ಚಂಡಮಾರುತ ಕಾರಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
ಚೆನ್ನೈ, ನ. 26: ತಮಿಳುನಾಡಿನಿಂದ ಕೇರಳ, ಕರ್ನಾಟಕ ಮಾರ್ಗವಾಗಿ ಸಂಚರಿಸುತ್ತಿದ್ದ 12ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್ 26ರಂದು ಕೂಡಾ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ದಕ್ಷಿಣ ವಿಭಾಗ ಪ್ರಕಟಿಸಿದೆ.
ತಮಿಳುನಾಡು ಹಾಗೂ ಕೇರಳ ನಡುವಿನ 6 ವಿಶೇಷ ರೈಲು ರದ್ದುಗೊಳಿಸಿರುವ ಬಗ್ಗೆ ಸೋಮವಾರವೇ ಪ್ರಕಟಿಸಲಾಗಿತ್ತು. ಇ ಟಿಕೆಟ್ ಮಾಡಿದವರಿಗೆ ಆಟೋಮ್ಯಾಟಿಕ್ ಆಗಿ ರೀಫಂಡ್ ಮಾಡಲಾಗುತ್ತದೆ. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಪಡೆದವರು ಮುಂದಿನ 15 ದಿನಗಳಲ್ಲಿ ಸ್ಟೇಷನ್ ಗಳಲ್ಲಿ ರೀಫಂಡ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೀಫಂಡ್ ಪಡೆಯಲು 3 ದಿನಗಳನ್ನು ನೀಡಲಾಗುತ್ತದೆ, ಸೈಕ್ಲೋನ್ ದೆಸೆಯಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

* ರೈಲು ಸಂಖ್ಯೆ 02675 / 02676 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 06027 / 06028 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ ಆರ್ ಬೆಂಗಳೂರು- ವಿಶೇಷ ರೈಲು
* ರೈಲು ಸಂಖ್ಯೆ 02680 / 02679 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 02608 / 02607 ಕೆಎಸ್ ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ವಿಶೇಷ ರೈಲು
* ರೈಲು ಸಂಖ್ಯೆ 06057/06008 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ ವಿಶೇಷ ರೈಲು
* ರೈಲು ಸಂಖ್ಯೆ 02634 ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 02633 ಚೆನ್ನೈ ಎಗ್ಮೋರ್-ಕನ್ಯಾಕುಮಾರಿ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06724/06723 ಚೆನ್ನೈ ಎಗ್ಮೋರ್(ಅನಂತಪುರಿ) ಕೊಲ್ಲಂ ಪ್ರತಿ ದಿನ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06102/06101 ಕೊಲ್ಲಂಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ ವಯಾ ಸೆಂಗೊಟ್ಟೈ, ಮದುರೈ ಜಂಕ್ಷನ್.
****
ವಿಳಂಬ ಅಥವಾ ಸಂಪೂರ್ಣ ರದ್ದಾಗದ ಮಾರ್ಗಗಳು
* ರೈಲು ಸಂಖ್ಯೆ 06231 ಮೈಯಿಲದುರೈ-ಮೈಸೂರು ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 06187 ಕಾರೈಕಲ್-ಎರ್ನಾಕುಲಂ ಸ್ಪೆಷಲ್. ಕಾರೈಕಲ್-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02084/ 02083 ಕೊಯಮತ್ತೂರು ಮೈಯಿಲದುರೈ ಜನ್ ಶತಾಬ್ದಿ ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02897 ಪುದುಚೇರಿ-ಭುವನೇಶ್ವರ್ ಸ್ಪೆಷಲ್. ಪುದುಚೇರಿಯಿಂದ ಚೆನ್ನೈ ಎಗ್ಮೋರ್ ತನಕ ರದ್ದು.
* ರೈಲು ಸಂಖ್ಯೆ 02868 ಪುದುಚೇರಿ-ಹೌರಾ ಸೂಪರ್ ಫಾಸ್ಟ್. ಪುದುಚೇರಿಯಿಂದ ವಿಳ್ಳುಪುರಂ ತನಕ ರದ್ದು.
Recommended Video
-
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications