ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ : ಕಮಲ್ ಹಾಸನ್
'ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ' ಅದು ಜಲ್ಲಿಕಟ್ಟು ಆಚರಣೆಯಾಗಲಿ, ಪೇಟಾ ಆಗಲಿ, ನಿಯಂತ್ರಣ ಮುಖ್ಯ. ‘ಪೊಲೀಸರು ಕೂಡಾ ಹಿಂಸಾಚಾರ ಎಸಗಿದ ಸರಣಿ ವಿಡಿಯೋಗಳನ್ನು ನೋಡಿ ನನಗೆ ಆಘಾತವಾಗಿದೆ' ಚಿತ್ರನಟ ಕಮಲ್ ಹಾಸನ್ ಹೇಳಿದ್ದಾರೆ
ಚೆನ್ನೈ, ಜನವರಿ 24: 'ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ' ಅದು ಜಲ್ಲಿಕಟ್ಟು ಆಚರಣೆಯಾಗಲಿ, ಪೇಟಾ ಆಗಲಿ, ನಿಯಂತ್ರಣ ಮುಖ್ಯ. 'ಪೊಲೀಸರು ಕೂಡಾ ಹಿಂಸಾಚಾರ ಎಸಗಿದ ಸರಣಿ ವಿಡಿಯೋಗಳನ್ನು ನೋಡಿ ನನಗೆ ಆಘಾತವಾಗಿದೆ' ಚಿತ್ರನಟ ಕಮಲ್ ಹಾಸನ್ ಅವರು ಮಂಗಳವಾರ ತಮ್ಮ ನೋವು ತೋಡಿಕೊಂಡಿದ್ದಾರೆ.
ಯಾವುದೇ ರೂಪದ ನಿಷೇಧಗಳಿಗೆ ನಾನು ವಿರೋಧಿ' ಎಂದರು. ಪೊಲೀಸರೂ ಹಿಂಸಾಚಾರ ಎಸಗಿದ ವಿಡಿಯೋ ಕಂಡು ನನಗೆ ಅಷ್ಟೇ ಆಘಾತವಾಗಿದೆ. ಈ ಬಗ್ಗೆ ನಮಗೆ ಸಮಾಧಾನವಾಗುವಂತಹ ವಿವರಣೆ ನೀಡುತ್ತಾರೆ ಎಂದು ಭಾವಿಸಿದ್ದೇನೆ' ಎಂದು ಅವರು ನುಡಿದರು.

ಮರೀನಾ ಬೀಚ್ನಲ್ಲಿ ಒಂದು ವಾರದಿಂದ ಶಾಂತಿಯುತವಾಗಿ ಜಲ್ಲಿಕಟ್ಟು ಪರ ಹೋರಾಟದಲ್ಲಿ ನಡೆದಿತ್ತು. ವಿದ್ಯಾರ್ಥಿಗಳು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿರಲಿಲ್ಲ. ಆದರೆ, ನಂತರ ಹಿಂಸಾಚಾರ ಸಂಭವಿಸಿದ್ದು ಖೇದಕರ. ಪೊಲೀಸರೂ ಹಿಂಸಾಚಾರ ನಿರತರಾದ ವಿಡಿಯೋಗಳು ನಮ್ಮನ್ನು ಘಾಸಿಗೊಳಿಸಿವೆ.
ಪೊಲೀಸರು ಆಟೋರಿಕ್ಷಾಕ್ಕೆ ಬೆಂಕಿ ಹಚ್ಚುವ ವಿಡಿಯೊಗಳು ಚ್ಚಿದ ಹಾಗೂ ಮಹಿಳೆಯರತ್ತ ಲಾಠಿ ಬೀಸಿದ ವಿಡಿಯೋಗಳನ್ನು ಉಲ್ಲೇಖಿಸುತ್ತಾ ಕಮಲ್ ಹೇಳಿದರು.
Chennai: I say I dont want to hate (Pakistan), I want to rub out the borders, we created the borders: Kamal Haasan pic.twitter.com/hItNJJIhmr
— ANI (@ANI_news) January 24, 2017
'ನಾನು ಪಾಕಿಸ್ತಾನವನ್ನು ದ್ವೇಷಿಸಲು ಬಯಸುವುದಿಲ್ಲ. ಗಡಿಗಳನ್ನೇ ಅಳಿಸಹಾಕಬೇಕು ಎಂದು ನಾನು ಅಪೇಕ್ಷಿಸುತ್ತೇನೆ. ಗಡಿಗಳನ್ನು ಸೃಷ್ಟಿಸಿದವರು ನಾವು ಎಂದು ಕಮಲ್ ಹೇಳಿದರು. 'ನಾನೇನಾದರೂ 1924ರಲ್ಲಿ ಹುಟ್ಟಿರುತ್ತಿದ್ದರೆ ಮಹಾತ್ಮಾ ಗಾಂಧಿ ಅವರ ಮುಂದೆ ಕುಳಿತು ಭಾರತ- ಪಾಕಿಸ್ತಾನ ಮಧ್ಯೆ ಏಕತೆಗಾಗಿ ಪ್ರಾರ್ಥಿಸುತ್ತಿದ್ದೆ' ಎಂದು ಹೇಳಿದರು.
More From
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications