ಚಿತ್ರದುರ್ಗದಲ್ಲಿ ಭೀಕರ ಅಪಘಾತ, 12 ಸಾವು
ಚಿತ್ರದುರ್ಗ, ಫೆಬ್ರವರಿ 19 : ಚಿತ್ರದುರ್ಗ ತಾಲೂಕಿನ ಮಾಡಗನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತುರುವನೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಶುಕ್ರವಾರ
ಮುಂಜಾನೆ
ಲಾರಿ
ಮತ್ತು
ಟಾಟಾ
ಏಸ್
ವಾಹನದ
ನಡುವೆ
ಈ
ಅಪಘಾತ
ಸಂಭವಿಸಿದೆ.
ಟಾಟಾ
ಏಸ್ಗೆ
ಡಿಕ್ಕಿ
ಹೊಡೆದ
ಲಾರಿ,
ಅದರ
ಮೇಲೆ
ಉರುಳಿ
ಬಿದ್ದಿದೆ.
ಇದರಿಂದಾಗಿ
ವಾಹನದಲ್ಲಿದ್ದ
12
ಜನರು
ಸ್ಥಳದಲ್ಲಿಯೇ
ಮೃತಪಟ್ಟಿದ್ದಾರೆ.
[ದೇಹ
ಎರಡು
ತುಂಡಾದರೂ
ಕಣ್ಣು
ದಾನ
ಮಾಡಿ
ಬೆಳಕಾದರು]
ಮೃತಪಟ್ಟವರೆಲ್ಲರು ಚಿತ್ರದುರ್ಗ ತಾಲೂಕಿನ ಕ್ಯಾಸಾಪುರ ಮತ್ತು ಕೊಡಗವಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ. ಟಾಟಾ ಏಸ್ ವಾಹನದಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆ ಇದ್ದರು. ಲಾರಿ ಚಾಲಕ ನವೀನ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. [ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ದೇಹ ಆಸ್ಪತ್ರೆಗೆ ದಾನ]
ಯುಪಿ 81 ಎಎಫ್ 5415 ಸಂಖ್ಯೆಯ ಲಾರಿ ಕಬ್ಬಿಣವನ್ನು ತುಂಬಿಕೊಂಡು ಚಿತ್ರದುರ್ಗ ನಗರದಿಂದ ಹೊಸಪೇಟೆ ಕಡೆಗೆ ಹೊರಟಿತ್ತು. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು ಅದರ ಮೇಲೆ ಉರುಳಿ ಬಿದ್ದಿದೆ. [ಕರಾಳ ಶುಕ್ರವಾರ, ಅಪಘಾತಕ್ಕೆ 18 ಬಲಿ]
ಮೃತಪಟ್ಟವರ
ವಿವರ
:
ಮಂಜುನಾಥ್
(40),
ನಾಗಣ್ಣ
(45),
ದುಗ್ಗಪ್ಪ
(51),
ಗಂಗಣ್ಣ
(43),
ಚೇತನ್
(10),
ಕೊಲ್ಲಪ್ಪ
(68),
ಸುದೀಪ್
(17),
ಮಂಜಣ್ಣ
(61),
ಕುಮಾರ್
(35),
ತಿಪ್ಪೇಸ್ವಾಮಿ
(45),
ಗಂಗಮ್ಮ
(60)