ಮೋದಿ 36ನೇ ಮನ್ ಕಿ ಬಾತ್ ಕೇಳಿ
ನವದೆಹಲಿ, ಸೆ. 24: ಪ್ರಧಾನಿ ನರೇಂದ್ರ್ ಮೋದಿ ಅವರು ತಮ್ಮ 36ನೇ ಮನ್ ಕಿ ಬಾತ್ ರೇಡಿಯೋ ಭಾಷಣ ಮಾಲಿಕೆಯನ್ನು ಭಾನುವಾರ ನಡೆಸಿಕೊಟ್ಟಿದ್ದಾರೆ.
ಈ ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014ರಿಂದ ಜನಪ್ರಿಯತೆ ಪಡೆದುಕೊಂಡಿರುವ ಭಾಷಣ ಸರಣಿಯಾಗಿದೆ. ಸುಮಾರು 10 ಕೋಟಿ ರು ಗೂ ಅಧಿಕ ಆದಾಯವನ್ನು ಆಕಾಶವಾಣಿಗೆ ತಂದು ಕೊಟ್ಟಿದೆ. ಈ ಬಾರಿ ಭಾಷಣದಲ್ಲಿ ಗಾದಿ ಮತ್ತು ಗ್ರಾಮೋದ್ಯೋಗ, ಸ್ವಚ್ಛತೆ ಬಗ್ಗೆ ಆರಂಭದಲ್ಲೇ ಮಾತನಾಡಿದ್ದಾರೆ.

ಲೈವ್ ವಿಡಿಯೋ ನೋಡಿ:
ಮನದ ಮಾತು ಒಂದು ರೀತಿಯ ಭಾರತದ ಸಕಾರಾತ್ಮ ಶಕ್ತಿ, ದೇಶದ ಮೂಲೆಮೂಲೆಯಲ್ಲಿನ ಜನರಲ್ಲಿ ಹುದುಗಿದ ಭಾವನೆಗಳು, ಇಚ್ಛೆಗಳು, ಅಪೇಕ್ಷೆಗಳು, ಕೆಲವೊಮ್ಮ ದೂರುಗಳಾಗಿವೆ. ಜನರ ಭಾವನೆಗಳೊಂದಿಗೆ ಬೆರೆಯಲು ಅದ್ಭುತ ಅವಕಾಶ. ಮನದ ಮಾತಿನಿಂದ ನನಗೆ ಅದ್ಭುತ ಅವಕಾಶ ಒದಗಿದೆ. ನಾನೆಂದಿಗೂ ನನ್ನ ಮನದ ಮಾತನ್ನ ಇಲ್ಲಿ ಹೇಳಿಲ್ಲ ಎಂದರು.
ದೇಶದ ಮೂಲೆ ಮೂಲೆಗಳಿಂದ ಜನರು ಕಳುಹಿಸಿದ ಮಾತುಗಳು, ಅವರ ಮಾತುಗಳಲ್ಲಿ ಕೆಲವನ್ನ ನಾನು ನಿಮಗೆ ಹೇಳುತ್ತಿದ್ದೇನೆ. ಆದರೆ ನನಗೆ ಇ-ಮೇಲ್, ದೂರವಾಣಿ, ಮೈಗೌನಲ್ಲಿ, ಮೋದಿ ಆಪ್ನಲ್ಲಿ ಸಾಕಷ್ಟು ಮಾತುಗಳು ತಲುಪುತ್ತವೆ ಎಂದರು.
ಈ 3 ವರ್ಷಗಳ ನಂತರ ಸಾಮಾಜಿಕ ವಿಜ್ಞಾನಿಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ವಿದ್ವಾಂಸರು, ಮಾಧ್ಯಮ ತಜ್ಞರು ಇದರ ವಿಶ್ಲೇಷಣೆ ಮಾಡುತ್ತಾರೆ. ಪ್ಲಸ್, ಮೈನಸ್ ಪ್ರತಿಯೊಂದು ವಿಷಯಗಳನ್ನು ಬೆಳಕಿಗೆ ತರುತ್ತಾರೆ. ಇದು ಭವಿಷ್ಯದಲ್ಲಿ ಮನದ ಮಾತಿಗೆ ಬಹಳ ಉಪಯುಕ್ತ, ಇದರಿಂದ ಒಂದು ಹೊಸ ಚೈತನ್ಯ, ಹೊಸಶಕ್ತಿ ದೊರೆಯುತ್ತೆ ಎಂಬ ವಿಶ್ವಾಸ ನನಗಿದೆ.
ಈ ಬಾರಿ ದೀಪಾವಳಿಗೆ ಖಾದಿ ಖರೀದಿಸೋಣ, ಬಡವನ ಮನೆಯಲ್ಲೂ ದೀಪಾವಳಿಯ ದೀಪ ಬೆಳಗಿಸೋಣ, ಇದರಿಂದ ಬಡ ಜನತೆಗೆ ಹೊಸ ಶಕ್ತಿ ದೊರೆಯುತ್ತದೆ. ಹೀಗಾಗಿ ನಾವು ಅದನ್ನು ಮಾಡಲೇಬೇಕಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications