ಅಮ್ಮ ಎಂದರೆ ನನಗೆ ಪ್ರಾಣ, ಭಾವುಕರಾಗಿ ನುಡಿದ ಚಿನ್ನಮ್ಮ
ಅಮ್ಮ(ಜಯಲಲಿತಾ) ನಮ್ಮ ಬಳಿ ದೈಹಿಕವಾಗಿ ಇಲ್ಲದೇ ಇರುಬಹುದು ಆಧರೆ ಪಕ್ಷವನ್ನು ಅವರು ಇನ್ನೂ ನೂರು ವರ್ಷಗಳ ನಡೆಸಲಿದ್ದಾರೆ. ಅಮ್ಮನಿಗೆ ಪಕ್ಷ ಎಂದರೆ ಜೀವ, ನನಗೆ ಅಮ್ಮ ಎಂದರೆ ಪ್ರಾಣ ಎಂದು ಹೇಳುತ್ತಾ ಬಾವುಕರಾದರು.
ಚೆನ್ನೈ, ಡಿಸೆಂಬರ್ 31: ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಚಿನ್ನಮ್ಮ ಶಶಿಕಲಾ ನಟರಾಜರ್ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ, ಅಮ್ಮ ನಮ್ಮೊಂದಿಗಿದ್ದಾರೆ ಅಮ್ಮ ಎಂದರೆ ನನಗೆ ಪ್ರಾಣ ಎಂದು ಭಾವುಕವಾಗಿ ನುಡಿದರು.
ಚೆನ್ನೈ ನಲ್ಲಿರುವ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಅಮ್ಮ(ಜಯಲಲಿತಾ) ನಮ್ಮ ಬಳಿ ದೈಹಿಕವಾಗಿ ಇಲ್ಲದೇ ಇರುಬಹುದು ಆಧರೆ ಪಕ್ಷವನ್ನು ಅವರು ಇನ್ನೂ ನೂರು ವರ್ಷಗಳ ನಡೆಸಲಿದ್ದಾರೆ. ಅಮ್ಮನಿಗೆ ಪಕ್ಷ ಎಂದರೆ ಜೀವ, ಅಮ್ಮ ಎಂದರೆ ಪ್ರಾಣ ಎಂದು ಹೇಳುತ್ತಾ ಬಾವುಕರಾದರು. ಅಮ್ಮನ ಕನಸುಗಳು ಇನ್ನು ತಮಿಳುನಾಡಿನಲ್ಲಿ ನನಸಾಗಲಿವೆ ಎಂದು ಭಾವುಕರಾಗಿ ನುಡಿದರು.[ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನಮ್ಮ]

ಪಕ್ಷದ ನಿರ್ಮಾತೃ ಎಂ.ಜಿ.ರಾಮಚಂದ್ರನ್ ಅವರ ಆದರ್ಶಗಳನ್ನು ಕಾರ್ಯಕರ್ತರು ಅನುಸರಿಸಬೇಕು. ಅಲ್ಲದೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು. ತಮಿಳುನಾಡಿನ ಜನತೆಗಾಗಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದುಡಿಯಬೇಕು ಎಂದು ತಿಳಿಸಿದರು.

For Amma party was life and for me Amma is my life - Chinnamma
— AIADMK (@AIADMKOfficial) December 31, 2016
ಚಿನ್ನಮ್ಮ, ಅಮ್ಮ ನಿಧನ ಹೊಂದಿದ ಒಂದು ತಿಂಗಳಲ್ಲಿಯೇ ಅಧಿಕಾರ ಸ್ವೀಕರಿಸಿದ್ದು, ಅನೇಕ ರಾಜಕೀಯ ಚಿಂತಕರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ಪಕ್ಷದ ಕಾರ್ಯಕಾರಿ ಸಮಿತಿ ಶಶಿಕಲಾ ಅವರನ್ನು ಇನ್ನು ನಾಲ್ಕೂವರೆ ವರ್ಷ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳಲು ಕೋರಿತ್ತು. ಅದರೆ ಇದರ ಬಗ್ಗೆ ಕೆಲ ಪಕ್ಷ ಪ್ರಮುಖ ಅಸಮಾಧಾನವಿತ್ತು. ಮುಂದೆ ವಿರೋಧ ಪಕ್ಷದಲ್ಲಿ ಯರಾದರೂ ಮುಖ್ಯಮಂತ್ರಿಯಾದಲ್ಲಿ ಪಕ್ಷಾಂತರ ವಾಗಲು ಪಕ್ಷದಲ್ಲಿಯೇ ಕೆಲವರು ಸಿದ್ದರಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications