ಬಿಹಾರ: 3 ಬಲಿ ಪಡೆದ 'ಕೈ' ಎಂಪಿ ಭದ್ರತಾ ಸಿಬ್ಬಂದಿ ಕಾರು

ಬಿಹಾರ್ ನ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರ ಕಾರು ಗುದ್ದಿದ್ದರಿಂದಾಗಿ ಮೂವರು ಸಾವು. ರಂಜೀತ್ ಅವರ ಸ್ವಕ್ಷೇತ್ರ ನಿರ್ಮಲ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗ ನಡೆದ ಘಟನೆ.

ಸುಪೌಲ್, ಆಗಸ್ಟ್ 21: ಸುಪೌಲ್ ಸಂಸತ್ ಕ್ಷೇತ್ರದಿಂದ ಚುನಾಯಿತರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ರಂಜೀತ್ ರಂಜನ್ ಅವರಿಗೆ ಸೇರಿದ ಭದ್ರತಾ ಸಿಬ್ಬಂದಿಯ ಕಾರು ಮೂವರನ್ನು ಬಲಿ ಪಡೆದ ಘಟನೆ ಸೋಮವಾರ (ಆಗಸ್ಟ್ 21) ನಡೆದಿದೆ.

ಕಾಂಗ್ರೆಸ್ ನ ವಕ್ತಾರರೂ ಆಗಿರುವ ರಂಜೀತ್ ಅವರು ಸುಪೌಲ್ ನ ನಿರ್ಮಲ್- ಸಿಕರ್ಹಾತಾ ಪ್ರಾಂತ್ಯಕ್ಕೆ ಭೇಟಿ ನೀಡಿದಾಗ, ರಂಜೀತ್ ಅವರ ಭದ್ರತಾ ಸಿಬ್ಬಂದಿಯ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರ ಮೇಲೆ ಹರಿಯಿತು. ಆಗ ಹಲವಾರು ಮಂದಿ ಗಾಯಗೊಂಡರು.

Bihar: Congress MP Ranjeet Ranjan's convoy crushes 3 to death

ಈ ಘಟನೆ ಜರುಗಿದಾ ನಿರ್ಮಲ್-ಸಿಕರ್ಹಾತಾ ಪ್ರಾಂತ್ಯದ ಕಾಂಗ್ರೆಸ್ ಅಧ್ಯಕ್ಷ ರಾಮ್ ಪ್ರಸೇಸ್ ಯಾದವ್ ಅವರು, ಸ್ಥಳದಲ್ಲಿದ್ದರು. ಅವರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.

ಇವರಲ್ಲಿ ಮೂವರು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+