ಸೈನಿಕರ ಸಾವು: ಪಾಕ್ ಕೈವಾಡ ಸಾಬೀತು ಮಾಡುವ ಸಾಕ್ಷ್ಯ ಲಭ್ಯ
ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ
ಜಮ್ಮು-ಕಾಶ್ಮೀರ, ನವೆಂಬರ್ 29: ಮೂವರು ಭಾರತೀಯ ಯೋಧರ ಸಾವಿನಲ್ಲಿ ಪಾಕ್ ಕೈವಾಡ ಇರುವುದನ್ನು ರುಜುವಾತು ಪಡಿಸುವಂಥ ಸಾಕ್ಷ್ಯಗಳು ದೊರೆತಿವೆ. ಜಮ್ಮು-ಕಾಶ್ಮೀರದ ಮಚಿಲ್ ವಲಯದ ಮೂವರು ಭಾರತೀಯ ಸೈನಿಕರನ್ನು ಕೊಲ್ಲಲಾಗಿತ್ತು. ಅದರಲ್ಲಿ ಒಬ್ಬ ಸೈನಿಕನ ದೇಹವನ್ನು ಹೇಗೆಂದರೆ ಹಾಗೆ ಕಡಿಯಲಾಗಿತ್ತು.
ಪಾಕ್ ನ ಇಂಥ ಹೇಡಿ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಕೂಡ ಟ್ವಿಟ್ಟರ್ ನಲ್ಲಿ ಹೇಳಿತ್ತು. ಇದರ ಜತೆಗೆ ಶೋಧದ ವೇಳೆ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಖಚಿತಪಡಿಸುವಂಥ ಸಾಕ್ಷ್ಯಗಳು ದೊರೆತಿದ್ದರಿಂದ ಅದರ ಎರಡು ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು.[ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು]
ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ.

ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂಥ ದಾಳಿ ಭಾರತೀಯ ಸೇನೆಯಿಂದ ನವೆಂಬರ್ 22ರಂದು ನಡೆಯಿತು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಾರತೀಯ ಸೇನೆಯ ಭಾರಿ ಗುಂಡಿನ ದಾಳಿಯಲ್ಲಿ ಹನ್ನೊಂದು ನಾಗರಿಕರು, ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿತ್ತು.[ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!]
ಆ ನಂತರ ಪಾಕ್ ನ ಡಿಜಿಎಂಒ ಸ್ವತಃ ಕರೆ ಮಾಡಿ ಗಡಿಯ ಉದ್ವಿಗ್ನ ಸ್ಥಿತಿ ಕಡಿಮೆ ಮಾಡುವಂತೆ ಕೇಳಿದ್ದರು. ಆ ನಂತರ ಎರಡೂ ದೇಶಗಳ ಡಿಜಿಎಂಒ ಮಧ್ಯೆ ನಡೆದ ಮಾತುಕತೆ ವೇಳೆ, ಭಾರತ ಸ್ಪಷ್ಟವಾಗಿ ಹೇಳಿತ್ತು: ಪಾಕಿಸ್ತಾನ ಸರಿಯಾಗಿ ವರ್ತಿಸಬೇಕು. ಅಪ್ರಚೋದಿತ ಗುಂಡಿನ ದಾಳಿಯನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿತ್ತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications