ಟ್ವೀಟ್ಸ್ : ಭೂಕಂಪಕ್ಕೆ ತತ್ತರಿಸಿದ ಕ್ರಿಕೆಟರ್ ಸೆಹ್ವಾಗ್
ನವದೆಹಲಿ, ಅ.26: ಉತ್ತರ ಪಾಕಿಸ್ತಾನದಲ್ಲಿ ಭೂಕಂಪವಾದ ಪರಿಣಾಮ ಉತ್ತರ ಭಾರತದಲ್ಲಿ ಭಾರಿ ಕಂಪನ ಉಂಟಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಭಾಗದ ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿ ಕೇಂದ್ರ ಸ್ಥಾನವಾಗಿರುವ ಈ ಭೂಕಂಪದ ತೀವ್ರತೆ ರಿಕ್ಚರ್ ಮಾಪಕದಲ್ಲಿ 7.7ರಷ್ಟಿದೆ. ಭೂಕಂಪದ ಅನುಭವಗಳು, ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕ್ರಿಕೆಟರ್ ಸೆಹ್ವಾಗ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.
ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ (after shock)ದ ಬಗ್ಗೆ ಅನೇಕ ಸಂದೇಶಗಳು ಹರಿದು ಬರುತ್ತಿವೆ. ಹಿಂದೂ ಕುಶ್ ಪರ್ವತಪ್ರದೇಶದಲ್ಲಿ ಹಿಮಪಾತದಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸುಮಾರು ನಾಲ್ಕು ಮಂದಿ ಸಾವು ಹಾಗೂ 20 ಮಂದಿಗೆ ಗಾಯವಾಗಿರುವ ಪ್ರಾಥಮಿಕ ವರದಿ ಸ್ವಾತ್ ಪ್ರದೇಶದಿಂದ ಬಂದಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]
Earthquake. Sitting outside n having lunch. सब हिल रहा है भाई
Posted by Virender Sehwag on26 October 2015
ದೆಹಲಿಯಲ್ಲಿರುವ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಅವರು ಸುಮಾರು 2.30ರ ನಂತರ ಭೂಕಂಪದ ಅನುಭವವನ್ನು ಹಂಚಿಕೊಂಡಿದ್ದಾರೆ. ಊಟ ಮಾಡುತ್ತಾ ಕುಳಿತ್ತಿದ್ದೆ. ಎಲ್ಲವೂ ಅಲ್ಲಾಡುತ್ತಿದೆ ಎಂದಿದ್ದಾರೆ. [ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ]
ಉತ್ತರ ಭಾರತದಲ್ಲಿ ಜನರು ಕಚೇರಿ ಹಾಗೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ದೆಹಲಿ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಮುಂಬೈ, ಕೋಲ್ಕತ್ತ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವೆಡೆ ಭೂಮಿ ಕಂಪನದ ಅನುಭವವಾಗಿದೆ.

ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ
ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ (after shock)ದ ಬಗ್ಗೆ ಅನೇಕ ಸಂದೇಶಗಳು ಹರಿದು ಬರುತ್ತಿವೆ. ಹಿಂದೂ ಕುಶ್ ಪರ್ವತಪ್ರದೇಶದಲ್ಲಿ ಹಿಮಪಾತದಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸುಮಾರು ನಾಲ್ಕು ಮಂದಿ ಸಾವು ಹಾಗೂ 20 ಮಂದಿಗೆ ಗಾಯವಾಗಿರುವ ಪ್ರಾಥಮಿಕ ವರದಿ ಸ್ವಾತ್ ಪ್ರದೇಶದಿಂದ ಬಂದಿದೆ.
|
ಸೆಹ್ವಾಗ್ ಅವರು ಎಲ್ಲಿದ್ದರೂ ಭೂಕಂಪ
ಸೆಹ್ವಾಗ್ ಅವರು ಮೈದಾನದಲ್ಲಿದ್ದಾಗ ಬೌಲರ್ ಗಳಿಗೆ ಭೂಕಂಪದ ಅನುಭವವಾಗುತ್ತಿತ್ತು ಎಂದು ಟ್ವೀಟ್.
|
ನಿಮ್ಮ ಅನುಭವವನ್ನು ಟ್ವೀಟ್ ಮಾಡಿ
ನಿಮ್ಮ ಅನುಭವವನ್ನು ಟ್ವೀಟ್ ಮಾಡಿ, ದೆಹಲಿ, ಕಾಶ್ಮೀರ, ಹರ್ಯಾಣ ಹಾಗೂ ಪಂಜಾಬ್ ನಿಂದ ಟ್ವೀಟ್ ಗಳು ಹೀಗಿವೆ. ನಿಮ್ಮ ಅನುಭವವನ್ನು ಟ್ವೀಟ್ ಮಾಡಿ
|
ಸ್ವಾತ್ ನಲ್ಲಿ ಕಂಪನ, ಮರು ಕಂಪನ
ಸ್ವಾತ್ ನಲ್ಲಿ ಕಂಪನ, ಮರು ಕಂಪನ ಪಾಕಿಸ್ತಾನದಲ್ಲಿ 10 ಜನ ಸಾವು ಹಾಗೂ 20 ಜನಕ್ಕೆ ಗಾಯವಾಗಿದೆ.
|
ಭೂಕಂಪಕ್ಕೆ ತತ್ತರಿಸಿದ ಜನರು
ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಭೂಕಂಪಕ್ಕೆ ತತ್ತರಿಸಿದ ಜನರು.
|
ಭೂಕಂಪ ಆದಾಗ ಏನು ಮಾಡಬೇಕು
ಭೂಕಂಪ ಆದಾಗ ಏನು ಮಾಡಬೇಕು? ಟ್ವೀಟ್ ಮಾಡುವುದನ್ನು ಬಿಟ್ಟು ಕಟ್ಟಡದ ಹೊರಗೆ ಬನ್ನಿ.
|
ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್
ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್
|
ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನ
ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನದ ಅನುಭವದ ವಿಡಿಯೋ ತುಣುಕು
|
ಲೂಧಿಯಾನದಿಂದ ಬಂದ ಕಂಪನ ವಿಡಿಯೋ
ಲೂಧಿಯಾನದಿಂದ ಬಂದ ಕಂಪನ ವಿಡಿಯೋ ತುಣುಕು, ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಭಾರತವನ್ನು ಕಂಪನದಿಂದ ಕಾಪಾಡಿತೆ?
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications