ಮತಗಟ್ಟೆ ಸಮೀಕ್ಷೆ ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?
1996ರಲ್ಲಿ ಮೊದಲ ಬಾರಿಗೆ 'ದೂರದರ್ಶನ' ಮತಗಟ್ಟೆ ಸಮೀಕ್ಷೆ ಎನ್ನುವ ಹೊಸ ಪದ್ದತಿಗೆ ನಾಂದಿ ಹಾಡಿತ್ತು. ಅಂದಿನಿಂದ ನಡೆದುಕೊಂಡು ಬರುತ್ತಿರುವ ಮತಗಟ್ಟೆ ಸಮೀಕ್ಷೆ ಎನ್ನುವ ಸಂಪ್ರದಾಯಕ್ಕೆ 'ಚುನಾವಣಾಪೂರ್ವ ಸಮೀಕ್ಷೆ' ಎನ್ನುವ ಹೊಸ ಸಮೀಕ್ಷಾ ಪದ್ದತಿ ಸೇರ್ಪಡೆಯಾಯಿತು.
ಈ ಎರಡೂ ಸಮೀಕ್ಷೆಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಾ ಸಾಗಿತು ಮತ್ತು ಮಾಧ್ಯಮಗಳ ಪೈಪೋಟಿಗೆ ಇನ್ನೊಂದು ವಸ್ತುವಾಯಿತು. ವಿವಿಧ ಮಾಧ್ಯಮಗಳು ನಡೆಸುವ ಸಮೀಕ್ಷೆಗಳು ಹುಸಿಯಾದ/ಸರಿಯಾದ ಉದಾಹರಣೆಗಳು ಇವೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗೆ (2014) ಸಂಬಂಧಿಸಿದಂತೆ ಕೂಡಾ ವಿವಿಧ ಮಾಧ್ಯಮಗಳು ಜಂಟಿಯಾಗಿ ಮತಗಟ್ಟೆ ಸಮೀಕ್ಷೆ ನಡೆಸಿದ್ದವು. ಸಮೀಕ್ಷೆ ಹೇಳಿದ್ದೇನು? ಬಂದ ಫಲಿತಾಂಶವೇನು? (ಮಹಾರಾಷ್ಟ್ರ, ಹರ್ಯಾಣ: ಎಕ್ಸಿಟ್ ಪೋಲ್)
ಮಹಾರಾಷ್ಟ್ರ : ಮತಗಟ್ಟೆ ಸಮೀಕ್ಷೆ ಹೇಳಿದ್ದೇನು?
ಟುಡೇಸ್ ಚಾಣಕ್ಯ : ಬಿಜೆಪಿ 151, ಕಾಂಗ್ರೆಸ್ 27, ಎನ್ಸಿಪಿ 28, ಶಿವಸೇನೆ 71, ಇತರರು 11
ಎಬಿಪಿ - ನೀಲ್ಸನ್ : ಬಿಜೆಪಿ 127, ಕಾಂಗ್ರೆಸ್ 40, ಎನ್ಸಿಪಿ 34, ಶಿವಸೇನೆ 77, ಇತರರು 10
ಇಂಡಿಯಾ ಟಿವಿ - ಸಿವೋಟರ್ : ಬಿಜೆಪಿ 124-134, ಕಾಂಗ್ರೆಸ್ 38-48, ಎನ್ಸಿಪಿ 31-41, ಶಿವಸೇನೆ 51-61, ಇತರರು 18-30
ಇಂಡಿಯಾ ಟುಡೆ - CIERO - ಹೆಡ್ಲೈನ್ಸ್ : ಬಿಜೆಪಿ 117-131, ಕಾಂಗ್ರೆಸ್ 30-40, ಎನ್ಸಿಪಿ 24-34, ಶಿವಸೇನೆ 66-76, ಇತರರು 22-30
ಇಂಡಿಯಾ ನ್ಯೂಸ್ : ಬಿಜೆಪಿ 103, ಕಾಂಗ್ರೆಸ್ 45, ಎನ್ಸಿಪಿ 35, ಶಿವಸೇನೆ 88, ಇತರರು 07
ಮಹಾರಾಷ್ಟ್ರ : ಫಲಿತಾಂಶ ಬಂದಿದ್ದೇನು? (ಒಟ್ಟು ಸ್ಥಾನಗಳು 288)
ಬಿಜೆಪಿ:122
ಕಾಂಗ್ರೆಸ್ : 42
ಎನ್ಸಿಪಿ : 41
ಶಿವಸೇನೆ : 63
ಇತರರು : 20
ಇಂಡಿಯಾ ಟಿವಿ - ಸಿವೋಟರ್, ಇಂಡಿಯಾ ಟುಡೆ ನಡೆಸಿದ ಸಮೀಕ್ಷೆ ಮಾತ್ರ ಫಲಿತಾಂಶಕ್ಕೆ ಹತ್ತಿರವಾಗಿದೆ.

ಹರ್ಯಾಣ : ಮತಗಟ್ಟೆ ಸಮೀಕ್ಷೆ ಹೇಳಿದ್ದೇನು?
ಟುಡೇಸ್ ಚಾಣಕ್ಯ : ಬಿಜೆಪಿ 52, ಕಾಂಗ್ರೆಸ್ 10, ಐಎನ್ಎಲ್ಡಿ 23, ಇತರರು 05
ಎಬಿಪಿ - ನೀಲ್ಸನ್ : ಬಿಜೆಪಿ 46, ಕಾಂಗ್ರೆಸ್ 10, ಐಎನ್ಎಲ್ಡಿ 29, ಇತರರು 03
ಇಂಡಿಯಾ ಟಿವಿ - ಸಿವೋಟರ್ : ಬಿಜೆಪಿ 37, ಕಾಂಗ್ರೆಸ್ 15, ಐಎನ್ಎಲ್ಡಿ 28, ಇತರರು 12
ಹರ್ಯಾಣ : ಫಲಿತಾಂಶ ಬಂದಿದ್ದೇನು? (ಒಟ್ಟು ಸ್ಥಾನಗಳು 90)
ಬಿಜೆಪಿ: 47
ಕಾಂಗ್ರೆಸ್ : 15
ಐಎನ್ಎಲ್ಡಿ : 19
ಇತರರು : 09
ಹರ್ಯಾಣದಲ್ಲಿ ಯಾವ ಮತಗಟ್ಟೆ ಸಮೀಕ್ಷೆಗಳೂ ಫಲಿತಾಂಶಕ್ಕೆ ಹತ್ತಿರವಾಗಿಲ್ಲ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications