ವಿಡಿಯೋ : 16 ಬಾರಿ ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ
ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಭಾರತೀಯ ನೌಕಾದಳದ ಅಧಿಕಾರಿ ಕುಲಭೂಷಣ ಯಾದವ್ ರನ್ನು ಗೂಢಚಾರಿ ಎಂದು ಆರೋಪಿಸಿ ಗಲ್ಲುಶಿಕ್ಷೆ ನೀಡಿರುವ ಪಾಕಿಸ್ತಾನದ ವಿರುದ್ಧ ಮೇಲ್ಮನವಿ ವಿಚಾರಣೆ
ಹೇಗ್, ಮೇ 15: ನೆದರ್ಲೆಂಡ್ ನಲ್ಲಿರುವ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಭಾರತೀಯ ನೌಕಾದಳದ ಅಧಿಕಾರಿ ಕುಲಭೂಷಣ ಯಾದವ್ ರನ್ನು ಗೂಢಚಾರಿ ಎಂದು ಆರೋಪಿಸಿ ಪಾಕಿಸ್ತಾನ ಗಲ್ಲುಶಿಕ್ಷೆ ನೀಡಿದೆ.
ಈ ಆದೇಶದ ವಿರುದ್ಧ ಕೋರ್ಟಿನಲ್ಲಿ ಭಾರತ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ಸೋಮವಾರ ಮಧ್ಯಾಹ್ನ 1.30ರಿಂದ ಜಾರಿಯಲ್ಲಿದೆ.
* ಭಾರತದಿಂದ ವಾದ ಮಂಡನೆ ಮುಕ್ತಾಯ. ಇಂದೇ ತೀರ್ಪು ಹೊರ ಬೀಳುವ ಸಾಧ್ಯತೆ ಕಡಿಮೆ.
* 16 ಬಾರಿ ಭಾರತದ ಮನವಿ ತಿರಸ್ಕರುವ ಪಾಕಿಸ್ತಾನ, ಕುಲಭೂಷಣ್ ಮೇಲೆ ಒತ್ತಡ ಹೇರಿ ಗೂಢಚಾರಿಕೆ ಮಾಡಿದ ಆರೋಪ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂದು ಹರೀಶ್ ಸಾಳ್ವೆ ವಾದ.
* ಕುಲಭೂಷನ್ ವಿಚಾರಣೆ ಬಗ್ಗೆ ಭಾರತಕ್ಕೆ ತಿಳಿಸದ ಪಾಕಿಸ್ತಾನವು ಕಾನೂನು ಉಲ್ಲಂಘಿಸಿದೆ
* ವಿಯೆನ್ನಾ ಒಪ್ಪಂದ ಮುರಿದಿರುವ ಪಾಕಿಸ್ತಾನ, ಕೈದಿಗಳ ವಿಚಾರಣೆ ನಿಯಮ ಉಲ್ಲಂಘಿಸಿದೆ.
* ಅಂತಾರಾಷ್ಟ್ರೀಯ ಕೋರ್ಟಿನ ಆದೇಶ ಹೊರ ಬರುವ ಮೊದಲೇ ಯಾದವ್ ರನ್ನು ಪಾಕಿಸ್ತಾನ ಗಲ್ಲಿಗೇರಿಸುವ ಭೀತಿ ಇದೆ.
* ಕುಲಭೂಷಣ್ ಯಾದವ್ ವಿರುದ್ಧ ಹಾಕಲಾಗಿರುವ ಚಾರ್ಜ್ ಶೀಟ್ ಕೂಡಾ ಭಾರತಕ್ಕೆ ನೀಡಿಲ್ಲ.
* ಕುಲಭೂಷಣ್ ಯಾದವ್ ಪರ ದೀಪಕ್ ಮಿತ್ತಲ್ ಹಾಗೂ ಹರೀಶ್ ಸಾಳ್ವೆ ಅವರಿಂದ ವಾದ ಮಂಡನೆ

* ಕುಲಭೂಷಣ್ ಯಾದವ್ ಅವರನ್ನು ಭೇಟಿ ಮಾಡಲು ಯಾದವ್ ಅವರ ತಂದೆ ತಾಯಿಗೆ ಅವಕಾಶ ನೀಡಿಲ್ಲ
* ಯಾದವ್ ತಂದೆ ತಾಯಿಗೆ ನೀಡಬೇಕಾಗಿದ್ದ ವೀಸಾಕ್ಕೆ ಪಾಕಿಸ್ತಾನ ತಡೆ ನೀಡಿರುವುದು ಏಕೆ?
* ಅಂತಾರಾಷ್ಟ್ರೀಯ ಕೋರ್ಟಿನ ಆದೇಶ ಹೊರ ಬರುವ ಮೊದಲೇ ಯಾದವ್ ರನ್ನು ಪಾಕಿಸ್ತಾನ ಗಲ್ಲಿಗೇರಿಸುವ ಭೀತಿ ಇದೆ.
* ಕುಲಭೂಷಣ್ ಯಾದವ್ ವಿರುದ್ಧ ಹಾಕಲಾಗಿರುವ ಚಾರ್ಜ್ ಶೀಟ್ ಕೂಡಾ ಭಾರತಕ್ಕೆ ನೀಡಿಲ್ಲ.
ಕುಲಭೂಷಣ ಯಾದವ್ ವಿರುದ್ ಪಾಕಿಸ್ತಾನದ ಸೇನಾ ಕೋರ್ಟ್ ನೀಡಿದ ಗಲ್ಲುಶಿಕ್ಷೆ ಆದೇಶಕ್ಕೆ ಅಂತಾರಾಷ್ಟ್ರೀಯ ಕೋರ್ಟ್ (ಐಸಿಜೆ) ಕಳೆದ ವಾರ ತಡೆಯಾಜ್ಞೆ ನೀಡಿತ್ತು.

ಈ ಕುರಿತಂತೆ ಮೇ 15ರ ಮಧ್ಯಾಹ್ನ 1.30(ಭಾರತೀಯ ಕಾಲಮಾನ ಪ್ರಕಾರ) ವಿಚಾರಣೆ ಆರಂಭವಾಗಿದೆ. ಭಾರತದ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸುಮಾರು ಒಂದು ಗಂಟೆಗಳ ಕಾಲ ತಮ್ಮ ವಾದ ಮಂಡಿಸಲಿದ್ದಾರೆ.
#WATCH Arguments by India before International Court of Justice in Kulbhushan Jadhav case, in The Hague, Netherlands https://t.co/1d4En7XlJU
— ANI (@ANI_news) May 15, 2017
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications