ಸಲಿಂಗಿಯ ಕಣ್ಣುಕಟ್ಟಿ ಕಟ್ಟಡದಿಂದ ಕೆಳಕ್ಕೆ ದಬ್ಬಿ ಕೊಂದರು!
ಮೊಸುಲ್: ಸಲಿಂಗಿಯಾಗಿದ್ದ ಎಂಬ ಕಾರಣಕ್ಕಾಗಿ ಆತನ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ನೂಕಿ ಕೊಲ್ಲಲಾಗಿದೆ. ಈ ಘಟನೆ ನಡೆದಿರುವುದು ಇರಾಕ್ ನ ಉತ್ತರ ಭಾಗದ ಮೊಸುಲ್ ನಗರದಲ್ಲಿ. ಹಾಗೆ ಕೊಂದವರು ಐಸ್ಐಎಸ್ ಉಗ್ರರು.
ತಳ್ಳುವ ಮೊದಲು ಪಟ್ಟಿ ಮಾಡಿ ತರಲಾಗಿರುವ ಆತನ ಓದಿ ಹೇಳಲಾಗಿದೆ. ಆನಂತರ ಆತನನ್ನು ಕಟ್ಟಡದ ಮೇಲಿಂದ ತಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಯಮದಂತೆ, ಸಲಿಂಗ ಕಾಮ ಅಪರಾಧ. ಇದಕ್ಕೆ ಮರಣ ದಂಡನೆಯೇ ಶಿಕ್ಷೆ. ಸಲಿಂಗ ಕಾಮದಲ್ಲಿ ತೊಡಗುವ ಯಾರೇ ಇರಲಿ, ಅಂಥವರನ್ನು ಎತ್ತರದ ಕಟ್ಟಡದ ಮೇಲಿಂದ ನೂಕಬೇಕು ಅಥವಾ ಜನರ ಮುಂದೆ ಕಟ್ಟಿಹಾಕಿ ಕಲ್ಲುಗಳಿಂದ ಹೊಡೆದು ಸಾಯಿಸಬೇಕೆಂಬುದು ಅವರ ನಿಯಮ. ಹಾಗಾಗಿಯೇ ಇರಾಕ್ ನ ಖೈದಿಯೊಬ್ಬನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಇನ್ನೂ ಕೆಲವು ಬಾರಿ ಸಲಿಂಗಿಗಳನ್ನ ಜನನಿಬಿಡ ಪ್ರದೇಶಕ್ಕೆ ತಂದು ಮಂಡಿಯೂರಿ ಕೂರಿಸಲಾಗುತ್ತದೆ. ಆತನ ಮುಂದೆ ಐಸ್ ಐಸ್ ಸಂಘಟನೆಯ ಉಗ್ರನೊಬ್ಬ ಆತ ಎಸಗಿದ ತಪ್ಪುಗಳನ್ನು ಓದಿ ಹೇಳುತ್ತಾನೆ. ಆನಂತರ, ಆತ ಕತ್ತು ಕತ್ತರಿಸಲಾಗುತ್ತದೆ.
ಚಿತ್ರ ಕೃಪೆ: ಟ್ವೀಟರ್
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications