ಚಂಡಮಾರುತ ಕಾರಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
ಚೆನ್ನೈ, ನ. 26: ತಮಿಳುನಾಡಿನಿಂದ ಕೇರಳ, ಕರ್ನಾಟಕ ಮಾರ್ಗವಾಗಿ ಸಂಚರಿಸುತ್ತಿದ್ದ 12ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್ 26ರಂದು ಕೂಡಾ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ದಕ್ಷಿಣ ವಿಭಾಗ ಪ್ರಕಟಿಸಿದೆ.
ತಮಿಳುನಾಡು ಹಾಗೂ ಕೇರಳ ನಡುವಿನ 6 ವಿಶೇಷ ರೈಲು ರದ್ದುಗೊಳಿಸಿರುವ ಬಗ್ಗೆ ಸೋಮವಾರವೇ ಪ್ರಕಟಿಸಲಾಗಿತ್ತು. ಇ ಟಿಕೆಟ್ ಮಾಡಿದವರಿಗೆ ಆಟೋಮ್ಯಾಟಿಕ್ ಆಗಿ ರೀಫಂಡ್ ಮಾಡಲಾಗುತ್ತದೆ. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಪಡೆದವರು ಮುಂದಿನ 15 ದಿನಗಳಲ್ಲಿ ಸ್ಟೇಷನ್ ಗಳಲ್ಲಿ ರೀಫಂಡ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೀಫಂಡ್ ಪಡೆಯಲು 3 ದಿನಗಳನ್ನು ನೀಡಲಾಗುತ್ತದೆ, ಸೈಕ್ಲೋನ್ ದೆಸೆಯಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

* ರೈಲು ಸಂಖ್ಯೆ 02675 / 02676 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 06027 / 06028 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ ಆರ್ ಬೆಂಗಳೂರು- ವಿಶೇಷ ರೈಲು
* ರೈಲು ಸಂಖ್ಯೆ 02680 / 02679 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 02608 / 02607 ಕೆಎಸ್ ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ವಿಶೇಷ ರೈಲು
* ರೈಲು ಸಂಖ್ಯೆ 06057/06008 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ ವಿಶೇಷ ರೈಲು
* ರೈಲು ಸಂಖ್ಯೆ 02634 ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 02633 ಚೆನ್ನೈ ಎಗ್ಮೋರ್-ಕನ್ಯಾಕುಮಾರಿ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06724/06723 ಚೆನ್ನೈ ಎಗ್ಮೋರ್(ಅನಂತಪುರಿ) ಕೊಲ್ಲಂ ಪ್ರತಿ ದಿನ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06102/06101 ಕೊಲ್ಲಂಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ ವಯಾ ಸೆಂಗೊಟ್ಟೈ, ಮದುರೈ ಜಂಕ್ಷನ್.
****
ವಿಳಂಬ ಅಥವಾ ಸಂಪೂರ್ಣ ರದ್ದಾಗದ ಮಾರ್ಗಗಳು
* ರೈಲು ಸಂಖ್ಯೆ 06231 ಮೈಯಿಲದುರೈ-ಮೈಸೂರು ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 06187 ಕಾರೈಕಲ್-ಎರ್ನಾಕುಲಂ ಸ್ಪೆಷಲ್. ಕಾರೈಕಲ್-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02084/ 02083 ಕೊಯಮತ್ತೂರು ಮೈಯಿಲದುರೈ ಜನ್ ಶತಾಬ್ದಿ ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02897 ಪುದುಚೇರಿ-ಭುವನೇಶ್ವರ್ ಸ್ಪೆಷಲ್. ಪುದುಚೇರಿಯಿಂದ ಚೆನ್ನೈ ಎಗ್ಮೋರ್ ತನಕ ರದ್ದು.
* ರೈಲು ಸಂಖ್ಯೆ 02868 ಪುದುಚೇರಿ-ಹೌರಾ ಸೂಪರ್ ಫಾಸ್ಟ್. ಪುದುಚೇರಿಯಿಂದ ವಿಳ್ಳುಪುರಂ ತನಕ ರದ್ದು.
Recommended Video
-
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
Jana Nayagan: 'ಜನ ನಾಯಗನ್' ಸಿನಿಮಾ ಸೋರಿಕೆ ಪ್ರಕರಣ: ಆರು ಮಂದಿ ಕಿಡಿಗೇಡಿಗಳ ಬಂಧನ, 300ಕ್ಕೂ ಹೆಚ್ಚು ಲಿಂಕ್ ಬ್ಲಾಕ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications