Get Updates
Get notified of breaking news, exclusive insights, and must-see stories!

ಪನ್ನೀರ್ ಬಣದಿಂದ ಹಲವರು ಶಶಿಕಲಾ ಬಣಕ್ಕೆ: ಸಚಿವ ಜಯಕುಮಾರ್

ಚೆನ್ನೈ, ಮೇ 9: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ನಡೆಯುತ್ತಿರುವ ಬಣಗಳ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

ಪನ್ನೀರ್ ಸೆಲ್ವಂ ಅವರ ಬಣದಲ್ಲಿರುವ ಅನೇಕ ಶಾಸಕರು ಸಧ್ಯದಲ್ಲೇ ಶಶಿಕಲಾ ಬಣವನ್ನು ಸೇರಿಕೊಳ್ಳಲಿದ್ದಾರೆಂದು ಹಣಕಾಸು ಸಚಿವ ಡಿ. ಜಯಕುಮಾರ್ ತಿಳಿಸಿದ್ದಾರೆ.

AIADMK row: Many from OPS camp will join us soon, claims EPS faction

ಇದು, ಸೋಮವಾರ ಸೇಲಂನಲ್ಲಿ ಮಾಜಿ ಸಚಿವ ಸೆಮ್ಮಲಾಯ್ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ಪ್ರಯತ್ನವಾಗಿದೆ.

ಇತ್ತೀಚೆಗೆ, ಪನ್ನೀರ್ ಸೆಲ್ವಂ ಬಣದಲ್ಲಿರುವ ಮಾಜಿ ಸಚಿವ ಎಸ್. ಸೆಮ್ಮಲಾಯ್ ಅವರು, ''ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಲ್ಲಿರುವ ಶಶಿಕಲಾ ಆಪ್ತ ಪಳನಿ ಸ್ವಾಮಿ ಮಂತ್ರಿಮಂಡಲದಲ್ಲಿರುವ ಅನೇಕ ಸಚಿವರು ಪಳನಿ ಸ್ವಾಮಿ ಹಾಗೂ ಶಶಿಕಲಾ ಆಪ್ತರ ಕೆಲ ಧೋರಣೆಗಳಿಂದ ಬೇಸತ್ತಿದ್ದಾರೆ. ಶೀಘ್ರದಲ್ಲೇ ಅವರು, ಪನ್ನೀರ್ ಸೆಲ್ವಂ ಬಣಕ್ಕೆ ಸೇರ್ಪಡೆಗೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆಂದು ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+