ಅರ್ನಬ್ ಈಸ್ ಬ್ಯಾಕ್, ಶನಿವಾರ ರಿಪಬ್ಲಿಕ್ ಟಿವಿಗೆ ಚಾಲನೆ
ಅರ್ನಬ್ ಗೋಸ್ವಾಮಿ ಕನಸಿನ ಕೂಸು, ಬಹು ನಿರೀಕ್ಷಿತ 'ರಿಪಬ್ಲಿಕ್ ಟಿವಿ' ಇದೇ ಶನಿವಾರ 10 ಗಂಟೆಗೆ ಮನೆ ಮನೆಗಳನ್ನು ತಲುಪಲಿದೆ. ಖ್ಯಾತ ನಟ ಕಮಲ್ ಹಾಸನ್ ಚಾನಲಿಗೆ ಚಾಲನೆ ನೀಡಲಿದ್ದಾರೆ.
ನವದೆಹಲಿ, ಮೇ 5: ಫೈರ್ ಬ್ರಾಂಡ್ ಪತ್ರಕರ್ತ ಅರ್ನಬ್ ಗೋಸ್ವಾಮಿ ತೆರೆ ಮೇಲೆ ಕಾಣಿಸಿಕೊಳ್ಳಲು ಇನ್ನೇನು ಒಂದು ದಿನ ಬಾಕಿ ಉಳಿದಿದೆ. ಅವರ ಕನಸಿನ ಕೂಸು, ಬಹು ನಿರೀಕ್ಷಿತ 'ರಿಪಬ್ಲಿಕ್ ಟಿವಿ' ಇದೇ ಶನಿವಾರ ಮನೆ ಮನೆಗಳನ್ನು ತಲುಪಲಿದೆ.
ಟೈಮ್ಸ್ ನೌ ಮಾಜಿ ಸಂಪಾದಕ ಅರ್ನಬ್ ಗೋಸ್ವಾಮಿ ಟ್ವಿಟ್ಟರಿನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಕಾಯಲು ಸಾಧ್ಯವಿಲ್ಲ ಶನಿವಾರ 10 ಗಂಟೆಗೆ ನಿಮ್ಮ ಜತೆ ಮಾತನಾಡುತ್ತೇನೆ ಎಂದು ಅವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.
|
ರಿಪಬ್ಲಿಕ್ ಅಲೆ
ಚಾನಲ್ ಆರಂಭವಾಗುವುದಕ್ಕೂ ಮೊದಲೇ ಚಾನಲ್ ಹೊಸ ಅಲೆ ಹುಟ್ಟುಹಾಕಿದೆ. ಮೈಕ್ರೋಸಾಫ್ಟ್, ಅನುಪಮ್ ಖೇರ್ ರಂಥವರ ಜತೆ ಸೇರಿ ಅರ್ನಬ್ ಈ ಚಾನಲ್ ಹೊರ ತರುತ್ತಿದ್ದಾರೆ.
|
ಭಾರೀ ಪ್ರಚಾರ
ತೆರೆಗೆ ಬರುವ ಮೊದಲೇ ಚಾನಲ್ ಭಾರೀ ಪ್ರಚಾರ ನಡೆಸಿದೆ. ವಿಡಿಯೋ, ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಣತಾಣಗಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.
|
ರಾಷ್ಟ್ರೀಯತೆಯೇ ಮಂತ್ರ
ತನ್ನ ಪ್ರಚಾರ ಸಮಾಗ್ರಿಗಳಲ್ಲಿ ರಿಪಬ್ಲಿಕ್ ಟಿವಿ ರಾಷ್ಟ್ರೀಯತೆ ಮಂತ್ರವನ್ನೇ ಜಪಿಸಿದೆ. ಇದರ ಜತೆಗೆ ಭಾರತದಲ್ಲಿ ಚರ್ಚೆ ಹುಟ್ಟು ಹಾಕಿರುವ ವಿಷಯಗಳ ಕುರಿತು ಅರ್ನಬ್ ಗೋಸ್ವಾಮಿ ಪತ್ರ ಬರೆಯುವ ವಿಡಿಯೋಗಳನ್ನೂ ಚಾನಲ್ ಬಿಡುಗಡೆ ಮಾಡಿದೆ.

ತಡವಾಗಿ ತೆರೆಗೆ
ಅಂದುಕೊಂಡಂತೆ ಆಗಿದ್ದರೆ ಚಾನಲ್ ಜನವರಿಯಲ್ಲೇ ಟಿವಿ ಪರದೆ ಮೇಲೆ ಬರಬೇಕಾಗಿತ್ತು. ಆದರೆ ಇದೀಗ ತಡವಾಗಿ ಶನಿವಾರ ಚಾನಲ್ ಬಿಡುಗಡೆಯಾಗುತ್ತಿದೆ. ಚಾನಲಿಗೆ ಹೂಡಿಕೆ ಮಾಡಿದವರ ಸುತ್ತಾ ವಿವಾದಗಳು ಅಪಸ್ವರಗಳು ಕೇಳಿ ಬರುತ್ತಿದೆ. ಇದರ ಮಧ್ಯೆಯೇ ಚಾನಲ್ ಲಾಂಚ್ ಆಗುತ್ತಿದೆ.
|
ಉದ್ಘಾಟನೆ ಕಮಲ್ ಹಾಸನ್
ಚಾನಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಭಾಗವಹಿಸಲಿದ್ದಾರೆ. ರಿಪಬ್ಲಿಕ್ ಟಿವಿಯ ಧ್ವನಿಯಾಗಿದ್ದಕ್ಕೆ ಧನ್ಯವಾದಗಳು ಎಂದು ಕಮಲ್ ಹಾಸನ್ ಕುರಿತು ರಿಪಬ್ಲಿಕ್ ಟಿವಿ ಟ್ವೀಟ್ ಮಾಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications