ಮತ್ತೆ ವೋಲ್ವೋ ದುರಂತ: 7 ಶಾಲಾ ಮಕ್ಕಳ ಸಾವು

ಮೃತರನ್ನು ಕೊಲ್ಹಾಪುರ ಮೂಲದ ಅಕ್ಷಯ್ ಪಾಟೀಲ್, ವಲ್ಲಭ್ ಕಾಂಬ್ಲೆ, ಗಣೇಶ್ ಕುಮಾರ್, ಸೂರಜ್ ಪಾಟೀಲ್, ಆಕಾಶ್, ಪಂಕಜ್ ಕುಮಾರ್ ಮತ್ತು ಮಿನಿ ಬಸ್ ಚಾಲಕ ಪ್ರತಾಪ್ ಎಂದು ಗುರುತಿಸಲಾಗಿದೆ. ಕೊಲ್ಹಾಪುರದಿಂದ ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿದ್ದರು.
ಮಹಾರಾಷ್ಟ್ರದ ತುಳಜಾಪುರ ಬಳಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ಸಿಗೆ ವೇಗವಾಗಿ ಬಂದ ವೋಲ್ವೋ ಬಸ್ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ವೋಲ್ವೋ ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.











Click it and Unblock the Notifications