Get Updates
Get notified of breaking news, exclusive insights, and must-see stories!

ರಜನಿಕಾಂತ್ ಬಂಡವಾಳ ಬಯಲು ಮಾಡುತ್ತೇನೆ: ಗುಡುಗಿದ ಸುಬ್ರಮಣಿಯನ್ ಸ್ವಾಮಿ

Recommended Video

      ರಜಿನಿಕಾಂತ್ ಅನಕ್ಷರಸ್ಥ, ರಾಜಕೀಯಕ್ಕೆ ಬರೋದು ಗಿಮಿಕ್ ಅಂದ್ರು ಸುಬ್ರಮಣಿಯನ್ ಸ್ವಾಮಿ

      ಚೆನ್ನೈ, ಡಿಸೆಂಬರ್ 31: ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿರುವ ಸೂಪರ್ ಸ್ಟಾರ್ ರಜನೀಕಾಂತ್ ಬಂಡವಾಲ ಬಯಲು ಮಾಡುತ್ತೇನೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅಬ್ಬರಿಸಿದ್ದಾರೆ.

      "ಅವರು (ರಜನಿಕಾಂತ್) ಮೊದಲು ರಾಜಕೀಯ ಪಕ್ಷದ ಹೆಸರು, ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿ. ನಂತರ ನಾನು ಅವರ ಬಂಡವಾಳ ಬಯಲು ಮಾಡುತ್ತೇನೆ," ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿ ಸುಬ್ರಮಮಣಿಯನ್ ಸ್ವಾಮಿ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ.

      Let him announce political party name and candidates, I will expose him: Swamy's challenge to Rajinikanth

      "ಅವರು (ರಜನಿಕಾಂತ್) ಕೇವಲ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಯಾವುದೇ ವಿವರಗಳು, ದಾಖಲೆಗಳಿಲ್ಲ. ಅವರು ಅನಕ್ಷರಸ್ಥ. ಇದು ಕೇವಲ ಮಾಧ್ಯಮಗಳ ಪ್ರಚೋದನೆ ಅಷ್ಟೆ. ತಮಿಳುನಾಡಿನ ಜನರ ಬುದ್ಧಿವಂತರು," ಎಂದು ಸ್ವಾಮಿ ಹೇಳಿದ್ದಾರೆ.

      ಇಂದು ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಜತೆ ಸಮಾಲೋಚನೆ ನಡೆಸಿದ ರಜನೀಕಾಂತ್ ತಾವು ರಾಜಕೀಯ ಪ್ರವೇಶಿಸುವುದಾಗಿ ಸ್ಪಷ್ಟಪಡಿಸಿದ್ದರು. ಮತ್ತು ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಪಕ್ಷ ಸ್ಥಾಪಿಸಿ ಎಲ್ಲಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+