ಶೀಲ ಶಂಕಿಸಿ ಕರಪತ್ರ ಹಂಚಿದ ವ್ಯಕ್ತಿ; ನಡುರಸ್ತೆಯಲ್ಲೇ ಬಿತ್ತು ಗೂಸ

ಚಿಕ್ಕಮಗಳೂರು, ಜನವರಿ 03: ಮಹಿಳೆಯೊಬ್ಬರ ಶೀಲ ಶಂಕಿಸಿ ಆ ಮಹಿಳೆ ವಿರುದ್ಧ ವ್ಯಕ್ತಿಯೊಬ್ಬ ಕರಪತ್ರ ಹಂಚಿದ್ದು, ಆತನಿಗೆ ನಡು ರಸ್ತೆಯಲ್ಲೇ ಮಹಿಳೆ ಥಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಘಟನೆ ನಡೆದಿದೆ. ತನ್ನ ವಿರುದ್ಧ ಕರಪತ್ರ ಹಂಚಿದ ಸುಂದರೇಶ್ ಎಂಬಾತನ ಮೇಲೆ ಸಿಟ್ಟಿಗೆದ್ದ ಮಹಿಳೆ ಚಪ್ಪಲಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ.

Women Slaps A Man For Distributing Brochure Suspecting Her Character In Chikkamagaluru

ಆ ಮಹಿಳೆಯ ನಡತೆ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂಥ ಕರಪತ್ರವನ್ನು ಸುಂದರೇಶ್ ಹಂಚಿದ್ದು, ಇದರಿಂದ ಆತನನ್ನು ಅಡ್ಡಗಟ್ಟಿ ಮಹಿಳೆ ಚೆನ್ನಾಗಿ ಥಳಿಸಿದ್ದಾರೆ. ಜೊತೆಗೆ ಪೊಲೀಸರಿಗೂ ಈತನ ವಿರುದ್ಧ ದೂರು ನೀಡಲಾಗಿದೆ.

ಜಯಪುರ ಪೊಲೀಸರು ಆರೋಪಿ ಸುಂದರೇಶ್ ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+