ಯುರೋಪಿಗೂ ಲಗ್ಗೆ ಇಟ್ಟ ಕನ್ನಡದ ಏಕೈಕ ಆನ್ಲೈನ್ ರೇಡಿಯೋ!
ಕನ್ನಡದ ಮೊಟ್ಟ ಮೊದಲ ಹಾಗು ಏಕೈಕ ಆನ್ ಲೈನ್ ರೇಡಿಯೋ ಆಗಿರುವ 'ನಮ್ ರೇಡಿಯೋ' ಕಳೆದ 2016ನೇ ಇಸ್ವಿ ಫೆಬ್ರವರಿಯಿಂದ ಯಶಸ್ವಿಯಾಗಿ ಭಾರತ, ಯುಎಸ್ಎ ಹಾಗು ಗಲ್ಫ್ ಈ ಚಾನಲ್ ಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.
ವಿದೇಶಿ ಕನ್ನಡಿಗರ ಅಚ್ಚು ಮೆಚ್ಚಿನ 'ನಮ್ ರೇಡಿಯೋ' ಈಗ ಯುರೋಪ್ ನ ವಿವಿಧ ದೇಶಗಳಲ್ಲಿ ನೆಲೆಸಿರುವ ನಮ್ಮ ಕನ್ನಡ ಬಂಧುಗಳ ಒತ್ತಾಯದ ಮೇರೆಗೆ ಈಗ ನಾಲ್ಕನೆಯದಾಗಿ ಮತ್ತೊಂದು ಹೊಸ ಚಾನಲ್ 'ನಮ್ ರೇಡಿಯೋ' "ಯುರೋಪ್"ಅನ್ನು ಪ್ರಾರಂಭಿಸಿದೆ.

ಲಂಡನ್ನಿನಲ್ಲಿರುವ ಕನ್ನಡಿಗರ ಸಂಘಟನೆಯಾದ "ಕನ್ನಡಿಗರು ಯುಕೆ" ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹೊಸ " EUROPE " ಚಾನಲ್ ನ್ನು "ಕನ್ನಡಿಗರು ಯುಕೆ" ಸಂಘಟನೆಯ ಅಧ್ಯಕ್ಷರಾದ ಪವನ್ ಮೈಸೂರುರವರು ಅವರು ನವೆಂಬರ್ 03ರಂದು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ "ನಮ್ ರೇಡಿಯೋ"ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಗಿರಿಧರರಾವ್ ಹವಲ್ದಾರ್, ಸಿಇಒ ಅವನಿಧರ ಹವಲ್ದಾರ್ ಹಾಗು ಜನರಲ್ ಮ್ಯಾನೇಜರ್ ಪೂಜಾ ಉಪೇಂದ್ರ ಹಾಜರಿದ್ದರು.
"ಕನ್ನಡಿಗರು ಯುಕೆ"ಪದಾಧಿಕಾರಿಗಳಾದ ಯೋಗೇಶ್ ಹಾಗು ಗಣಪತಿ ಭಟ್ ಮತ್ತಿತರರು "ನಮ್ ರೇಡಿಯೋ"ದ ಈ ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ವಿಷಯವನ್ನು ತಮ್ಮ ಜನಪ್ರಿಯ ಮಾಧ್ಯಮವಾದ ಟಿವಿ ಯಲ್ಲಿ ಪ್ರಸಾರ ಮಾಡುವುದಕ್ಕಾಗಿ/ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಾಗಿ ಈಗ ವೀಡಿಯೋ/ಫೋಟೋಗಳೊಡನೆ ನೀಡುತ್ತಾ ಕನ್ನಡ ಕಟ್ಟುವ, ಬೆಳೆಸುವ ಹಾಗು ಉಳಿಸುವ ಈ ಕೆಲಸಕ್ಕೆ ತಾವು ಸಹಕಾರ ನೀಡಬೇಕೆಂದು ಅವನಿಧರ ಹವಲ್ದಾರ್ ಕೇಳಿಕೊಂಡಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications