ಯೋಗೀಶ್ ಗೌಡ ಹತ್ಯೆ ಪ್ರಕರಣ: ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧಿಸಿದ ಸಿಬಿಐ

ಧಾರವಾಡ,

ಜು.08:
ಜಿಲ್ಲಾ
ಪಂಚಾಯಿತಿ
ಸದಸ್ಯ
ಯೋಗೀಶ್
ಗೌಡ
ಕೊಲೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಸಿಬಿಐ
ಅಧಿಕಾರಿಗಳು
ದಾಖಲಿಸಿರುವ
ಎಫ್ಐಆರ್
ರದ್ದು
ಕೋರಿ
ವಿನಯ್
ಕುಲಕರ್ಣಿ
ಸಲ್ಲಿಸಿರುವ
ಅರ್ಜಿ
ಸುಪ್ರೀಂಕೋರ್ಟ್
ನಲ್ಲಿ
ಗುರುವಾರ
ವಿಚಾರಣೆಗೆ
ಬರಲಿದೆ.
ವಿಚಾರಣೆಗೂ
ಮುನ್ನವೇ
ಮಾಜಿ
ಸಚಿವ
ವಿನಯ್
ಕುಲಕರ್ಣಿ
ಅವರ
ಆಪ್ತ
ಕಾರ್ಯದರ್ಶಿಯಾಗಿದ್ದ
ಕೆಎಎಸ್
ಅಧಿಕಾರಿ
ಸೋಮು
ನ್ಯಾಮಗೌಡ
ಅವರನ್ನು
ಗದಗನಲ್ಲಿ
ಬಂಧಿಸಿದೆ.

id="toptextpromo">
id='are-slot-1'
class='oiad
oi-axt
oiadv'>

Recommended Video

      Big Breaking ಬಿಜೆಪಿಯಲ್ಲಿ ಆಂತರಿಕ ಗೊಂದಲ | Oneindia Kannada
      id='top-searched-articles'>

      ಯೋಗೀಶ್

      ಗೌಡ
      ಕೊಲೆ
      ಪ್ರಕರಣದಲ್ಲಿ
      ಮಾಜಿ
      ಸಚಿವ
      ವಿನಯ್
      ಕುಲಕರ್ಣಿ
      ಬಂಧನಕ್ಕೆ
      ಒಳಗಾಗಿ
      ಜೈಲು
      ಸೇರಿದ್ದಾರೆ.
      ಯೋಗೀಶ್
      ಗೌಡ
      ಕೊಲೆ
      ಸಂಗತಿ
      ಕೆಎಎಸ್
      ಅಧಿಕಾರಿ
      ಸೋಮು
      ನ್ಯಾಮಗೌಡ
      ಅವರಿಗೆ
      ಗೊತ್ತಿತ್ತು
      ಎನ್ನಲಾಗಿದೆ.
      ಹಿನ್ನೆಲೆಯಲ್ಲಿ
      ಸೋಮು
      ನ್ಯಾಮಗೌಡ
      ಅವರನ್ನು
      ಸಿಬಿಐ
      ಅಧಿಕಾರಿಗಳು
      ಅನೇಕ
      ಸಲ
      ವಿಚಾರಣೆಗೆ
      ಒಳಪಡಿಸಿದ್ದರು.
      ಪ್ರಕರಣದಲ್ಲಿ
      ವಿನಯ್
      ಕಲುಕರ್ಣಿ
      ಎಫ್ಐಆರ್
      ರದ್ದು
      ಕೋರಿ
      ಸುಪ್ರೀಂಕೋರ್ಟ್
      ಮೊರೆ
      ಹೋಗಿದ್ದು,
      ಇದರ
      ನಡುವೆ
      ಸೋಮು
      ನ್ಯಾಮಗೌಡ
      ಅವರನ್ನು
      ಬಂಧಿಸಿ
      ಸಿಬಿಐ
      ಅಧಿಕಾರಿಗಳು
      ಶಾಕ್
      ನೀಡಿದ್ದಾರೆ.
      ಬಂಧಿತ
      ಆರೋಪಿತ
      ಅಧಿಕಾರಿಯನ್ನು
      ಧಾರವಾಡ
      ಉಪನಗರ
      ಠಾಣೆಗೆ
      ಗುರುವಾರ
      ಬೆಳಗ್ಗೆ
      ಕರೆದೊಯ್ದು
      ವಿಚಾರಣೆ
      ನಡೆಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+