
ಇದುವರೆಗೂ
38,00,976
ಜನರಿಗೆ
ಕೊವಿಡ್-19
ತಪಾಸಣೆಗೆ
ಒಳಪಡಿಸಲಾಗಿದೆ.
Recommended Video
ಯಾವ
ಜಿಲ್ಲೆಗಳಲ್ಲಿ
ಎಷ್ಟು
ಕೊರೊನಾವೈರಸ್
ಕೇಸ್?:
ರಾಜ್ಯದಲ್ಲಿ
ಒಟ್ಟು
9894
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
165,
ಬಳ್ಳಾರಿ
661,
ಬೆಳಗಾವಿ
318,
ಬೆಂಗಳೂರು
ಗ್ರಾಮಾಂತರ
216,
ಬೆಂಗಳೂರು
3479,
ಬೀದರ್
82,
ಚಾಮರಾಜನಗರ
80,
ಚಿಕ್ಕಬಳ್ಳಾಪುರ
85,
ಚಿಕ್ಕಮಗಳೂರು
171,
ಚಿತ್ರದುರ್ಗ
232,
ದಕ್ಷಿಣ
ಕನ್ನಡ
404,
ದಾವಣಗೆರೆ
144,
ಧಾರವಾಡ
199,
ಗದಗ
198,
ಹಾಸನ
426,
ಹಾವೇರಿ
191,
ಕಲಬುರಗಿ
214,
ಕೊಡಗು
33,
ಕೋಲಾರ
73,
ಕೊಪ್ಪಳ
259,
ಮಂಡ್ಯ
246,
ಮೈಸೂರು
665,
ರಾಯಚೂರು
190,
ರಾಮನಗರ
38,
ಶಿವಮೊಗ್ಗ
299,
ತುಮಕೂರು
294,
ಉಡುಪಿ
126,
ಉತ್ತರ
ಕನ್ನಡ
141,
ವಿಜಯಪುರ
30,
ಯಾದಗಿರಿ
235
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.