ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್

ಛತ್ತರ್ಪುರ್, ಮಾರ್ಚ್ 22: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಮ್ಮ ಆಸೆ ಮಾತ್ರವಲ್ಲ, ನಮ್ಮ ಸಂಕಲ್ಪ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಮಾ.21 ರಂದು ಮಹಾರಾಜ ಛತ್ರಸಾಲ್ ರ 52 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಮಮಂದಿರದ ನಿರ್ಮಾಣವಾಗಬೇಕು ಎಂದು ಬಯಸುವವರು ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಕರೆನೀಡಿದರು.

Construction of Ram temple is our resolve: Mohan Bhagwat

ಮಹಾರಾಜ ಛತ್ರಸಾಲ್(4 ಮೇ 1649 - 20 ಡಿಸೆಂಬರ್ 1731) ಮಧ್ಯಕಾಲೀನ ದೊರೆ. ಛತ್ರಪತಿ ಶಿವಾಜಿ ಅವರ ಆದರ್ಶಗಳನ್ನು ಪಾಲಿಸುತ್ತ, ಮೊಘಲರ ವಿರುದ್ಧ ಹೋರಾಡಿದ ಮಹಾನ್ ನಾಯಕ ಎಂಬ ಖ್ಯಾತಿಗಳಿಸಿದ ಛತ್ರಸಾಲ್ ಅವರು ಭಾರತಕ್ಕೆ ನೀದಿದ ಕೊಡುಗೆಯನ್ನು ಈ ಸಮಯದಲ್ಲಿ ಭಾಗವತ್ ನೆನಪಿಸಿಕೊಂಡರು.

ಮೊಘಲ್ ದೊತರೆಮ ಕ್ರೂರ ನಾಯಕ ಔರಂಗ್ ಜೇಬ್ ವಿರುದ್ಧ ಧೈರ್ಯವಾಗಿ ಹೋರಾಡಿದ ಕೀರ್ತಿಯೂ ಛತ್ರಸಾಲ್ ಗೆ ಸಲ್ಲುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+