ಇರಾಕ್ ಮೇಲಿನ ವೀಸಾ ನಿರ್ಬಂಧ ತೆರವು : ಡೊನಾಲ್ಡ್ ಟ್ರಂಪ್
ಯುಎಸ್ ಕಾಂಗ್ರೆಸ್ಸಿನಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾನ್ಸಾಸ್ ಶೂಟಿಂಗ್, ವಲಸೆ ನೀತಿ, ಉದ್ಯೋಗ, ಆರೋಗ್ಯ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು.
ವಾಷಿಂಗ್ಟನ್,ಮಾರ್ಚ್ 01: ಯುಎಸ್ ಕಾಂಗ್ರೆಸ್ಸಿನಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾನ್ಸಾಸ್ ಶೂಟಿಂಗ್, ವಲಸೆ ನೀತಿ, ಉದ್ಯೋಗ, ಆರೋಗ್ಯ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು.
ಕಾನ್ಸಾಸ್ ಶೂಟಿಂಗನ್ನು ಕಟುವಾಗಿ ಖಂಡಿಸಿದ ಟ್ರಂಪ್, ನಾವು ಎಂಥಾ ಪರಿಸ್ಥಿತಿಯಲ್ಲೂ ಒಗ್ಗಟ್ಟಾಗಿ ನಿಂತು ದುಷ್ಟಶಕ್ತಿಗಳನ್ನು ಎದುರಿಸುವ ದೇಶದಲ್ಲಿದ್ದೇವೆ ಎಂಬುದನ್ನು ಮರೆಯುವುದು ಬೇಡ ಎಂದರು.

* ಈಗ ಜಾರಿಯಲ್ಲಿರುವ ವಲಸೆ ನೀತಿಯಿಂದ ಅರ್ಹತೆ ಆಧಾರದ ನೀತಿಯನ್ನು ಅಳವಡಿಸಿಕೊಂಡರೆ ಅನೇಕ ಲಾಭಗಳಿವೆ.
* ಲಕ್ಷಾಂತರ ಉದ್ಯೋಗವನ್ನು ಮತ್ತೆ ಸೃಷ್ಟಿಸುವುದು ನಮ್ಮ ಸರ್ಕಾರದ ಉದ್ದೇಶ.
* ನಾನು ಅಮೆರಿಕದ ಅಧ್ಯಕ್ಷ, ವಿಶ್ವಕ್ಕೆ ಅಧ್ಯಕ್ಷನಲ್ಲ. ಅಮೆರಿಕ ಮೊದಲು.
* ಈಗಿನ ವಲಸೆ ನೀತಿ ಆಧಾರಿತ ವ್ಯವಸ್ಥೆ ಬಡ ಕಾರ್ಮಿಕರನ್ನು ರಕ್ಷಿಸುವುದು ಮಾತ್ರವಲ್ಲದೆ ತೆರಿಗೆದಾರರ ಮೇಲೆ ಅತೀವ ಒತ್ತಡ ಹಾಕುತ್ತದೆ.
* ಅಮೆರಿಕದ ಬಡ ಮತ್ತು ಮಧ್ಯಮ ವರ್ಗದವರಿಗೆ ಉದ್ಯೋಗ ಕಲ್ಪಿಸುವುದರಿಂದ ಸಾಧ್ಯ.
* ಭಾರತದ ಐಟಿ ವೃತ್ತಿಪರರು ಸೇರಿದಂತೆ ವಿದೇಶಿ ವೃತ್ತಿಪರರು ಅಮೆರಿಕಕ್ಕೆ ಎಚ್-1ಬಿ ವೀಸಾದಡಿ ಬರುತ್ತಾರೆ.
* ಅಮೆರಿಕಕ್ಕೆ ಬರುವ ಕೌಶಲ್ಯವುಳ್ಳವರ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚು.
* ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ ಮತ್ತು ಇತರ ಅತಿ ಕುಶಲ ವೃತ್ತಿಪರರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
* ರಿಪಬ್ಲಿಕನ್ನರೇ, ಡೊಮಾಕ್ರಾಟಿಕ್ಸ್ ಹಾಗೂ ಕಾಂಗ್ರೆಸ್ಸಿಗರೆ ಎಲ್ಲೂ ಒಟ್ಟಿಗೆ ಸೇರಿ ಅಮೆರಕವನ್ನು ಒಬಾಮಾಕೇರ್ ನಿಂದ ರಕ್ಷಿಸೋಣ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications