ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್
ನವದೆಹಲಿ, ಸೆಪ್ಟೆಂಬರ್ 27: ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರ ಪ್ರೇಯಸಿ ಜೂಲಿ ಗಯೆಟ್ ಅವರ ನಿರ್ಮಾಣದ ಫ್ರೆಂಚ್ ಸಿನಿಮಾ 'ಟೌಟ್ ಲಾ ಹೌಟ್'ಗೆ ಶೇ 15ರಷ್ಟು ಬಂಡವಾಳ ಹೂಡಿರುವುದು ನಿಜ ಎಂದು ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್ಟೈನ್ಮೆಂಟ್ ಹೇಳಿದೆ.
ತನ್ನ ಪಾಲುದಾರರಲ್ಲಿ ಒಂದಾದ ಫ್ರೆಂಚ್ ಹಣಕಾಸು ಸಂಸ್ಥೆ ವಿಸ್ವಿರೆಸ್ ಕ್ಯಾಪಿಟಲ್ ಮೂಲಕ ಸಿನಿಮಾದ ನಿರ್ಮಾಣಕ್ಕೆ ರಿಲಯನ್ಸ್ ಎಂಟರ್ಟೈನ್ಮೆಂಟ್ 1.48 ಮಿಲಿಯನ್ ಯುರೋಗಳನ್ನು ನೀಡಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ಖಚಿತಪಡಿಸಿದೆ.
ವಿಸ್ವಿರೆಸ್ ಕ್ಯಾಪಿಟಲ್ಗೆ 2017ರ ಡಿಸೆಂಬರ್ 5ರಂದು ರಿಲಯನ್ಸ್ ಎಂಟರ್ಟೈನ್ಮೆಂಟ್ ಕೇವಲ 1.48 ಮಿಲಿಯನ್ ಯುರೊಗಳನ್ನು ಪಾವತಿಸಿದೆ. 2017ರ ಡಿಸೆಂಬರ್ 20ರಂದು ಸಿನಿಮಾ ಬಿಡುಗಡೆಯಾಗುವ ಎರಡು ವಾರಗಳ ಮುಂಚೆಯಷ್ಟೇ ನೀಡಲಾಗಿತ್ತು ಎಂದು ತಿಳಿಸಿದೆ.

ಸಿನಮಾವಲ್ಲದೆ ವಿಸ್ ವಿರೆಸ್ ಕ್ಯಾಪಿಟಲ್ನಲ್ಲಿ ಇಂಟರ್ ಅಲಿಯಾ ಇನ್ ಸುಲಾ ವೈನ್ಸ್ ಆಂಡ್ ಗ್ರೋವರ್ ವೈನ್ಯಾರ್ಡ್ಸ್ ನಲ್ಲಿಯೂ ಸಹಭಾಗಿ ಹೂಡಿಕೆ ಸೇರಿದಂತೆ ಕೆಲವು ಹೂಡಿಕೆ ಮಾಡಿದೆ.
ವಿಸ್ ವಿರೆಸ್ ಕ್ಯಾಪಿಟಲ್, ಭಾರತದ ನಂಟು ಹೊಂದಿರುವ ಸಿಂಗಪುರದ ಮೂಲದ, ಉದ್ಯಮಿ ಹಾಗೂ ಅಂಬಾನಿ ಅವರ ಸ್ನೇಹಿತರಾಗಿರುವ ರವಿ ವಿಶ್ವನಾಥನ್ ಅವರ ಒಡೆತನದ ಸಂಸ್ಥೆ.
Anil Ambani’s Reliance Entertainment has confirmed it financed 15% of the budget of Tout La-Haut, a French film produced by Julie Gayet, partner of France's then President Francois Hollande. It paid 1.48 million Euros through its partner, French financing firm Visvires Capital.
— George Thomas (@Georgthomas1947) 27 September 2018
ರಿಲಯನ್ಸ್ ಎಂಟರ್ಟೈನ್ಮೆಂಟ್ ಜೂಲಿ ಗಯೆಟ್ ಅವರೊಂದಿಗೆ ಅಥವಾ ಅವರ ಕಂಪೆನಿಯೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಿನಿಮಾಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರಿಗೆ ನೇರವಾಗಿ ಹಣ ನೀಡಿಲ್ಲ ಎಂದು ಹೇಳಿಕೆ ತಿಳಿಸಿದೆ.
ಲಡಾಕ್ನಲ್ಲಿನ ಕ್ಲಿಷ್ಟಕರ ಪರ್ವತ ಪ್ರದೇಶದಲ್ಲಿ ಇದೇ ಸಿನಿಮಾದ ಶೂಟಿಂಗ್ ಮಾಡಲು ಫ್ರೆಂಚ್ ನಿರ್ಮಾಪಕರಿಗೆ ಸಹಾಯ ಮಾಡಿದ್ದಕ್ಕೆ ಅವರಿಂದ 3 ಲಕ್ಷ ಯುರೋಗಳನ್ನು ಪಡೆದುಕೊಳ್ಳಲಾಗಿದೆ ಎಂದು ಕಂಪೆನಿ ವಿವರಿಸಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications