ವಿಡಿಯೋ : ಸಂಸತ್ತಿನಲ್ಲಿ ಚೌಕಿದಾರ 'ಮೋದಿ' ಕಾಲೆಳೆದ ರಾಹುಲ್ ಗಾಂಧಿ
ನವದೆಹಲಿ, ಜುಲೈ 28: ಸಂಸತ್ತಿನ ಮುಂಗಾರು ಅಧಿವೇಶನದ ಒಂಭತ್ತನೇ ದಿನದಂದು ಬೆಲೆ ಏರಿಕೆ ಬಗ್ಗೆ ಸಂಸದ ರಾಹುಲ್ ಗಾಂಧಿ ಭಾಷಣ ಎಲ್ಲರ ಹುಬ್ಬೇರಿಸಿತು. 'ನಾನು ದೇಶದ ಸೇವಕ' ಎನ್ನುವ ಪ್ರಧಾನಿ ಮೋದಿ ಅವರೇ ಬೆಲೆ ಏರಿಕೆ ಬಗ್ಗೆ ಏನು ಹೇಳುತ್ತೀರಾ ಎಂದು ರಾಹುಲ್ ಗಾಂಧಿ ನೇರವಾಗಿ ಪ್ರಶ್ನಿಸಿದರು.
ಉತ್ತರಪ್ರದೇಶದಲ್ಲಿ
ಚುನಾವಣಾ
ಭಾಷಣ
ಮಾಡುವಾಗ
ನೀವು
ಹೇಳಿದ್ದು
ಇನ್ನೂ
ನೆನಪಿದೆ.
ನನ್ನನ್ನು
ಪ್ರಧಾನ
ಮಂತ್ರಿ
ಎನ್ನಬೇಡಿ,
ಪ್ರಧಾನ
ಸೇವಕ(ಚೌಕಿದಾರ)
ಮಾಡಿ
ಎಂದು
ಹೇಳಿದ್ರಿ.
ಆದರೆ,
ಚೌಕಿದಾರನ
ಮೂಗಿನ
ಕೆಳಗೆ
ಬೆಳೆಗಳ
ಕಳ್ಳತನವಾಗುತ್ತಿದೆ.
[ಎಪಿಎಂಸಿಯಲ್ಲಿ
130
ರೂ.ಗಳಿಗೆ
ತೊಗರಿ
ಬೇಳೆ
ಲಭ್ಯ]
ಮಾರುಕಟ್ಟೆಯಲ್ಲಿ
ಧಾನ್ಯಗಳ
ಬೆಲೆ
ಏರಿಕೆಯಾಗಿದೆ.
ಈ
ಬಗ್ಗೆ
ಪ್ರಧಾನ
ಚೌಕಿದಾರರು
ಏಕೆ
ಮಾತನಾಡುತ್ತಿಲ್ಲ.
ಎರಡು
ವರ್ಷದ
ಸಂಭ್ರಮಾಚರಣೆ
ಮಾಡುತ್ತೀರಿ,
ಆಲೂಗೆಡ್ಡೆ,
ಧಾನ್ಯ,
ಬೆಳೆಕಾಳುಗಳ
ಬೆಲೆ
ಬಗ್ಗೆ
ಮಾತನಾಡಿ,
ಟೊಮ್ಯಾಟೋ
ಬೆಲೆಯಂತೂ
300%
ಏರಿಕೆ
ಕಂಡಿದೆ
ಎಂದು
ಕಾಂಗ್ರೆಸ್
ಉಪಾಧ್ಯಕ್ಷ
ವಿವರಿಸಿದರು.[ಟೊಮ್ಯಾಟೊ
ಬೆಲೆ
ಡಬ್ಬಲ್,
ಕಂಗಲಾದ
ಸಾರು,
ಚಟ್ನಿ
ಪ್ರಿಯರು]
Rahul Gandhi takes a dig at PM Modi in Lok Sabha during #pricerise discussion
— NDTV (@ndtv) July 28, 2016
Live updates: https://t.co/yP85ofXPmF pic.twitter.com/FaPUKVy4Fv
ಸಾಲಮನ್ನಾ:
ಯುಪಿಎ
ಕಾಲದಲ್ಲಿ
ರೈತರಿಗೆ
ನೀಡಿದ್ದ
ಸಾಲದಲ್ಲಿ
6,000
ಕೋಟಿ
ರು
ಮನ್ನಾ
ಮಾಡಲಾಯಿತು.
ಮೋದಿ
ಅವರ
ಕಾಲದಲ್ಲಿ
ಕಾರ್ಪೊರೇಟ್
ಕಂಪನಿಗಳಿಗೆ
ನೀಡಿದ
1.14
ಲಕ್ಷ
ಕೋಟಿ
ರು
ಮನ್ನಾ
ಮಾಡಲಾಗಿದೆ.[ನಿದ್ದೆ
ಮಾಡಿದ
ರಾಹುಲ್ಗೆ
ಗುದ್ದು
ನೀಡಿದ
ಟ್ವಿಟ್ಟರ್]
#BREAKING Not once has the issue of price rise been addressed by the Govt:"Rahul Gandhi in Lok Sabha #MonsoonSession https://t.co/ou20jC4SjC
— TIMES NOW (@TimesNow) July 28, 2016
ಸ್ಟಾಂಡ್
ಅಪ್
ಇಂಡಿಯಾ,
ಸ್ಟಾರ್
ಅಪ್
ಇಂಡಿಯಾ
ನಮಗೆ
ಗೊತ್ತಿಲ್ಲ,
ಆಲೂಗೆಡ್ಡಿ
ಬೆಲೆ
ಯಾವಾಗ
ಡೌನ್
ಆಗುತ್ತೆ
ಹೇಳಿ.
ಈಗಂತೂ
ಗಲ್ಲಿ
ಗಲ್ಲಿಗಳಲ್ಲಿ
ಒಂದೇ
ಕೂಗು
arhar
Modi,
arhar
Modi.'
'PM Modi promised to bring down the price rise, what has become of that promise: Rahul Gandhi in Loksabha pic.twitter.com/kRL5DNaYmb
— News18 (@CNNnews18) July 28, 2016
ಯುಪಿಎ
ಕಾಲದಲ್ಲಿ
ಎಂಎಸ್
ಪಿ
ಹಾಗೂ
ಮಾರುಕಟ್ಟೆ
ದರ
ನಡುವಿನ
ಅಂತರ
30ರು
ನಷ್ಟಿತ್ತು.
ಈಗ
ಸಾವಿರಾರು
ರುಪಾಯಿಯಾಗಿದೆ.
ಆ
ಸಾವಿರ
ರುಪಾಯಿ
ಯಾರ
ಜೇಬಿ
ಹೋಗುತ್ತಿದೆ
ಎಂದು
ಪ್ರಶ್ನಿಸಿದರು.
Pappu is delaying his marriage due to steep prices of Pulses, tomatoes and potatoes "Rahul Gandhi in Lok Sabha"
— Umbarish (@umbarish) July 28, 2016
ಇತ್ತ ರಾಜ್ಯಸಭೆಯಲ್ಲಿ ಕೆಮಿಕಲ್, ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ಅಗತ್ಯ ಔಷಧಿಗಳ ಬೆಲೆ ಏರಿಕೆ, ಜನರಿಕ್ ಔಷಧಾಲಯ ಸ್ಥಾಪನೆ ಬಗ್ಗೆ ವಿವರಣೆ ನೀಡಿದ್ದು ಸ್ವಲ್ಪ ಮಟ್ಟಿಗೆ ಚರ್ಚೆಯಾಯಿತು.