ಹೊಸನಾಯಕರಹಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾದ ಶಾಸಕಿ ಪೂರ್ಣಿಮಾ
ಚಿತ್ರದುರ್ಗ, ಡಿಸೆಂಬರ್ 1: ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಾಲೂಕಿನ ಹೊಸನಾಯಕರಹಟ್ಟಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಲೆಕ್ಕ ಹೇಳಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಆಗಾಗ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಶಾಸಕಿ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿವಹಿಸುತ್ತಾರೆ. ಹಾಗೆಯೇ ಬುಧವಾರ ಹೊಸನಾಯಕರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಶಾಸಕಿ ಶಿಕ್ಷಕಿಯಾದರು. ಶಾಸಕಿ ಕೈಯಲ್ಲಿ ಇಂಗ್ಲಿಷ್ ಪುಸ್ತಕ ಹಿಡಿದು ಮಕ್ಕಳಿಗೆ ಕೆಲವು ಪದಗಳ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದು, ನಂತರ ವಿದ್ಯಾರ್ಥಿಗಳಿಂದ ಪಾಠವನ್ನು ಓದಿಸಿದರು. ಬಳಿಕ ಬಳಪ ಹಿಡಿದು ಕಪ್ಪು ಹಲಗೆಯ ಮೇಲೆ ಭಾಗಾಕಾರ ಲೆಕ್ಕವನ್ನು ಬಿಡಿಸಿದ್ದು, ಯಾವ ಸಂಖ್ಯೆ ಯಾವುದರಿಂದ ಭಾಗವಾಗುತ್ತದೆ. ಹೀಗೆ ವಿದ್ಯಾರ್ಥಿಗಳಿಗೆ ಸುಲಭವಾಗುವ ರೀತಿಯಲ್ಲಿ ಲೆಕ್ಕ ಹೇಳಿಕೊಟ್ಟರು. ನಂತರ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡು ಸಂವಾದ ನಡೆಸಿದರು.
ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ: ಚಿತ್ರದುರ್ಗದಲ್ಲಿ ನಿಖಿಲ್ ಸ್ಪಷ್ಟನೆ
ವಿದ್ಯಾರ್ಥಿಗಳಿಗೆ
ಶಾಸಕಿ
ಕೊಟ್ಟ
ಭರವಸೆ
ಏನು?
ಊರಿನ
ಗ್ರಾಮದ
ಮುಖಂಡ
ಭದ್ರಣ್ಣ
ಎನ್ನುವವರು
ಶಾಲೆಗೆ
1.4
ಗುಂಟೆ
ಜಾಗವನ್ನು
ದಾನ
ಮಾಡಿದ್ದರು.
ಆದರೆ
ಆ
ಜಾಗ
ಕಾರಣಾಂತರಗಳಿಂದ
ಗ್ರಾಮಸ್ಥರಲ್ಲಿ
ಗೊಂದಲದ
ಗೂಡಾಗಿ
ನೆನೆಗುದಿಗೆ
ಬಿದ್ದಿತ್ತು.
ಇದನ್ನು
ಅರಿತ
ಶಾಸಕಿ
ಗ್ರಾಮಕ್ಕೆ
ಭೇಟಿ
ನೀಡಿ
ಶಾಲೆಯ
ಜಾಗದ
ಸಮಸ್ಯೆಯನ್ನು
ಬಗೆಹರಿಸಿದ್ದಾರೆ.
ಇನ್ನು
ವಿದ್ಯಾರ್ಥಿಗಳು
ಶಾಲೆಗೆ
ಶೌಚಾಲಯ
ಹಾಗೂ
ಆಟದ
ಮೈದಾನದ
ನಿರ್ಮಿಸಿಕೊಡುವಂತೆ
ಬೇಡಿಕೆ
ಇಟ್ಟಿದ್ದರು.
ವಿದ್ಯಾರ್ಥಿಗಳ
ಬೇಡಿಕೆಗೆ
ಸ್ಪಂದಿಸಿದ
ಶಾಸಕಿ
ಅತಿ
ಶೀಘ್ರದಲ್ಲೇ
ಬೇಡಿಕೆ
ಈಡೇರಿಸುವುದಾಗಿ
ಭರವಸೆ
ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ರಾಜೇಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಶಾಲಾ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎರಡು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿದ ಜಿ. ಜಯರಾಮಯ್ಯ
ವಿವಿ
ಸಾಗರಕ್ಕೆ
ಬಾಗಿನ
ಅರ್ಪಿಸಿದ್ದ
ಸಿಎಂ
89
ವರ್ಷಗಳ
ಬಳಿಕ
ಹಿರಿಯೂರು
ತಲೂಕಿನ
ವಾಣಿ
ವಿಲಾಸ
ಸಾಗರದ
ಕೋಡಿ
ಬಿದ್ದಿದ್ದು,
ವಾಣಿ
ವಿಲಾಸ
ಜಲಾಶಯಕ್ಕೆ
ಸಿಎಂ
ಬಸವರಾಜ
ಬೊಮ್ಮಾಯಿ
ಇತ್ತೀಚೆಗಷ್ಟೇ
ಬಾಗಿನ
ಅರ್ಪಿಸಿದ್ದರು.
ಇದು
ಮೈಸೂರು
ಮಹಾರಾಜರ
ಕಾಲದಲ್ಲಿ
ಕಟ್ಟಿರುವ
ಜಲಾಶಯವಾಗಿದೆ.
89
ವರ್ಷಗಳ
ಬಳಿಕ
ಜಲಾಶಯದ
ಕೋಡಿ
ಬಿದ್ದಿದೆ.
ಇದರಿಂದ
ರೈತರ
ನೀರಾವರಿಗೆ
ತುಂಬಾ
ಸಹಾಯ
ಆಗಲಿದ್ದು,
ಇದು
ಮಧ್ಯ
ಕರ್ನಾಟಕದ
ಜಲಪಾತ್ರೆ
ಅಂತಲೇ
ಹೆಸರುವಾಸಿಯಾಗಿದೆ.
ಜಲಾಶಯವನ್ನು
ತುಂಬಿಸುವ
ಮೂಲಕ
ಚಿತ್ರದುರ್ಗ
ಜಿಲ್ಲೆಗೆ
ಕುಡಿಯುವ
ನೀರು
ಮತ್ತು
ನೀರಾವರಿ
ಸೌಲಭ್ಯವನ್ನು
ನೀಡಿದ್ದೇವೆ.
ಅಂದಿನ
ಮೈಸೂರು
ಮಹಾರಾಜರ
ದೂರದೃಷ್ಟಿಯಿಂದ
ಈ
ಜಲಾಶಯ
ನಿರ್ಮಾಣವಾಗಿದೆ.
ಆರ್ಥಿಕ
ಸಂಕಷ್ಟ
ಇದ್ದರೂ
ಕೂಡ
ಮಹಾರಾಜರು
ತಮ್ಮ
ಮನೆತನದ
ಒಡವೆಗಳನ್ನು
ಮಾರಿ
ಜಲಾಶಯವನ್ನು
ನಿರ್ಮಾಣ
ಮಾಡಿದ್ದಾರೆ.
ಆದ್ದರಿಂದ
ರಾಜ್ಯದ
ಜನತೆಯ
ಪರವಾಗಿ
ಒಡೆಯರ್
ಮನೆತನಕ್ಕೆ
ಧನ್ಯವಾದ
ಅರ್ಪಿಸುವೆನು
ಎಂದು
ಸಿಎಂ
ಬಸವರಾಜ
ಬೊಮ್ಮಾಯಿ
ಹೇಳಿದ್ದರು.
ದಾಖಲೆ
ಪ್ರಮಾಣದಲ್ಲಿ
ನೀರಿನ
ಸಂಗ್ರಹ
ರಾಜ್ಯದ
ಅತ್ಯಂತ
ಹಳೆಯ
ಅಣೆಕಟ್ಟುಗಳಲ್ಲಿ
ಒಂದಾದ
ಚಿತ್ರದುರ್ಗ
ಜಿಲ್ಲೆ
ಹಿರಿಯೂರು
ತಾಲೂಕಿನ
ವಾಣಿ
ವಿಲಾಸ
ಜಲಾಶಯ
89
ವರ್ಷಗಳ
ಬಳಿಕ
ಕೋಡಿ
ಬಿದ್ದು
ಇತಿಹಾಸ
ನಿರ್ಮಿಸಿದೆ.
ಆದ್ದರಿಂದ
ನವೆಂಬರ್
22ರಂದು
ಜಲಾಶಯಕ್ಕೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಅವರು
ಬಾಗಿನ
ಅರ್ಪಿಸಿದ್ದರು.
ಎರಡನೇ
ಬಾರಿಗೆ
ಕೋಡಿ
ಬಿದ್ದ
ಹಿನ್ನೆಲೆಯಲ್ಲಿ
ಬಾಗಿನ
ಅರ್ಪಿಸುವ
ಕಾರ್ಯಕ್ರಮ
ನಡೆದಿದೆ.
ಇದುವರೆಗೂ
ಮುಖ್ಯಮಂತ್ರಿ
ಪಟ್ಟ
ಅಲಂಕರಿಸಿದವರು
ಯಾರು
ಬಾಗಿನ
ಅರ್ಪಿಸಿಲ್ಲ.
ಈ
ಅವಕಾಶ
ಬಸವರಾಜ
ಬೊಮ್ಮಾಯಿ
ಅವರಿಗೆ
ಸಿಕ್ಕಿತ್ತು.
ಜಲಾಶಯದಲ್ಲಿನ
ನೀರಿನ
ಸಂಗ್ರಹದ
ವಿವರ
ನೀರಿನ
ಸಂಗ್ರಹದಲ್ಲಿ
ದಾಖಲೆ
ನಿರ್ಮಾಣ
ಪ್ರಸ್ತುತ
ಜಲಾಶಯದಲ್ಲಿ
ನೀರಿನ
ಗರಿಷ್ಠ
130
ಅಡಿ
ಸಂಗ್ರಹವಾಗಿದ್ದು,
1933ರಲ್ಲಿ
130.25
ಅಡಿ
ನೀರು
ಸಂಗ್ರಹವಾಗಿ
ಕೋಡಿ
ಬಿದ್ದಿತ್ತು.
ಇದೀಗ
2022ರಲ್ಲಿ
ಭರ್ತಿಯಾಗಿ
ಎರಡನೇ
ಬಾರಿಗೆ
ಕೋಡಿ
ಬಿದ್ದು
ದಾಖಲೆ
ನಿರ್ಮಿಸಿದೆ.
ಇತ್ತೀಚೆಗೆ
ಸುರಿದ
ಮಳೆಯಿಂದಾಗಿ
ಈ
ವರ್ಷ
ಜಲಾಶಯಕ್ಕೆ
ಸುಮಾರು
15
ಅಡಿಗಳಷ್ಟು
ಮಳೆ
ನೀರು
ಸಂಗ್ರಹವಾಗಿದೆ.
1932ರಲ್ಲಿ
125.50
ಅಡಿ,
1933ರಲ್ಲಿ
135.25
ಅಡಿ,
1934ರಲ್ಲಿ
130.24
ಅಡಿ
ನೀರು
ಸಂಗ್ರಹವಾಗಿ
ಇತಿಹಾಸ
ನಿರ್ಮಿಸಿತ್ತು.
ನಂತರ
1956ರಲ್ಲಿ
125
ಅಡಿ,
1957ರಲ್ಲಿ
125.05
ಅಡಿ,
1958ರಲ್ಲಿ
124.25
ಅಡಿ
ನೀರು
ಸಂಗ್ರಹವಾಗಿತ್ತು.
ಬಳಿಕ
2000ನೇ
ಇಸವಿಯಲ್ಲಿ
122.50
ಅಡಿ,
2021ರಲ್ಲಿ
125.50
ಅಡಿ
ನೀರು
ಜಲಾಶಯದಲ್ಲಿ
ಸಂಗ್ರಹವಾಗಿ
ದಾಖಲೆ
ನಿರ್ಮಾಣ
ಆಗಿತ್ತು.
ಇದೀಗ
1958ರ
ದಾಖಲೆಯನ್ನು
ಹಿಂದಿಕ್ಕಿ
ಡ್ಯಾಂ
ನೀರಿನ
ಮಟ್ಟ
125.50
ಅಡಿ
ದಾಟಿ
ಹೊಸ
ದಾಖಲೆಯನ್ನು
ನಿರ್ಮಿಸಿದೆ.