ದಕ್ಷಿಣ ಏಷ್ಯನ್ ಯೋಜನಾ ನೂತನ ರೂವಾರಿ ಸಮೀರ್ ಲಲ್ವಾಣಿ
ವಾಷಿಂಗ್ಟನ್, ಆಗಸ್ಟ್, 18 : ಇಂಡೋ ಅಮೆರಿಕಾ ವಿದ್ವಾಂಸ, ಅಮೆರಿಕನ್ನರ ಚಿಂತನಾ ವೇದಿಕೆಯಲ್ಲಿನ ಸ್ಟಿಮ್ ಸನ್ ಕೇಂದ್ರದ ಪ್ರತಿಷ್ಠಿತ ದಕ್ಷಿಣ ಏಷ್ಯನ್ ಯೋಜನೆಯ ಮುಂದಾಳತ್ವದ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾತ್ಮಕ ಸಲಹೆಗಳನ್ನು ನೀಡಲು ಇರುವ ಸ್ಟಿಮ್ ಸನ್ ಕೇಂದ್ರವೂ ದಕ್ಷಿಣ ಏಷ್ಯನ್ ಯೋಜನೆಗೆ ಸಮೀರ್ ಲಲ್ವಾಣಿ ಅವರನ್ನು ಡೆಪ್ಯೂಟಿ ಡೈರೆಕ್ಟರ್ ಆಗಿ ಘೋಷಣೆ ಮಾಡಿದೆ.[ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು]

ಲಲ್ವಾಣಿ ಅವರು ಬಿಕ್ಕಟ್ಟು ನಿರ್ವಹಣೆ, ನ್ಯೂಕ್ಲಿಯರ್ ಸೆಕ್ಯುರಿಟಿ, ನ್ಯಾಷನಲ್ ಸೆಕ್ಯುರೆಟಿ ಡಿಸಿಷನ್ ಮೇಕಿಂಗ್ ಸೌತ್ ಏಷಿಯಾ ಹಾಗೂ ಆನ್ ಲೈನ್ನಲ್ಲಿ ನ್ಯೂಕ್ಲಿಯರ್ ಗೆ ಸಂಬಂಧಿಸಿದ ಕೋರ್ಸ್ ಆರಂಭಿಸಲು ಚಿಂತನೆ ನಡೆಸಿದ್ದಾರೆ.
ಸೌತ್ ಏಷಿಯನ್ ತಂಡದಲ್ಲಿ ಸಹ ಸಂಸ್ಥಾಪಕ ಮತ್ತು ಹಿರಿಯ ಸಹಾಯಕ ಮೈಕೆಲ್ ಕ್ರೆಪಾನ್, ಸಂಶೋಧನಾ ಸಹಾಯಕ ಶೇನ್ ಮಾಸೊನ್ ಮತ್ತು ಜುಲಿಯಾ ಥಾಮ್ಸನ್ ಇನ್ನು ಮುಂತಾದವರಿದ್ದು, ಇದು ಒಂದು ಪ್ರತಿಭಾನ್ವಿತ ತಂಡವಾಗಿದ್ದು ಇದರಲ್ಲಿ ಸ್ಥಾನ ಪಡೆದಿರುವುದು ಬಹಳ ಸಮತೋಚವಾಗಿದೆ ಎಂದು ಹೇಳಿದರು.
ಲಲ್ವಾಣಿ ಅವರು ಕೇಂಬ್ರಿಡ್ಜ್ನ ಪ್ರತಿಷ್ಠಿತ ಎಂಐಟಿ (Massachusetts Institution Of Technology)ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ 2014ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ಇವರು strategies of counterinsurgency and state consolidation in South Asia ಈ ವಿಷಯದಲ್ಲಿ ಸಂಪ್ರಬಂಧವನ್ನು ಹಾಗೂ ಭಾರತ ಮತ್ತು ಪಾಕಿಸ್ತಾನದಲ್ಲಿ ಕ್ಷೇತ್ರ ಅಧ್ಯಯನ ಕೈಗೊಂಡಿದ್ದಾರೆ.
ಸ್ಟಿಮ್ ಸನ್ ಕೇಂದ್ರ ಎಲ್ಲಿದೆ?
ಸೂಕ್ಷ್ಮಾವಲೋಕನ ಮತ್ತು ಕ್ರಿಯಾತ್ಮಕ ವಿಶ್ಲೇಷಣೆ ಮೂಲಕ ಪರಿಣಾಮಕಾರಿಯಾದ ರಕ್ಷಣಾ ಸಲಹೆಗಳನ್ನು ನೀಡಲು ಹುರುತಿಸಿಕೊಂಡಿರುವ ಸ್ಟಿಮ್ ಸನ್ ಕೇಂದ್ರವು 1989ರಲ್ಲಿ ನ್ಯೂಯಾರ್ಕಿನಲ್ಲಿ ಸ್ಥಾಪನೆಯಾಗಿದೆ.
ಏನಿದು ಸೌತ್ ಏಷಿಯಾ ಯೋಜನೆ?
ಇದು ಪ್ರಮುಖವಾಗಿ ಪ್ರಾದೇಶಿಕ ರಕ್ಷಣಾ ವಿಷಯಗಳು, ಅಮೆರಿಕಾದ ಪ್ರಮುಖ ಯೋಜನೆಗಳ ಮೇಲೆ ಗಮನ ಹರಿಸುವುದು, ಪ್ರಾದೇಶಿಕತೆಗೆ ಸಂಬಂಧಿಸಿದ ವಿವಿಧ ವಿಷಯಗಳ ನಿರ್ವಹಣೆ ಮಾಡುತ್ತದೆ. ಏಷ್ಯಾ ಪೆಸಿಫಿಕ್ ಮತ್ತು ಅಮೆರಿಕನ್ನರ ನಡುವಿನ ಉತ್ತಮ ಅಂಶಗಳ ವಿನಿಮಯ ಮಾಡಿಕೊಳ್ಳಲು ಸಹಕರಿಸುತ್ತದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications