ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಠ್ಮಂಡು : ಜಲವಿದ್ಯುತ್ ಸ್ಥಾವರದ ಬಳಿ ಅನುಮಾನಾಸ್ಪದ ಸ್ಫೋಟ

|
Google Oneindia Kannada News

ಕಠ್ಮಂಡು, ಏಪ್ರಿಲ್ 29: ನೇಪಾಳದ ಸಂಖುವಸಭ ಜಿಲ್ಲೆಯಲ್ಲಿ ಭಾರತ ನಿರ್ಮಿಸಿದ್ದ ಜಲವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ.

"ಅರುಣ್ -3 ಜಲವಿದ್ಯುತ್ ಯೋಜನೆಯನ್ನು ಗುರಿಯಾಗಿರಿಸಿಕೊಂಡು ಏ.28 ರ ಶನಿವಾರ ಮಧ್ಯರಾತ್ರಿಯ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ವರದಿಗಳು ತಿಳಿಸಿವೆ.

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಸ್ಫೋಟ, 10 ಜನರಿಗೆ ಗಾಯರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಸ್ಫೋಟ, 10 ಜನರಿಗೆ ಗಾಯ

2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ ಮೋದಿ ಈ ಯೋಜನೆಗೆ ಶಿಲಾನ್ಯಾಸ ಹಾಕಿದ್ದರು. ಮುಂದಿನ ತಿಂಗಳು ನೇಪಾಳಕ್ಕೆ ಭೇಟಿ ನೀಡುವ ಸಮಯದಲ್ಲಿ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದರು. ಆದರೆ ಇದ್ದಕ್ಕಿದ್ದಂತೆ ಇಲ್ಲಿ ಸಂಭವಿಸಿದ ಸ್ಫೋಟ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Minor blast at Nepal hydroelectricity project

2020 ರ ಹೊತ್ತಿಗೆ ಈ ಯೋಜನೆ ಸಂಫೂರ್ಣವಾಗಲಿದೆ. ಏ.17 ರಂದಷ್ಟೇ ಕಟ್ಮಂಡುವಿನ ಬಿರತ್ ನಗರ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿಯೂ ಸ್ಫೋಟ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A minor explosion took place at a hydropower project in Nepal's Sankhuwasabha district on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X