ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಕ್ ನಿಂದ ಕದನವಿರಾಮ ಉಲ್ಲಂಘನೆ: 2 ಭಾರತೀಯ ನಾಗರಿಕರ ಹತ್ಯೆ
ಶ್ರೀನಗರ, ಜನವರಿ 19: ಜಮ್ಮು ಕಾಶ್ಮೀರದ ಆರ್ ಎಸ್ ಪುರದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಇಂದು(ಜ.19) ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರು ಹತರಾಗಿದ್ದಾರೆ.
ಇಲ್ಲಿನ ಸಂಬಾ ಮತ್ತು ಕಾತುವಾ ಜಿಲ್ಲೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ಥಾನ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸುತ್ತಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಕದನವಿರಾಮ ಉಲ್ಲಂಸಿದ ಪಾಕ್: ಓರ್ವ ಬಿಎಸ್ ಎಫ್ ಯೋಧ ಹುತಾತ್ಮ
ಜ.17 ರಂದು ಇದೇ ಸ್ಥಳದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ಥಾನ ನಡೆಸಿದ್ದ ಗುಂಡಿನ ದಾಳಿಗೆ ಭಾರತೀಯ ಸೈನಿಕರೊಬ್ಬರು ಮೃತರಾಗಿದ್ದರು.
Comments
English summary
Two civilians were killed, while four were injured in a ceasefire violation by Pakistani troops in Jammu and Kashmir's RS Pura sector. Meanwhile, Pakistan Army has also violated ceasefire in Jammu and Kashmir's Samba and Kathua district on Jan 19th.
Story first published: Friday, January 19, 2018, 13:26 [IST]