'ಸೀತೆ ವಿಷ್ಯದಲ್ಲಿ ರಾಮನಿಗಿಂತ ರಾವಣನೇ ಸಂಭಾವಿತ'
ರಾಮಾಯಣದಲ್ಲಿ ರಾಮ-ರಾವಣರ ನಡುವೆ ರಾವಣನೇ ಹೆಚ್ಚು ಸಂಭಾವಿತ, ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಕೂಡಾ ಸರಿಯಲ್ಲ ಎಂದು ಕೇರಳದ ಸಚಿವ ಜಿ ಸುಧಾಕರನ್ ಹೇಳಿದ್ದಾರೆ.
ಆಲಪ್ಪುಝ,ಜೂ. 6: ಮಹಿಳೆಯರ ಜತೆ ಉತ್ತಮವಾಗಿ ನಡೆದುಕೊಳ್ಳುವ ವಿಷ್ಯದಲ್ಲಿ ರಾಮನಿಗಿಂತ ರಾವಣ ಸಂಭಾವಿತ ವ್ಯಕ್ತಿಯಾಗಿದ್ದಾನೆ ಎಂದು ಕೇರಳ ಸಚಿವ ಜಿ.ಸುಧಾಕರನ್ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.
ಘೋರಕಾಡಿನಲ್ಲಿ ಸಹೋದರನ ಬಳಿ ಸೀತೆಯನ್ನು ನಿಲ್ಲಿಸಿ ಹೋದದ್ದು ಸರಿಯೇ? ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಸರಿಯಲ್ಲ ಎಂದು ಸಚಿವ ಸುಧಾಕರನ್ ಹೇಳಿದ್ದಾರೆ.
ಆದರೆ, ಸೀತೆಯೊಂದಿಗೆ ರಾವಣ ಗೌರವದಿಂದ ನಡೆದು ಕೊಂಡಿದ್ದಾನೆ. ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಆತ ಅಪಹರಿಸಿ, ಲಂಕೆಯ ಅಶೋಕ ವನದಲ್ಲಿ ಇರಿಸಿದರೂ ಆಕೆಯನ್ನು ಮುಟ್ಟಲಿಲ್ಲ. ಈಗಿರುವ ಶ್ರೀರಾಮಂದಿರು ಇದನ್ನೆಲ್ಲ ತಿಳಿಯಬೇಕು ಎಂದಿದ್ದಾರೆ.

ಸ್ವಾಮಿಯ ಲಿಂಗ ಕತ್ತರಿಸಿದ ಬಾಲಕಿಗೆ ಪ್ರಶಸ್ತಿ ನೀಡಬೇಕೆಂದು ಸಚಿವರು ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಧೈರ್ಯವಿದೆ ಎಂದು ಹೇಳಿ ತಿರುಗಾಡುವ ಮಹಿಳಾ ಸಂಘಟನೆಗಳು ಈ ವಿಷಯದತ್ತ ಗಮನ ಹರಿಸಬೇಕು. ಮಗಳ ವಿರುದ್ಧವೇ ಸಾಕ್ಷಿ ಹೇಳುವ ತಾಯಂದಿರು ಇರಬಾರದು. ತಿರುವನಂತಪುರದ ತಾಯಿ ವರ್ತನೆ ಸರಿಯಾದುದೇ? ಪ್ರಾಪ್ತವಯಸ್ಸಿನ ಮಗಳಿರುವಾಗ ಸನ್ಯಾಸಿಯನ್ನು ಮನೆಗೆ ಕರೆದು ಹಾಲು ಹಣ್ನು ಕೊಟ್ಟು ಮಲಗಿಸಿದರು. ಇದು ಸರಿಯೇ?
ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಮನೆಯ ಕೆಲಸ ಮಾಡಬೇಕು. ಮೊಣಕಾಲು ಬಗ್ಗಿಸಬೇಕು. ಕೃಷಿ ಕೆಲಸ ಮಾಡಬೇಕು. ಒಂದು ಕಾಲದಲ್ಲಿ ಹಸುವಿನ ಹಾಲು ಕರೆದು ಕಾಲೇಜಿಗೆ ಕಲಿಸಲು ಬರುತ್ತಿದ್ದ ಪ್ರೊಫೆಸರ್ಗಳಿದ್ದರು. ಕಠಿಣ ಪರಿಶ್ರಮದಿಂದ ಮನಸ್ಸು ಗಟ್ಟಿಯಾಗಿರುತ್ತದೆ. ಅವರು ಎಂದಿಗೂ ಕ್ರಿಮಿನಲ್ ಗಳ ಮೋಸದ ಬಲೆಯಲ್ಲಿ ಸಿಲುಕುವುದಿಲ್ಲ ಎಂದು ಸಚಿವ ಸುಧಾಕರನ್ ಹೇಳಿದರು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications