ಫನ್ನಿ ಟ್ವೀಟ್ಸ್ : ಬೀಡಿ ಸೇದೋಣ, ಗುಂಡು ಹಾಕೋಣ
ಬೆಂಗಳೂರು, ಫೆ. 29: ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಡಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಬಜೆಟ್ ಭಾಷಣದ ವೇಳೆ ಅರ್ಧ ಸಮಯ ನಿಂತು ಇನ್ನರ್ಧ ಸಮಯ ಕುಳಿತು ಭಾಷಣ ಮಾಡುವಷ್ಟರಲ್ಲಿ ಜೇಟ್ಲಿ ಸುಸ್ತಾಗಿದ್ದರು. ಜೇಟ್ಲಿ ಬಜೆಟ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾತುಕತೆ ಹೇಗಿದೆ ನೋಡೋಣ ಬನ್ನಿ..
ಉದ್ಯೋಗಿಗಳಿಗೆ ಆದಾಯ ತೆರಿಗೆ ಮಿತಿ ಹೆಚ್ಚಳವಾಗಿಲ್ಲ, ಆದರೆ, ಮನೆ ಬಾಡಿಗೆ ಭತ್ಯೆ ಮಿತಿಯಲ್ಲಿ ಕೊಂಚ ರಿಲೀಫ್ ನೀಡಲಾಗಿದೆ. ಮನೆ ನಿರ್ಮಾಣ, ಗೃಹ ಸಾಲದಲ್ಲೂ ಜನ ಸಾಮಾನ್ಯರಿಗೆ ಅನುಕೂಲಗಳಿವೆ. [LIVE: ಕೇಂದ್ರ ಬಜೆಟ್ ಮಂಡನೆ ವಿವರ, ಮುಖ್ಯಾಂಶ]
ಜನ ಸಾಮಾನ್ಯರ ನಿರೀಕ್ಷೆಗಳಾದ ಬೆಲೆ ಏರಿಕೆ, ಇಳಿಕೆ ಪುಟ ಗಮನಿಸಿದರೆ, ಮದ್ಯದ ಮೇಲಿನ ಸುಂಕದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ, ಸಿಗರೇಟು ತುಟ್ಟಿಯಾಗಿರುವುದು ಎದ್ದು ಕಾಣುತ್ತದೆ.[ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ಬಜೆಟ್ ಬಗ್ಗೆ ಅನೇಕ ಟ್ವೀಟ್ ಗಳು ಬಂದಿವೆ. ಅದರಲ್ಲಿ ಆಯ್ದ ಕೆಲವು ಟ್ವೀಟ್ ಇಲ್ಲಿವೆ.

ಹುರೆ! ಬೀಡಿ ಸೇದೋಣ, ಮದ್ಯ ಕುಡಿಯೋಣ
ಬೀಡಿ ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ. ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ. ಅಂದರೆ, ಸಿಗರೇಟು, ಗುಟ್ಕಾ ಬೆಲೆ ಏರಿಕೆ.ಆದರೆ, ಮದ್ಯದ ಮೇಲೆ ಯಾವುದೇ ರೀತಿ ಅಬಕಾರಿ ಸುಂಕ ಏರಿಸಿಲ್ಲ
|
ಯೋಜನೆಗಳ ಹೆಸರು ಅರ್ಥವಾಗುವಂತಿದೆ
ಯೋಜನೆಗಳ ಹೆಸರು ಉದ್ದುದ್ದಾ, ರಾಷ್ಟ್ರೀಯ ನಾಯಕರ ಹೆಸರುಗಳನ್ನು ಇಡುವುದು ಬದಲಾಗಬೇಕು.
|
ದೊಡ್ಡ ನಾನ್ಸೆನ್ ಘೋಷಣೆ, ಬೀಡಿ ಯಾಕ್ ಬಿಟ್ರಿ
ಬಿಜೆಪಿ ಸಂಸದರು, ನಾಯಕರು ಬೀಡಿ ಉದ್ಯಮಿಗಳಾ? ಬೀಡಿ ಮೇಲೆ ಸುಂಕ ಏರಿಕೆ ಮಾಡಿಲ್ಲವೇಕೆ?
|
ಬೀಡಿ ಸೇದೋಣ, ದಮ್ ಮಾರೋ ದಮ್
ತಂಬಾಕು ಪ್ರಿಯರಿಗೆ ಮತ್ತೊಮ್ಮೆ ಕಹಿ ಸುದ್ದಿ ಬಂದಿದೆ. ಬೀಡಿ ಸೇದೋಣ, ದಮ್ ಮಾರೋ ದಮ್
|
ಮಧ್ಯಮ ವರ್ಗಕ್ಕೆ ಏನು ಸಿಕ್ಕಿಲ್ಲ ಬಿಡಿ
ಮಧ್ಯಮ ವರ್ಗಕ್ಕೆ ಏನು ಸಿಕ್ಕಿಲ್ಲ ಬಿಡಿ, ಸಿಗರೇಟ್ ಬಿಟ್ಟು ಬೀಡಿ ಸೇದಬಹುದು ಅಷ್ಟೇ.
|
ದೀನ್ ದಯಾಳ್ ಉಪಾಧ್ಯಾಯ್ ಹುಟ್ಟುಹಬ್ಬಕ್ಕೆ ಎಷ್ಟು ಮೊತ್ತ?
ದೀನ್ ದಯಾಳ್ ಉಪಾಧ್ಯಾಯ್, ಗುರು ಗೋವಿಂದ್ ಸಿಂಗ್ ಜೀ ಹುಟ್ಟುಹಬ್ಬಕ್ಕೆ 100 ಕೋಟಿ ರು ?ಯಾರ ಮೆಚ್ಚುಗೆಗಾಗಿ?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications