ಮಂಗಳನಲ್ಲಿ ಪಿರಮಿಡ್ ಕಂಡ ಕ್ಯೂರಿಯಾಸಿಟಿ
ನ್ಯೂಯಾರ್ಕ್, ಜೂ. 23: ಮಂಗಳನ ಅಂಗಳದಲ್ಲಿ ಪಿರಮಿಡ್ ಆಕಾರದ ರಚನೆಗಳು ಪತ್ತೆಯಾಗಿವೆ. ಅಮೆರಿಕದ ಬಾಹ್ಯಾಕಾಶ ಕೇಂದ್ರ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ನೌಕೆಯು ಕೆಂಪು ಗ್ರಹದದಲ್ಲಿ ಪಿರಮಿಡ್ನಂತಹ ರಚನೆ ಪತ್ತೆಮಾಡಿದ್ದು ಫೋಟೋ ರವಾನಿಸಿದೆ.
ಮಂಗಳನಲ್ಲಿ ಹಿಂದೆ ಜೀವಿಗಳು ಇದ್ದರಿಬಹದು ಎಂಬ ವಾದಕ್ಕೆ ಮತ್ತಷ್ಟು ಇದು ಮತ್ತಷ್ಟು ಪುಷ್ಟಿ ನೀಡಿದೆ. ಮೇ 7ರಂದೇ ತೆಗೆದಿರುವ ಚಿತ್ರವನ್ನು ಇದೀಗ ಬಹಿರಂಗ ಮಾಡಲಾಗಿದೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ನೋಡಿದ್ದೀರಾ?]

ಕ್ಯೂರಿಯಾಸಿಟಿ ರೋವರ್ನಲ್ಲಿರುವ ಮಾಸ್ಟರ್ ಕ್ಯಾಮೆರಾ ಪಿರಮಿಡ್ನ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಪಿರಮಿಡ್ ಮನುಷ್ಯ ನಿರ್ಮಿತ ಹೌದೋ ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು ವಿಜ್ಞಾನಿಗಳ ಮುಂದಿನ ಸವಾಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇದುವರೆಗೂ ಮಂಗಳನ ಅಂಗಳದಲ್ಲಿ ಸೆರೆಹಿಡಿದುರುವ ರಚನೆಗಳಲ್ಲಿ ಪಿರಮಿಡ್ ಮಹತ್ವದ್ದು ಎಂದು ನಾಸಾ ತಿಳಿಸಿದೆ. ಇದಲ್ಲೂ ಮೊದಲು ಮಂಗಳನ ಮಣ್ಣಿನಲ್ಲಿ ಮಂಜುಗಡ್ಡೆ ಮತ್ತು ನೀರಿನ ಅಂಶ ಇದೆ ಎಂದು ಹೇಳಲಾಗಿತ್ತು.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]
ಮಂಗಳ ಗ್ರಹದ ವಾತಾವರಣ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಅಮೆರಿಕದ ಕ್ಯೂರಿಯಾಸಿಟಿ ರೋವರ್ ಮತ್ತು ಭಾರತದ ಮಂಗಳಯಾನ ನಿರಂತರ ಸಂಶೋಧನೆಯಲ್ಲಿ ತೊಡಗಿವೆ. ಮಂಗಳ ಗ್ರಹದ ಮೇಲೆ ಆಗುತ್ತಿರುವ ಬದಲಾವಣೆಗಳ ಚಿತ್ರವನ್ನು ಆಗಾಗ ರವಾನಿಸುತ್ತಿವೆ.
2015ರ ಗ್ರಹಣ ಪಟ್ಟಿ
ಮಂಗಳನ ಅಂಗಳದಲ್ಲಿ ಪಿರಮಿಡ್ ಹೇಗಿದೆ ವಿಡಿಯೋ ನೋಡಿ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications